ಮಗಳ ಹುಟ್ಟು ಹಬ್ಬದ ಪ್ರಯುಕ್ತ ಮುದ್ದಾದ ಫೋಟೋ ಹಂಚಿಕೊಂಡು ಶುಭ ಕೋರಿದ ಗೋಲ್ಡನ್ ಸ್ಟಾರ್ ಗಣೇಶ್, ಅಪ್ಪ ಮಗಳ ಸುಂದರ ಫೋಟೋ ಗ್ಯಾಲರಿ ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮುಂಗಾರು ಮಳೆ ಸಿನಿಮಾ ಸಕ್ಸಸ್ ಕಂಡ ನಂತರ ಯಾರಿಗೂ ಗೊತ್ತಾಗದ ಹಾಗೆ ಶಿಲ್ಪ ಗಣೇಶ್(Shilpa Ganesh) ಅವರನ್ನು ಗುಟ್ಟಾಗಿ ಮದುವೆ ಆಗುವ ಮೂಲಕ ಸುದ್ದಿಗೊಳಗಾದರು. ಆದರೆ ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರನ್ನು ಎದುರಿಸಿ ಬೆದರಿಕೆಯನ್ನು ಹೊಡ್ಡಿ ಈ ಮದುವೆ ಮಾಡಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಯಿತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಂದಿನಿಂದ ಇಂದಿನವರೆಗೂ ಬಹಳ ಅನ್ಯೋನ್ಯವಾಗಿ ಎರಡು ಮಕ್ಕಳೊಂದಿಗೆ ಸುಖ ಸಂಸಾರಕ ಜೀವನವನ್ನು ನಡೆಸಿಕೊಂಡು … Read more

ಕೊನೆಗೂ ತಮ್ಮ ಬಸರಿ ಬಯಕೆಯನ್ನು ಈಡೇರಿಸಿಕೊಂಡ ಅದಿತಿ ಪ್ರಭುದೇವ

ಸ್ನೇಹಿತರೆ ಅಪ್ಪಟ ಕನ್ನಡತಿ ಪ್ರಭುದೇವ ಅವರು ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ಬಹುಕಾಲದ ಗೆಳೆಯ ಹಾಗೂ ರೈತ ಯಶಸ್ ಪಾಟ್ಲ ಅವರನ್ನು ಪ್ರೀತಿಸಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ಸಿನಿಮಾ ಬದುಕಿನಿಂದ ಕಾಯ್ದುಕೊಳ್ಳದೆ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಂತಹ ಅದಿತಿ ಪ್ರಭುದೇವ ಅವರು ಒಪ್ಪಿಕೊಂಡಿದ್ದಂತಹ ಸಿನಿಮಾ ಶೂಟಿಂಗ್ ಕೆಲಸಗಳನ್ನು ಮುಗಿಸಿ ತಾಯ್ತನದ ಜವಾಬ್ದಾರಿಯನ್ನು ಹೊರಲು ಸಿದ್ದರಾಗಿ ಸದ್ಯ ತುಂಬ ಗ-ರ್ಭಿಣಿಯಾಗಿದ್ದಾರೆ. ಇದರ ಬೆನ್ನೆಲ್ಲೆ ಸಾಮಾಜಿಕ … Read more

KGF ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ ಅವರ ತಂದೆಯೊಂದಿಗಿನ ಅಪರೂಪದ ಫೋಟೋ!

ಸ್ನೇಹಿತರೆ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಆಕ್ಷನ್ ಸಿನಿಮಾ ಕೆಜಿಫ್ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದಂತಹ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಎಲ್ಲಾ ಸಿನಿಮಾ ಇಂಡಸ್ಟ್ರಿಗು ಬೇಕಿರುವಂತಹ ಬಹು ಬೇಡಿಕೆಯ ನಟಿ ಹೌದು ಗೆಳೆಯರೇ ಚಿಕ್ಕಂದಿನಿಂದಲೂ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ನಟನೆ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬಹಳಾನೇ ಆಸಕ್ತಿ ಇರುತ್ತದೆ. ಹೀಗಾಗಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಫ್ಯಾಶನ್ ಶೋ(Miss Supranational show) ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಅನಂತರ ಸಾಕಷ್ಟು ಮಾಡೆಲಿಂಗ್ ಶೋಗಳಲ್ಲಿ ಭಾಗವಹಿಸುತ್ತ … Read more

ಧಾರ್ಮಿಕ ಯಾತ್ರೆ: ಮಧ್ಯಪ್ರದೇಶದ ಉಜ್ಜಯಿನಿ ಮತ್ತು ಓಂಕಲೇಶ್ವರ ದೇವಸ್ಥಾನದ ಪವಿತ್ರ ಪೂಜೆಯಲ್ಲಿ ಪಾಲ್ಗೊಂಡ ಸೋನು ಗೌಡ ಮತ್ತು ನೇಹ ಗೌಡ

ಕನ್ನಡ ಸಿನಿಮಾ ರಂಗದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳು ಹಾಗೂ ಕಿರುತೆರೆ ಸೀರಿಯಲ್ ಗಳಲ್ಲಿ ಅಭಿನಯಿಸುತ್ತ ಕನ್ನಡದ ಮನೆ ಮಕ್ಕಳಾಗಿರುವಂತಹ ನಟಿ ನೇಹ ಗೌಡ(Neha Gowda) ಮತ್ತು ಸೋನು ಗೌಡ(Sonu Gowda) ಅವರು ತಮ್ಮ ಬಿಡುವಿನ ಸಮಯದಲ್ಲಿ ವಿಶೇಷವಾದ ತಾಣಗಳಿಗೆ ತೆರಳುತ್ತಾ ಅಮೂಲ್ಯವಾದಂತಹ ಸಮಯವನ್ನು ಕಳೆಯುತ್ತಿರುತ್ತಾರೆ. ಹೀಗಿರುವಾಗ ತಮ್ಮ ಸ್ನೇಹಿತರೊಂದಿಗೆ ಮಧ್ಯಪ್ರದೇಶದಲ್ಲಿ ಇರುವಂತಹ ಉಜ್ಜೈನಿ ಮತ್ತು ಓಂಕಾರೇಶ್ವರ ದೇವಸ್ಥಾನಕ್ಕೆ ಅಕ್ಕ ತಂಗಿಯರು ಭೇಟಿ ನೀಡಿದ್ದು, ಅಲ್ಲಿನ ವಿಶೇಷ ಪೂಜೆಯಲ್ಲಿ ಭಾಗಿಯಾಗಿರುವುದರ ಜೊತೆಗೆ ಧಾರ್ಮಿಕ ಯಾತ್ರೆಯ ಸುಂದರ ಕ್ಷಣಗಳನ್ನು ತಮ್ಮ … Read more

ಸುಧಾ ಮೂರ್ತಿ ಅಮ್ಮನವರೊಂದಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಕುಟುಂಬಸ್ಥರು

ಸ್ನೇಹಿತರೆ ತಮ್ಮ ಇನ್ಫೋಸಿಸ್ ಸಂಸ್ಥೆಯಿಂದಾಗಿ ದೇಶದಾದ್ಯಂತ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಅದರಿಂದ ಬಂದಂತಹ ಅರ್ಧದಷ್ಟು ಲಾಭವನ್ನು ಬಡವರ ನಿರುಗತಿಕರ ಸಹಾಯಕ್ಕೆಂದು ಬಳಸುತ್ತಾ 25೦೦ಕ್ಕೂ ಹೆಚ್ಚಿನ ಕೋಟಿ ಆಸ್ತಿಯ ಒಡತಿ ಆದರೂ ಕೂಡ ಬಹಳ ಸರಳವಾಗಿ ತಮ್ಮ ಜೀವನವನ್ನು ನಡೆಸುತ್ತಾ ಇತರಿಗೆ ಸದಾ ಒಳ್ಳೆಯದನ್ನೇ ಬಯಸುತ್ತಾ ಭಾರತದ ಆದರ್ಶ ಮಹಿಳೆಯಾಗಿರುವಂತಹ ಸುಧಾ ಮೂರ್ತಿ ಅಮ್ಮನವರು ಆಗಾಗ ಕನ್ನಡ ಚಲನಚಿತ್ರರಂಗದ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಹೌದು ಗೆಳೆಯರೇ ಅಚಾನಕ್ಕಾಗಿಯೋ ಅಥವಾ ಉದ್ದೇಶದಿಂದಾಗಿಯೋ ಕನ್ನಡದ ಬಹು ಸೆಲೆಬ್ರಿಟಿಗಳನ್ನು ಸುಧಾ ಮೂರ್ತಿ ಅಮ್ಮನವರು … Read more

ಮಂತ್ರಾಲಯದ ಗುರುರಾಯರ ದರ್ಶನ ಪಡೆದ ಪುಟ್ಟಕ್ಕ ಸೀರಿಯಲ್ ನಾಯಕ ನಟಿ ಸಂಜನಾ ಬುರ್ಲಿ ಮತ್ತು ಕುಟುಂಬ

ಸ್ನೇಹಿತರೆ ಕಳೆದ ವರ್ಷದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತ ನೋಡುಗರನ್ನು ಆಕರ್ಷಿಸಿರುವಂತಹ ಸೀರಿಯಲ್ ಪುಟ್ಟಗನ ಮಕ್ಕಳು ಧಾರವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಸುತ ತಮ್ಮ ಅದ್ಭುತ ನಟನೆ ವರ್ಚಸ್ಸು ಹಾಗೂ ಸೌಂದರ್ಯದ ಮೂಲಕವೇ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿ ಹೋಗಿರುವಂತಹ ಸಂಜನಾ ಬೂರ್ಲಿಯವರು ಸದ್ಯ ತಮ್ಮ ಕುಟುಂಬಸ್ಥರ ಜೊತೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಆ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಿನ ಸಂದರ್ಶನಗಳಲ್ಲಿ ಮಾತನಾಡುವಾಗ … Read more

Tukali Santhosh: ಹೊಸ ಕಾರ್ ಖರೀದಿಸಿದ ಒಂದು ವಾರಕ್ಕೆ ತುಕಾಲಿ ಸಂತೋಷ್ ಕಾರ್ ಅ-ಪ-ಘಾತ

ಸ್ನೇಹಿತರೆ, ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹಾಸ್ಯ ನಟ ತುಕಾಲಿ ಸಂತೋಷ್(Tukali Santhosh) ಅವರಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಸುವಂತಹ ಅವಕಾಶ ಸಿಕ್ಕಿತ್ತು. ಅದರಿಂದ ಬಂದಂತಹ ಹಣವನ್ನೆಲ್ಲ ಕೂಡಿಸಿಟ್ಟು ಕಳೆದ ಕೆಲವು ದಿನಗಳ ಹಿಂದೆ ಖರೀದಿಸಿದಂತಹ ತುಕಾಲಿ ಸಂತೋಷ್ ಕಿಯಾ ಕಂಪನಿಯ ಕಾರನ್ನು ಖರೀದಿಸಿದ್ದರು. ಅದರೀಗ ಅದೇ ಕಾರಿನಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಹೌದು ಗೆಳೆಯರೇ ತಮ್ಮ ಬೇಜವಾಬ್ದಾರಿ ಇಂದಾಗಿ ತುಕಾಲಿ ಸಂತೋಷ್(Tukali Santhosh) ಕಾರನ್ನು ಆಟೋ ಚಾಲಕನ … Read more

Vinay Gowda: ಬಿಗ್ ಬಾಸ್ ಮನೆಯ ಆನೆಯೊಂದಿಗೆ ಕಾಣಿಸಿಕೊಂಡ ನಿರಂಜನ್ ದೇಶಪಾಂಡೆ ದಂಪತಿಗಳು

ಸ್ನೇಹಿತರೆ ಕನ್ನಡದ ಬಿಗ್ ಬಾಸ್ ಸೀಸನ್ 10ರ ಮೂಲಕ ಹೆಚ್ಚಿನ ಪ್ರಖ್ಯಾತಿ ಪಡೆದುಕೊಂಡಂತಹ ನಟ ವಿನಯ್ ಗೌಡ(Vinay Gowda) ಅವರನ್ನು ಬಿಗ್ ಬಾಸ್ ನ ಆನೆ ಎಂದೆ ಕರೆಯಲಾಗುತ್ತದೆ. ಸೀಸನ್ನ ಉದ್ದಕ್ಕೂ ಎಷ್ಟೇ ಎದುರಾಳಿಗಳು ಎದುರಾದರು ಸಮಸ್ಯೆಗಳ ಟೀಕೆಗಳ ಸುರಿಮಳೆ ಹರಿದು ಬಂದರು ತಮ್ಮ ಗತ್ತು ಗಾಂಭೀರ್ಯವನ್ನು ಬಿಡದೆ ತಮ್ಮತನವನ್ನು ಮೆರೆದಂತಹ ವಿನಯ್ ಗೌಡ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳದೆ ಹೋದರು ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದರು ಎಂದರೆ ತಪ್ಪಾಗಲಾರದು. ಇನ್ನು ಬಿಗ್ ಬಾಸ್ ಕಾರ್ಯಕ್ರಮ … Read more

ಹುಟ್ಟುವ ಮೊದಲೆ ಮಗುವಿಗೆ ಹೆಸರಿಟ್ಟು ಇಡೀ ರಾಜ್ಯಕ್ಕೆ ಸಿಹಿ ಸುದ್ದಿ ಕೊಟ್ಟ ಲವ್ ಮಾಕ್ಟೈಲ್ ಜೋಡಿಗಳು!

ಸ್ನೇಹಿತರೆ, ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ(Darling krishna and milana nagraj) ಜೋಡಿಗಳು ಪೋಷಕರಾಗುತ್ತಿರುವಂತಹ ಸಿಹಿ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಮಗು ಹುಟ್ಟುವ ಮೊದಲೆ ಕೃಷ್ಮೀ ಎಂದು ಹೆಸರಿಟ್ಟು ಇದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮನೆಗೆ ಮುದ್ದಾದ ಮಗುವಿನ ಆಗಮನವಾಗಲಿರುವಂತಹ ಸಿಹಿ ಸುದ್ದಿಯನ್ನು ದಂಪತಿಗಳು ಹಂಚಿಕೊಂಡು ಬಾರಿ ವೈರಲಾಗುತ್ತಿದ್ದಾರೆ. ಯಾರಿಗೂ ಗೊತ್ತಾಗದ ಹಾಗೆ ಪ್ರೀತಿಸುತ್ತಿದಂತಹ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿಗಳು ಲಾಕ್ಡೌನ್ … Read more

Rakshith Shetty: ಸದ್ದಿಲ್ಲದೆ ರಾಮನನ್ನು ಕಾಣಲು ಅಯೋಧ್ಯೆಯಲ್ಲಿ ಪ್ರತ್ಯಕ್ಷರಾದ ರಕ್ಷಿತ್ ಶೆಟ್ಟಿ, ವೈರಲ್ ಆಯ್ತು ಫೊಟೋಸ್

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಸ್ನೇಹಿತರ ಬಳಗದೊಂದಿಗೆ ರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ. ಅದರ ದಿವ್ಯ ಅನುಭೂತಿಯ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ರಕ್ಷಿತ್ ಶೆಟ್ಟಿ(Rakshith Shetty) ಹಂಚಿಕೊಂಡಿದ್ದು, ಫೋಟೋಗಳು ಎಲ್ಲರೂ ಬಾರಿ ವೈರಲ್ ಆಗುತ್ತಿವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ರಕ್ಷಿತ್ ಶೆಟ್ಟಿ(Rakshith Shetty) ಅವರು ಕೇವಲ ಓರ್ವ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ನಿರ್ಮಾಪಕನಾಗಿ … Read more

error: Content is protected !!