Ambareesh: ಅಂಬರೀಶ್ ಅವರ ಅದೊಂದು ಗುಣ ಚಿತ್ರರಂಗವೇ ಅವರನ್ನು ಮೆಚ್ಚುವಂತೆ ಮಾಡಿತ್ತು.

Ambareesh ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಅದ್ಭುತ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದಾರೆ. ಅವರು ಸಿನಿಮಾದ ನಟನಿಗಿಂತ ಹೆಚ್ಚಾಗಿ ಚಿತ್ರರಂಗದಲ್ಲಿ ಮಾಡಿರುವಂತಹ ಕೆಲವೊಂದು ಕಾರ್ಯಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಅಂಬರೀಶ್ ಅವರು ಯಾವುದೇ ಕಾರಣಕ್ಕೂ ಕೂಡ ಯಾರಿಗೂ ತಲೆಬಾಗಿದವರಲ್ಲ ಅದಕ್ಕಾಗಿ ಅವರನ್ನು ರೆಬೆಲ್ ಸ್ಟಾರ್ ಎಂಬುದಾಗಿ ಇಡೀ ಕನ್ನಡ ಚಿತ್ರರಂಗವೇ ಕರೆಯುತ್ತಿತ್ತು. ಅಷ್ಟರಮಟ್ಟಿಗೆ ಅಂಬರೀಶ್ ಅವರು ನೇರ ನಡೆ ಹಾಗೂ ನುಡಿಯವರಾಗಿದ್ದರು. ಎಲ್ಲಕ್ಕಿಂತ ಪ್ರಮುಖವಾಗಿ ಚಿತ್ರರಂಗ ಹಾಗೂ ಎಲ್ಲರೂ ಕೂಡ … Read more

Ambareesh: ಅಂಬರೀಶ್ ಅವರಿಗೆ ರೆಬಲ್ ಸ್ಟಾರ್ ಬಿರುದನ್ನು ನೀಡಿದಂತಹ ಸಿನಿಮಾ ಯಾವುದು ಗೊತ್ತಾ?

Ambareesh ಕನ್ನಡ ಚಿತ್ರರಂಗದ ಲೀಡರ್ ಹಾಗೂ ಎಲ್ಲರನ್ನೂ ನಾಯಕನ ರೀತಿಯಲ್ಲಿ ಮುನ್ನಡೆಸಿಕೊಂಡು ಹೋದಂತಹ ಧೀಮಂತ ವ್ಯಕ್ತಿತ್ವ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಅಂಬರೀಶಣ್ಣಂದು(Ambareesh). ಚಿತ್ರರಂಗ ಅಂದಿನಿಂದ ಇಂದಿನವರೆಗೂ ಕೂಡ ಅವರನ್ನು ಪ್ರೀತಿಯಿಂದ ಅಂಬಿ ಎನ್ನುವುದಾಗಿ ಕರೆದುಕೊಂಡು ಬಂದಿತ್ತು. ಜಲೀಲಿನ ಪಾತ್ರದಲ್ಲಿ ನಾಗರಹಾವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ ಬಾರಿಗೆ ಪರಿಚಿತರಾಗುತ್ತಾರೆ. ಅದಾದ ನಂತರ ಸಾಕಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ಹಾಗೂ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅವರನ್ನು ರೆಬೆಲ್ ಸ್ಟಾರ್(Rebel Star) ಎಂಬುದಾಗಿ ಕರೆಯುತ್ತಾರೆ … Read more

Ambareesh: ರೆಬೆಲ್ ಸ್ಟಾರ್ ಅಂಬರೀಷ್ ತಮ್ಮ ಹೆಂಡತಿ ಮಕ್ಕಳಿಗಾಗಿ ಬಿಟ್ಟು ಹೋದ ಆಸ್ತಿ ಎಷ್ಟು? ಅಭಿಮಾನಿಗಳ ಪಾಲಿನ ಕರ್ಣ.

Rebel Star Ambareesh ಮಂಡ್ಯದ ಅಮರನಾಥ್ ಆಗಿದ್ದವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಂತರ ನಾಗರ ಹಾವಿನ ಜಲೀಲ ಆಗುವ ಮೂಲಕ ಪ್ರತಿಯೊಬ್ಬರ ನೆಚ್ಚಿನ ಅಂಬರೀಶ್(Ambareesh) ಆಗಿ ಕಾಣಿಸಿಕೊಳ್ಳುತ್ತಾರೆ. ಸ್ನೇಹ ಹಾಗೂ ಸ್ವಾಭಿಮಾನಕ್ಕೆ ಇರುವಂತಹ ಮತ್ತೊಂದು ಹೆಸರೇ ಅಂಬರೀಶ್ ಎಂದರು ಕೂಡ ತಪ್ಪಾಗಲಾರದು. ಅಂದಿನ ಕಾಲದಲ್ಲಿ ಅಂಬರೀಶ್ ಅವರಿಗೆ ಅತ್ಯಂತ ದೊಡ್ಡ ಮಟ್ಟದ ಮಾಸ್ ಅಭಿಮಾನಿ ಬಳಗ ಇತ್ತು. ಅಂದಿನ ಕಾಲದಲ್ಲಿ ಅತ್ಯಂತ ದೊಡ್ಡ ಕಮರ್ಷಿಯಲ್ ಹೀರೋ ಯಾರಾದರೂ ಇದ್ದರು ಅಂದ್ರೆ ಅದು ಖಂಡಿತವಾಗಿ ರೆಬೆಲ್ ಸ್ಟಾರ್ ಅಂಬರೀಶ್ … Read more

Ambareesh: ಕೊನೆಗೂ ನಿರ್ಮಾಣವಾಗಿರುವ ಅಂಬರೀಶ್ ಸ್ಮಾರಕದ ನಿಜವಾದ ನಿರ್ಮಾಣ ವೆಚ್ಚ ಎಷ್ಟು ಇಲ್ಲಿದೆ ನೋಡಿ ಮಾಹಿತಿ!

Ambareesh Smaraka ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಅವರು ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಈಗಾಗಲೇ ಚಿತ್ರರಂಗದಲ್ಲಿ ನಾಯಕನಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಚಿವನಾಗಿ ಕೂಡ ಮಹತ್ತರವಾದ ಸಾಧನೆಯನ್ನು ಮಾಡುವ ಮೂಲಕ ಕರ್ನಾಟಕದ ಪ್ರಗತಿಯಲ್ಲಿ ತಮ್ಮ ಕೊಡುಗೆಯನ್ನು ಕೂಡ ನೀಡಿದ್ದಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಕಷ್ಟ ಎಂದು ಬಂದಂತಹ ಬಡವರಿಗೆ ಹಿಂದೆ ಮುಂದೆ ನೋಡದೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಈಗಾಗಲೇ ಕಲಿಯುಗದ ಕಾರಣ ಎಂಬುದಾಗಿ ಕೂಡ … Read more

Ambareesh Smaraka: ಅಂಬರೀಶ್ ಸ್ಮಾರಕ ವೇಸ್ಟ್ ಎಂದು ಚೇತನ್ ಅಹಿಂಸ ಸುಮಲತಾ ಅವರ ವಿರುದ್ಧ ನೀಡಿದ ಹೇಳಿಕೆ ಏನು ಗೊತ್ತಾ?

Chethan Ahimsa ಆಗಾಗ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಪ್ರಚಾರದಲ್ಲಿರುವ ಪ್ರಯತ್ನವನ್ನು ಮಾಡುವ ಚೇತನ ಅಹಿಂಸ ಈಗ ಮತ್ತೊಂದು ಹೇಳಿಕೆಯನ್ನು ನೀಡುವ ಮೂಲಕ ಮಂಡ್ಯದ ಗಂಡು ಕಲಿಯುಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚೇತನ್ ಅಹಿಂಸ ಅವರ ಪ್ರಕಾರ ಅಂಬರೀಷ್ ಅವರ ಸ್ಮಾರಕ ಮಾಡಿರುವುದೇ ತಪ್ಪಂತೆ. ಬನ್ನಿ ಈ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಚೇತನ್ ಅಹಿಂಸ(Chethan Ahimsa) ಅವರ ಪ್ರಕಾರ ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ … Read more

Sumalatha Ambareesh: ಅಭಿಷೇಕ್ ಅಂಬರೀಶ್ ರಾಜಕೀಯ ಎಂಟ್ರಿಯ ಬಗ್ಗೆ ತಾಯಿ ಸುಮಲತಾ ಅಂಬರೀಶ್ ಹೇಳಿದ್ದೇನು? ನೀವೇ ನೋಡಿ.

Abhishek Ambareesh ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೆಬಲ್ ಸ್ಟಾರ್ ಅಂಬರೀಶ್(Rebel Star Ambareesh) ರವರು ಕನ್ನಡ ಚಿತ್ರರಂಗದಲ್ಲಿ ಕಲಿಯುಗದ ಕರ್ಣನಾಗಿ ಮಿಂಚಿ ಮೆರೆದವರು. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ರಾಜಕೀಯ ನಾಯಕನಾಗಿ ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ನಿಜವಾದ ನಾಯಕನಾಗಿ ಕಾಣಿಸಿಕೊಂಡವರು ನಮ್ಮೆಲ್ಲರನ್ನು ನೆಚ್ಚಿನ ಅಂಬಿ. ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ನಂತರ ಅವರ ಸಿನಿಮಾ ರಂಗದ ವಾರಿಸುದಾರರಾಗಿ ಅವರ ಮಗ ಆಗಿರುವ ಅಭಿಷೇಕ್ ಅಂಬರೀಶ್(Abhishek … Read more

Ambareesh: ಮಂಡ್ಯದ ಗಂಡು ಅಂಬಿಯ ಮೇಲೆ ಸುಮಲತಾ ಅಂಬರೀಶ್ ಗೆ ಲವ್ ಆಗಿದ್ದು ಯಾವ ಸಿನಿಮಾದಲ್ಲಿ? ಇಲ್ಲಿ ನೋಡಿ ಫುಲ್ ಡೀಟೇಲ್ಸ್.

Sumalatha Ambareesh ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ಜನ ಪ್ರೀತಿಸಿ ಮದುವೆಯಾದ ಉದಾಹರಣೆಗಳಿವೆ ಅವರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸುಮಲತಾ ಅಂಬರೀಶ್ ರವರ ಲವ್ ಸ್ಟೋರಿ ಕೂಡ ಪ್ರತಿಯೊಬ್ಬರು ಮೆಚ್ಚುವಂತದ್ದು. ನಟ ಅಂಬರೀಶ್ ರವರು ಕೇವಲ ಸಿನಿಮಾ ರಂಗದಲ್ಲಿ ನಟನೆಯ ವಿಚಾರದಲ್ಲಿ ಮಾತ್ರವಲ್ಲದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ವಿಚಾರದಲ್ಲಿ ಕೂಡ ಸದಾ ಮುಂದು. ಅದಕ್ಕಾಗಿಯೇ ಅವರನ್ನು ಕನ್ನಡ ಚಿತ್ರರಂಗದಲ್ಲಿ ಕಲಿಯುಗದ ಕರ್ಣ ಎನ್ನುವುದಾಗಿ ಪ್ರೀತಿಯಿಂದ ಕರೆಯಲಾಗುತ್ತಿತ್ತು. ಹಲವಾರು ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾಗಳಲ್ಲಿ … Read more

Ravichandran: ಅಣ್ಣಾವ್ರು ಹಾಗೂ ವಿಷ್ಣುದಾದಾ ಬೇಡ ಎಂದು ಬಿಟ್ಟಿದ್ದ ಸಿನಿಮಾವನ್ನೇ ಮಾಡಿ ಗೆದ್ದಿದ್ದ ರವಿಚಂದ್ರನ್. ಯಾವ ಸಿನಿಮಾ ಗೊತ್ತಾ?

Crazystar Ravichandran ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಎರಡು ಕಣ್ಣುಗಳ ರೀತಿಯಲ್ಲಿ ಅಣ್ಣಾವ್ರು ಹಾಗೂ ವಿಷ್ಣುದಾದಾ(Vishnudada) ಚಿತ್ರರಂಗವನ್ನು ಆಳಿದ್ದರು. ಅಂತಹ ಮೇರು ನಟರೇ ಬೇಡ ಎಂದು ರಿಜೆಕ್ಟ್ ಮಾಡಿದ ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ರವರು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿದ್ದರು. ಅಷ್ಟಕ್ಕೂ ಆ ಸಿನಿಮಾ ಯಾವುದಾಗಿತ್ತು ಎಂಬುದನ್ನು ತಿಳಿಯೋಣ ಬನ್ನಿ. ಕನ್ನಡ ಚಿತ್ರರಂಗದ ಹಠವಾದಿ ಯಾರು ಎಂದು ಕೇಳಿದಾಗ ಪ್ರತಿಯೊಬ್ಬರು ನೀಡುವಂತಹ ಒಂದೇ ಒಂದು ಉತ್ತರ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್(Crazy Star Ravichandran) ರವರ … Read more

Diggajaru: ದಿಗ್ಗಜರು ಸಿನಿಮಾದ ನಂತರ ವಿಷ್ಣು ಜೊತೆ ನಾನು ನಟಿಸುವುದಿಲ್ಲ ಎಂದು ಅಂಬಿ ಹೇಳಿದ್ದು ಯಾಕೆ ಗೊತ್ತಾ?

Vishnu Ambi ಕನ್ನಡ ಚಿತ್ರರಂಗದ ನಟರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಸ್ನೇಹ ಎನ್ನುವುದು ಸದಾಕಾಲ ಉಳಿಯುವಂತೆ ಮಾಡಿರುವಂತಹ ವಿಚಾರವಾಗಿದೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ದಿಗ್ಗಜರು(Diggajaru) ಎನ್ನುವುದಾಗಿ ಕರೆಯಲಾಗುತ್ತದೆ. ಅವರ ಸ್ನೇಹ ಅವರು ಇಂದು ಇಲ್ಲದಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಇಬ್ಬರೂ ಕೂಡ ಪುಟ್ಟಣ್ಣ ಕಣಗಾಲ್(Puttanna Kanagal) ನಿರ್ದೇಶನದ ನಾಗರಹಾವು ಸಿನಿಮಾದ ಮೂಲಕ ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ವಿಷ್ಣುವರ್ಧನ್(Vishnuvardhan) ರವರು ರಾಮಾಚಾರಿಯಾಗಿ ನಾಯಕ ನಟನಾಗಿ … Read more

ಬಂಧನ ಸಿನಿಮಾ ಗೆ ಮೊದಲು ನಾಯಕನಾಗಿ ಆಯ್ಕೆಯಾಗಿದ್ದು ವಿಷ್ಣು ದಾದಾ ಅಲ್ಲ. ಹಾಗಿದ್ರೆ ಯಾರು ಗೊತ್ತಾ?

Actor vishnuvardhan bandana movie: ಬಂಧನ ಸಿನಿಮಾ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರ ಸಿನಿಮಾ ಕರಿಯರ್ ನಲ್ಲಿ ಒಂದು ಮೈಲಿಗಳನ್ನು ಅಂತಹ ಸಿನಿಮಾ ಆಗಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಜನರಿಂದ ಮೆಚ್ಚುಗೆಗೆ (Appreciation ) ಒಳಗಾಗಿತ್ತು. ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ನಟನೆ ಹಾಗೂ ಅವರ ಪಾತ್ರವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನು ಕೂಡ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾನೆ. ಆದರೆ ನಿಜ ಹೇಳಬೇಕೆಂದರೆ ಬಂಧನ ಸಿನಿಮಾ ಗೆ ನಾಯಕನಟನಾಗಿ ಆಯ್ಕೆಯಾಗಿದ್ದು ಮೊದಲು ವಿಷ್ಣುವರ್ಧನ್ … Read more

error: Content is protected !!