ಸತತ ಗೆಲುವಿನ ಮೂಲಕ ಪಿಸಿ ಮೋಹನ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ

ಸತತ ಗೆಲುವಿನ ಮೂಲಕ ಪಿಸಿ ಮೋಹನ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ. ಸಂಸದರಾಗಿ ತಮಗೆ ಮೀಸಲಾದ ಪ್ರದೇಶಾಭಿವೃದ್ಧಿ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದಾರೆ. ಮೋಹನ್ ನಾಯಕತ್ವದ ಗುಣಗಳಾದ ಸಮಗ್ರತೆ, ನಮ್ರತೆ ಮತ್ತು ಸಾಪೇಕ್ಷ ವರ್ತನೆಯನ್ನು ಬಿಂಬಿಸಿದ್ದಾರೆ, ಅವರನ್ನು ಸಾಮಾನ್ಯ ಜನರ ದೃಢನಿಶ್ಚಯದ ಚಾಂಪಿಯನ್ ಮತ್ತು ಬಿಜೆಪಿಯೊಳಗಿನ ಪ್ರಮುಖ ವ್ಯಕ್ತಿಯಾಗಿದ್ದಾರೆ ಅವರ ನಾಯಕತ್ವ ಮತ್ತು ಸಮರ್ಪಣೆಯ ಮೂಲಕ, ಅಗತ್ಯ ಮತ್ತು ಸಮಕಾಲೀನ ಮೂಲಸೌಕರ್ಯಗಳನ್ನು ಪರಿಚಯಿಸುವ ಮೂಲಕ ಬೆಂಗಳೂರನ್ನು ಹೆಚ್ಚಿಸುವಲ್ಲಿ ಅವರು ಪ್ರಮುಖ … Read more

ಬಳ್ಳಾರಿ ಲೋಕ ಸಮರಕ್ಕೆ ಸಜ್ಜಾಗಿದೆ ಬಳ್ಳಾರಿ, ವಿಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಕಣಕ್ಕೆ

2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಶ್ರೀರಾಮುಲು ಅವರ ಪರವಾಗಿ ವಿಜಯಲಕ್ಷ್ಮಿ ಒಲಿಯುವ ಸಾಧ್ಯತೆ ಹೆಚ್ಚಿದೆ. ಶ್ರೀರಾಮುಲು ಅವರ ಹಿಂದಿನ ಸಾಧನೆಗಳು, ಎಸ್‌ಟಿ ಸಮುದಾಯದೊಳಗಿನ ಅವರ ಬಲವಾದ ನಾಯಕತ್ವ, ಎಲ್ಲಾ ಧರ್ಮಗಳು ಮತ್ತು ಜಾತಿಗಳ ಬಗ್ಗೆ ಅವರ ಧೋರಣೆ ಮತ್ತು ರೈತರು ಮತ್ತು ಕಾರ್ಮಿಕರಿಗೆ ಸಹಾಯ ಮಾಡುವ ಅವರ ಸಮರ್ಪಣೆಗಳು ಅವರನ್ನು ಅವರ ಜಿಲ್ಲೆ ಮತ್ತು ಕರ್ನಾಟಕದಾದ್ಯಂತ ಜನಪ್ರಿಯ ನಾಯಕರಾಗಿ ಮಾಡಿವೆ. ಶ್ರೀ ರಾಮುಲು ಅವರು ರಾಜ್ಯ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ … Read more

ಮಂತ್ರಾಲಯದ ಗುರುರಾಯರ ದರ್ಶನ ಪಡೆದ ಪುಟ್ಟಕ್ಕ ಸೀರಿಯಲ್ ನಾಯಕ ನಟಿ ಸಂಜನಾ ಬುರ್ಲಿ ಮತ್ತು ಕುಟುಂಬ

ಸ್ನೇಹಿತರೆ ಕಳೆದ ವರ್ಷದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತ ನೋಡುಗರನ್ನು ಆಕರ್ಷಿಸಿರುವಂತಹ ಸೀರಿಯಲ್ ಪುಟ್ಟಗನ ಮಕ್ಕಳು ಧಾರವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಸುತ ತಮ್ಮ ಅದ್ಭುತ ನಟನೆ ವರ್ಚಸ್ಸು ಹಾಗೂ ಸೌಂದರ್ಯದ ಮೂಲಕವೇ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿ ಹೋಗಿರುವಂತಹ ಸಂಜನಾ ಬೂರ್ಲಿಯವರು ಸದ್ಯ ತಮ್ಮ ಕುಟುಂಬಸ್ಥರ ಜೊತೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಆ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಿನ ಸಂದರ್ಶನಗಳಲ್ಲಿ ಮಾತನಾಡುವಾಗ … Read more

Vinay Gowda: ಅಕ್ಕ ಅನುಗೆ ಕಾಮೆಂಟ್ ಮಾಡಿದವರಿಗೆ ವಾರ್ನಿಂಗ್ ಮಾಡಿದ ಬಿಗ್ಗ್ ಬಾಸ್ ಆನೆ ವಿನಯ್ ಗೌಡ

Vinay Gowda: ಸ್ನೇಹಿತರೆ ವಿನಯ್ ಗೌಡ ದೊಡ್ಮನೆಯಲ್ಲಿ ಆಟವಾಡುತ್ತಿದ್ದಂತಹ ಸಂದರ್ಭದಲ್ಲಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವಂತಹ ಅನು ಅಕ್ಕ ಅವರು ತನ್ನ ಪ್ರೀತಿಯ ಸಹೋದರನಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲ ಕೋರಿದರು. ಅಲ್ಲದೆ ತಮ್ಮ ಅನುಯಾಯಿಗಳಿಗೂ ಕೂಡ ವಿನಯ್ ಗೌಡ (Vinay Gowda) ಅವರಿಗೆ ವೋಟ್ ಮಾಡಿ ಗೆಲ್ಲಿಸುವಂತೆ ಕೇಳಿಕೊಂಡಿದ್ದರು. ಅಂತಹ ಸಮಯದಲ್ಲಿ ನಮ್ಮೆಲ್ಲರಿಗೂ ವಿನಯ್ ಗೌಡ ಮತ್ತು ಅನು ಅಕ್ಕ ಅವರ ಬಾಂಧವ್ಯ ಎಂತದ್ದು ಎಂಬುದರ ಅರಿವಾಯಿತು. ಆದರೆ ಈಗ ಅನು ಅಕ್ಕ ಅವರು ಕಷ್ಟದಲ್ಲಿ ಇರುವಂತಹ … Read more

ಶೃಂಗೇರಿ ಶಾರದಾಂಬೆಯ ಪೀಠದಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್!

ಸ್ನೇಹಿತರೆ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಎಲ್ಲೆಡೆ ಭಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರು ದೊಡ್ಮನೆಯಿಂದ ವಾಪಸ್ ಬಂದ ನಂತರ ತಮ್ಮ ಸಾಮಾನ್ಯ ಬದುಕಿಗೆ ಮರಳಿದ್ದು ವೈಯಕ್ತಿಕ ಕೆಲಸಗಳ ಜೊತೆಗೆ ಆಗಾಗ ಸ್ನೇಹಿತರನ್ನು ಭೇಟಿ ಮಾಡುತ್ತಾ ಅಮೂಲ್ಯವಾದಂತಹ ಸಮಯವನ್ನು ಕಳೆಯುತ್ತಿರುತ್ತಾರೆ. ಮತ್ತು ಗುಡಿ ಗೋಪುರಗಳಿಗೆ ಭೇಟಿ ನೀಡುತ್ತಾ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಸಂತೋಷ್ ಕಳೆಡೆರಡು ದಿನಗಳ ಹಿಂದೆ ಶೃಂಗೇರಿಗೆ ಭೇಟಿ ನೀಡಿ ಶಾರದೆಯ ಅನುಗ್ರಹವನ್ನು ಪಡೆದುಕೊಂಡಿದ್ದಾರೆ. ಆ ಸಮಯದಲ್ಲಿ ಶಾರದ … Read more

ಅನಂತ್ ಅಂಬಾನಿ ಮದುವೆ ಸಮಯದಲ್ಲಿ ತೆಗೆಯಲಾದ ಅಂಬಾನಿ ಮನೆತನದ ಫ್ಯಾಮಿಲಿ ಫೋಟೋ! ವೈರಲ್

ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದಷ್ಟೇ ಭಾರತದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಒಂದಾಗಿರುವ ಅಂಬಾನಿ ಕುಟುಂಬದಲ್ಲಿ (Ambani family) ಮದುವೆ ಮಹೋತ್ಸವ ರಂಗೇರಿತ್ತು ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾ ತಾರೆಗಳು ಕ್ರಿಕೆಟಿಗರು ಸಂಗೀತಗಾರರು ಸೇರಿದಂತೆ ಸಾಕಷ್ಟು ಸ್ಟಾರ್ಸ್ ಗಳು ಆಗಮಿಸಿ ಫ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ತೊಡಗಿಕೊಂಡರು. ಆ ಸಂದರ್ಭದಲ್ಲಿ ತೆಗೆಯಲದಂತಹ ಅಂಬಾನಿ ಕುಟುಂಬದ ಫ್ಯಾಮಿಲಿ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಹೌದು ಗೆಳೆಯರೇ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ … Read more

ಹೆಂಡತಿಗೆ ಅತಿ ಹೆಚ್ಚು ಬೆಲೆ ಬಾಳುವ ಹೊಸ ಕಾರನ್ನು ಉಡುಗೊರೆಯನ್ನಾಗಿ ನೀಡಿದ ತುಕಾಲಿ ಸಂತೋಷ್!

ಸ್ನೇಹಿತರೆ ಹಾಸ್ಯ ಪ್ರಧಾನ ಕಾರ್ಯಕ್ರಮಗಳ ಮೂಲಕ ಮನ್ನಣೆಗೆ ಬಂದಿದಂತಹ ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಭಾಗವಹಿಸಿ ಫಿನಾಲೆ ಹಂತದ ವರೆಗೂ ಬಂದು 5ನೇ ರನ್ನರಪ್ಪಾಗಿ ಕಾರ್ಯಕ್ರಮದಿಂದ ಹೊರ ನಡೆದಂತಹ ಸ್ಪರ್ಧಿ, ಕೇವಲ ಜಗಳ ಕಲಹ ಮನಸ್ಥಾಪಗಳಿಂದ ತುಂಬಿದ್ದಂತಹ ಬಿಗ್ ಬಾಸ್ ಸೀಸನ್ 10ರಲ್ಲಿ ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯಿಂದ ನೋಡುಗರಿಗೆ ನಗುವಿನ ಕಚಗುಳಿಯಿಡುತ್ತ ಕನ್ನಡಿಗರನ್ನು ಸೆಳೆದಿದ್ದ ಸಂತೋಷ(Santhosh) ಇಂದು ತಮ್ಮ ಹೆಂಡತಿಗೆ ಹೊಸ ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಹೌದು ಗೆಳೆಯರೇ ತಮ್ಮ … Read more

ಅನುಶ್ರೀ ಹಾಗೂ ಸರಿಗಮಪ ಸ್ಪರ್ಧಿ ಜಸ್ ಕರಣ್ ಸಿಂಗ್ ಜೊತೆಗಿನ ಪಂಜಾಬ್ ಪ್ರವಾಸದ ಫೋಟೋಸ್

ಸ್ನೇಹಿತರೆ ತುಂಬಾ ಚಿಟಪಟ ಮಾತುಗಾರಿಕೆಯ ಮೂಲಕ ಎಲ್ಲೆಡೆ ತಮ್ಮದೇ ಆದ ಹಾವಳಿಯನ್ನು ಸೃಷ್ಟಿ ಮಾಡಿಕೊಂಡಿರುವಂತಹ ಆಂಕರ್ ಅನುಶ್ರೀ(Anu shree) ಅವರು ಕನ್ನಡ ಕಿರುತೆರೆಯ ಸಾಲು ಸಾಲು ರಿಯಾಲಿಟಿ ಕಾರ್ಯಕ್ರಮಗಳನ್ನು ಸಿನಿಮಾ ಕುರಿತಾದಂತಹ ಪ್ರೋಗ್ರಾಮ್ಗಳನ್ನು ಹಾಗೂ ಇನ್ನಿತರ ಸಭೆ ಸಮಾರಂಭಗಳನ್ನು ನಡೆಸಿ ಕೊಡುವ ಮೂಲಕ ಕನ್ನಡದ ನಂಬರ್ ಒನ್ ಆಂಕರ್ ಪ್ರಖ್ಯಾತಿ ಪಡೆದಿದ್ದಾರೆ. ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವಂತಹ ಅನುಶ್ರೀ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಜೀ ಕನ್ನಡ ವಾಹಿನಿಯ ವಾಹಿನಿಯಲ್ಲಿ … Read more

Narendra Modi: ಆಳ ಸಮುದ್ರದಲ್ಲಿ ಪ್ರಾಚೀನ ದ್ವಾರಕಾ ವೀಕ್ಷಿಸಿದ ಪ್ರಧಾನಿ ಮೋದಿ

ಸ್ನೇಹಿತರೆ ಅಯೋಧ್ಯೆಯ ಉದ್ಘಾಟನಾ ಕಾರ್ಯಕ್ರಮದ ನಂತರ ಯಾವುದೇ ದೇವಸ್ಥಾನ ಗುಡಿ ಗೋಪುರಗಳಲ್ಲಿಯೂ ಕಾಣಿಸಿಕೊಂಡಿರದಂತಹ ನರೇಂದ್ರ ಮೋದಿ(Narendra Modi)ಯವರು ಬಿಡುವು ಮಾಡಿಕೊಂಡು ಮುಳಗಿ ಹೋಗಿದ್ದಂತಹ ದ್ವಾರಕಾ ನಗರಕ್ಕೆ ಭೇಟಿ ನೀಡಿದ್ದಾರೆ. ಹೌದು ಸ್ನೇಹಿತರೆ, ತಮ್ಮ ಸ್ನೇಹಿತರೊಂದಿಗೆ ದ್ವಾರಕ ಪುಣ್ಯಕ್ಷೇತ್ರದ ಒಳನೋಟವನ್ನೆಲ್ಲ ಕಣ್ತುಂಬಿ ಕೊಳ್ಳುವುದರ ಜೊತೆಗೆ ಅಲ್ಲಿನ ಪುಣ್ಯ ನದಿಯಲ್ಲಿ ಮುಳುಗಿ ಮಿಂದೆದ್ದು ಸ್ನಾನ ಮಾಡಿದ್ದಾರೆ. ದ್ವಾರಕ ದಲಿನ ಕೆಲ ಸಿಹಿ ಅನುಭವಗಳ ಕುರಿತು ಚಲ ಮಾಹಿತಿಯನ್ನು ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವಂತಹ ನರೇಂದ್ರ ಮೋದಿಯವರು ದ್ವಾರಕದಲ್ಲಿ … Read more

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರ ಸುಂದರ ಕುಟುಂಬ

ಸ್ನೇಹಿತರೆ ಕಳೆದ ಕೆಲವು ವಾರಗಳ ಹಿಂದಷ್ಟೆ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಕನ್ನಡಿಗರ ಮನಸನ್ನು ಗೆದ್ದು ವಿಜೇತರಾದಂತಹ ಕಾರ್ತಿಕ್ ಮಹೇಶ್ ಅವರ ಕುರಿತಾದಂತಹ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಲೇ ಇರುತ್ತದೆ. ಇನ್ನು ಅವರ ಗೆಲುವಿಗೆ ಕಾರಣರಾದ ಸಹೋದರಿಯ ಸಾಕಷ್ಟು ಫೋಟೋಗಳು ಎಲ್ಲೆಡೆ ಹರಿದಾಡುತ್ತಿದ್ದು ಕಳೆದ ಕೆಲವು ದಿನಗಳ ಹಿಂದೆ ಕಾರ್ತಿಕ್ ತಮ್ಮ ತಾಯಿ ಹಾಗೂ ತಂಗಿ ಜೊತೆಗಿನ ಸುಂದರ ಫ್ಯಾಮಿಲಿ ಫೋಟೋ ಒಂದನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಕಾರ್ತಿಕ್ ಮಹೇಶ್ … Read more

error: Content is protected !!