Puneeth Rajkumar: ಅಪ್ಪು ಆತ್ಮ ಜೊತೆ ಮಾತಾಡಿದ ಪುನರ್‌ಜನ್ಮ ತಜ್ಞ ರಾಮಚಂದ್ರ ಗುರೂಜಿ, ಹೇಳಿದ್ದು ಹೀಗೆ

By Sandeep Kumar. B

Published on:

Puneeth Rajkumar Soul

Puneeth Rajkumar Soul with Dr Ramachandra Guruji Question: ಅಪ್ಪು ಪವರ್ ಸ್ಟಾರ್ ಅಭಿಮಾನಿಗಳ ಪಾಲಿನ ದೇವರು ಪುನೀತ್ ರಾಜ್ ಕುಮಾರ್ (Puneeth Rajkumar) ಈಗಾಗಲೇ ನಮ್ಮನ್ನು ಆಗಲಿ 2 ವರ್ಷಗಳೇ ಕಳೆದೀವಿ, ಆದ್ರೆ ಇವತ್ತಿಗೂ ಅಪ್ಪು ನಮ್ಮ ಮಧ್ಯದಲ್ಲಿಯೇ ಇದ್ದಾರೆ ಅನ್ನೋ ಭಾವನೆ ಇವತ್ತುಗೂ ನಮ್ಮ ಮಧ್ಯೆ ಇದೆ. ಅಭಿಮಾನಿಗಳು ಇವತ್ತಿಗೂ ಅಪ್ಪು ಅವರನ್ನು ದೇವರ ರೂಪದಲ್ಲಿ ಕಾಣುತ್ತಿದ್ದಾರೆ.

Puneeth Rajkumar Soul with Dr Ramachandra Guruji Question

ಅಪ್ಪು ಆತ್ಮ ಜೊತೆ ಮಾತಾಡಿದ ಪುನರ್‌ಜನ್ಮ ತಜ್ಞ ರಾಮಚಂದ್ರ ಗುರೂಜಿ, (Dr Ramachandra Guruji) ಹೇಳಿದ್ದು ಹೀಗೆ ಅವರ ಸಾವಿನ ಕೆಲವು ದಿನಗಳ ನಂತರ ನಾನು ಅಪ್ಪು ಆತ್ಮ ಅವರೊಂದಿಗೆ ಮಾತನಾಡಿದೆ, ನಾನು ಸಂಭಾಷಣೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ನನ್ನ ವೈಯಕ್ತಿಕ ಮಾಹಿತಿಗಾಗಿ ನಾನು ಇದನ್ನು ಮಾಡಿದ್ದೇನೆ. ಏಕೆಂದರೆ ಅವರ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಇದು ಸಾರ್ವಜನಿಕ ವೇದಿಕೆಯಲ್ಲಿ ನಡೆದರೆ, ಉದ್ಭವಿಸುವ ಸಮಸ್ಯೆಗಳನ್ನು ಗಮನಿಸಿದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ನಮಗೆ ಇರುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

ಇನ್ನು ಅಪ್ಪು ಆತ್ಮದ ಜೊತೆ ತಜ್ಞ ರಾಮಚಂದ್ರ ಗುರೂಜಿ ಏನ್ ಮಾತಾಡಿದ್ರು?
ನನ್ನ ಮೊದಲ ಪ್ರಶ್ನೆ, ಅಪ್ಪು, ನಿಮ್ಮ ಸಾವಿನ ಬಗ್ಗೆ ಅನೇಕ ವದಂತಿಗಳಿವೆ, ಅವು ನಿಜವೇ? ಅವರು ಇಲ್ಲ, ನಾನು ಹೃದಯ ಕಾಯಿಲೆಯಿಂದ ಸತ್ತೆ. ಎರಡನೆಯ ಪ್ರಶ್ನೆ, “ನೀವು ಈಗ ಎಲ್ಲಿದ್ದೀರಿ?” ಅಪ್ಪು ಹೇಳಿದ್ದು ತನ್ನ ಹೆತ್ತವರನ್ನು ಹುಡುಕುತ್ತಿರುವುದಾಗಿ ಉತ್ತರಿಸಿದನು. ಇನ್ನೂ ಮೂರನೆಯ ಪ್ರಶ್ನೆ: ನಿವವು ಮತ್ತೆ ಹುಟ್ಟಿ ಬರುತ್ತೀರಾ? ನಾನು ಅದರ ಬಗ್ಗೆ ಯೋಚಿಸಲಿಲ್ಲ. ಒಂದು ವೇಳೆ ನಾನು ಹುಟ್ಟಿ ಬಂದರೆ ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುವೆ ಎಂಬುದಾಗಿ ಹೇಳಿದ್ದಾರೆ.

Read More:

Sandeep Kumar. B

Leave a Comment