ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳಿಗೆ ನುಗ್ಗೆ ಸೊಪ್ಪಿನಲ್ಲಿದೆ ಔಷಧಿ

ನುಗ್ಗೆ ಸೊಪ್ಪು ಮತ್ತು ನುಗ್ಗೆ ಕಾಯಿ ಎಲ್ಲರಿಗೂ ತಿಳಿದಿರುವ ಒಂದು ಬಗೆಯ ತರಕಾರಿ. ಆದರೆ ಇದು ತರಕಾರಿ ಅಷ್ಟೇ ಅಲ್ಲದೆ ನುಗ್ಗೆಕಾಯಿ ಅದರ ಸೊಪ್ಪು ಔಷಧೀಯ ಗುಣಗಳನ್ನು ಸಹ ಹೊಂದಿದೆ ಎಂಬುವುದು ಎಷ್ಟೋ ಜನರಿಗೆ ತಿಳಿಯದ ವಿಷಯ. ಹಾಗಾಗಿ ನುಗ್ಗೆಕಾಯಿ ಸೊಪ್ಪು ಹೂವು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಇವುಗಳಿಂದ ಆರೋಗ್ಯಕ್ಕೆ ಏನು ಲಾಭ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ ತೆಂಗಿನ ಮರದಂತೆಯೇ ನುಗ್ಗೆ ಗಿಡದ ಪ್ರತಿಯೊಂದು ಭಾಗವೂ ಕೂಡ ಔಷಧೀಯ ಗುಣಗಳನ್ನು ಹೊಂದಿದ್ದು ಪ್ರಯೋಜನಕ್ಕೆ ಬರುತ್ತದೆ. ನುಗ್ಗೆ … Read more

ದೃಷ್ಟಿ ದೋಷ ಮಧುಮೇಹಕ್ಕೆ ಕರಬೇವು ಉಪಯೋಗಕಾರಿ

ಕರಿಬೇವು ಎಲ್ಲರ ಮನೇಲೂ ಅಡುಗೆಗೆ ಬಳಸಿಯೇ ಬಳಸುತ್ತೇವೆ. ಕರಿಬೇವು ಅಡಗೆಯಲ್ಲಿ ಬಳಸಿದಾಗ ಬರೋ ರುಚಿನೆ ಬೇರೆ ಅದರ ಘಮ ಪರಿಮಳ ಬೇರೆ ರೀತಿಯ ರುಚಿ ನೀಡುತ್ತೆ. ಹಾಗಾಗಿ ಕರಿಬೇವು ಯಾರಿಗೂ ನು ಅಪರಿಚಿತ ಏನು ಅಲ್ಲ ಎಲ್ಲರೂ ಇದರ ಬಗ್ಗೆ ತಿಳಿದೇ ಇರುತ್ತಾರೆ. ಈ ಕರಿಬೇವು ಬರೇ ಅಡುಗೆಮನೆಗೆ ಸೀಮಿತವಾಗಿರದೆ ಇದರಲ್ಲಿ ಕೆಲವು ಆರೋಗ್ಯಕರ ಔಷಧೀಯ ಗುಣಗಳು ಸಹ ಇವೆ. ಹಾಗಾದ್ರೆ ಈ ಕರಿಬೇವಿನಿಂದ ನಮ್ಮ ಆರೋಗ್ಯಕ್ಕೆ ಏನು ಲಾಭ ಆಗುತ್ತೆ ಇದನ್ನು ಬಳಸುವುದು ಹೇಗೆ ಅದರಿಂದ … Read more

ಅಜೀರ್ಣತೆ, ಮೂತ್ರ ತೊಂದರೆಗಳನ್ನು ನಿವಾರಿಸುವ ನೇರಳೆ

ಸಾಮಾನ್ಯವಾಗಿ ಕೆಲವು ಹಣ್ಣುಗಳು ನಮ್ಮ ಆರೋಗ್ಯ ಕ್ಕೆ ತುಂಬಾ ಉಪಯೋಗಕಾರಿ. ಹಳ್ಳಿಗಳಲ್ಲಿ ನೈಸರ್ಗಿಕವಾಗಿ ಬೆಳೆದ ಹಣ್ಣುಗಳು ರುಚಿಯ ಜೊತೆಗೆ ಒಳ್ಳೆಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಅದೇ ಈ ನೇರಳೆ ಹಣ್ಣುನಿಂದ ಹಲವಾರು ಉಪಯುಕ್ತಕಾರಿ ಅಂಶಗಳಿರುತ್ತವೆ.ಈ ಹಣ್ಣಿನಲ್ಲಿ ಪ್ರೋಟಿನ್ , ಫೈಬರ್ , ಆರ್ಗೆನಿಕ್ ಅಂಶಗಳು ಅಧಿಕ ವಾಗಿರುತ್ತದೆ.ಹಾಗಾಗಿ ನೇರಳೆ ಹಣ್ಣಿನಿಂದ ಆಗುವ ಲಾಭಗಳೇನು? ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಮತ್ತು ಆಮ್ಲಜನಕದಿಂದ ಕೂಡಿದ ರಕ್ತ ದೇಹದಲ್ಲಿ ಸಂಚರಿಸುತ್ತದೆ ಹಾಗೂ ರಕ್ತ ಶುದ್ಥಿಕರಿಸಿ ಮುಖದಲ್ಲಿನ ಕಾಂತಿ ಹೆಚ್ಚಾಗುತ್ತದೆ. … Read more

ಕಣ್ಣಿನ ದೃಷ್ಟಿ ಹೆಚ್ಚಿಸುವ ಜೊತೆಗೆ ಹತ್ತಾರು ಲಾಭಗಳನ್ನು ನೀಡುವ ಮೀನು

ಪ್ರಕೃತಿ ನಮಗೆ ನೀಡಿರುವ ಆಹಾರಗಳಲ್ಲಿ ಮೀನು ಸಹ ಒಂದಾಗಿದೆ.ಮೀನು ಎಲ್ಲರಿಗೂ ಪ್ರಿಯವಾದ ಆಹಾರ.ಅದರಲ್ಲೂ ಕರಾವಳಿಗರಿಗೆ ಮೀನು ಎಂದರೆ ಪಂಚ ಪ್ರಾಣ.ಮೀನು ಆರೋಗ್ಯಕರ ಆಹಾರ ಅಂತ ನಮಗೆಲ್ಲಾ ಗೋತ್ತೆ ಇದೆ.ಇದರಲ್ಲಿನ ಹಲವಾರು ಪೋಷಕಾಂಶಗಳು ದೇಹಕ್ಕೆ ಒಳ್ಳೆಯದನ್ನ ಮಾಡುತ್ತದೆ. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ ಕ್ಯಾಲ್ಸಿಯಂ, ಪಾಸ್ ಪೋರಸ್ ಅಂಶಗಳು ಹೇರಳ ಸಿಗುತ್ತವೆ, ಅಲ್ಲದೆ ಮ್ಯಾಗ್ನಿಷಿಯಂ, ಆಯೋಡಿನ್ ಮತ್ತು ಪೊಟಾಷಿಯಂ ನಂತಹ ಖನಿಜಾಂಶಗಳಿರುತ್ತವೆ. ಇದರಲ್ಲಿ ಒಮೇಗಾ ತ್ರೀ ಆಮ್ಲವು ಅಧಿಕವಾಗಿರುತ್ತದೆ. ಇದೆಲ್ಲವು ನಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸುತ್ತದೆ. ಯಕೃತ್, ಮಿದುಳು … Read more

ನಿದ್ರಾಹೀನತೆ ನಿವಾರಿಸುವ ಜೊತೆಗೆ ಹತ್ತಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಅರಿಶಿನ ಹಾಲು

ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತ ಸಮಾನ ವಾಗಿರುವಂತಹ ಒಂದು ದ್ರವ ಪದಾರ್ಥ ಅಂದರೆ ಅದೇ ಹಾಲು. ಪ್ರತಿದಿನ ಹಾಲು ಕುಡಿದು ಆರೋಗ್ಯವಂತರಾಗಿ ಎಂದು ಹಿರಿಯರು ಆಶೀರ್ವಾದವನ್ನ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಹಾಲಿನಲ್ಲಿರುವ ಲಕ್ಷಣಗಳನ್ನು ಎತ್ತಿ ಹಿಡಿಯುವುದು. ಮಗು ತಾಯಿ ಬಳಿಕ ಮೊಟ್ಟಮೊದಲಾಗಿ ಹಸಿವಿನ ಹಾಲು ಸೇವಿಸುತ್ತೆ.ಆದರೆ ವಯಸ್ಕರಾದ ಬಳಿಕ ಹಸಿವಿನ ಹಾಲು ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುವಂತೆಯೇ, ಕೆಟ್ಟದ್ದನ್ನು ಮಾಡುತ್ತದೆ. ಈ ಬಗ್ಗೆ ಹತ್ತಾರು ಸಂಶೋಧನೆಗಳು ನಡೆಯುತ್ತಿವೆ. ಹಾಲಿನಲ್ಲಿ ಅರಿಶಿಣ ಹಾಕಿ ಕುಡಿದರೆ ನಮ್ಮ … Read more

ಗಜಕರ್ಣ ಹುಳುಕಡ್ಡಿ ತೊಂದರೆಗಳಿಗೆ ಸೂಕ್ತ ಮನೆ ಮದ್ದು

ಗಜಕರ್ಣ ಹುಳುಕಡ್ಡಿ ತೊಂದರೆಗಳಿಗೆ ಡಾಕ್ಟರ್ ಪ್ರವೀಣ್ ಅವರು ಆಯುರ್ವೇದ ಮದ್ದನ್ನು ತಿಳಿಸುತ್ತಾರೆ ಅದು ಏನು ಎಂಬುದನ್ನು ನಾವೂ ತಿಳಿಯೋಣ ಬನ್ನಿ ಗಜಕರ್ಣ ಇದು ಒಂದು ರೀತಿಯ ತುರಿಕೆ ಉಂಟಾಗುವ ಚರ್ಮ ವ್ಯಾಧಿ. ಇದು ಬ್ಯಾಕ್ಟೀರಿಯಾ ಇಂದ ಫಂಗಲ್ ಇನ್ಫೆಕ್ಷನ್ ಆಗ್ ಬರುತ್ತದೆ. ಇದಕ್ಕೆ ಏನು ಕಾರಣ ಅಂದ್ರೆ, ಅನೈಜೆನಿಕ್, ಸ್ವಚ್ಚತೆಯ ಕೊರತೆಯಿಂದ ಚರ್ಮ ರೋಗ ಉಂಟಾಗಲು ಕಾರಣ. ಒದ್ದೆ ಬಟ್ಟೆ ಧರಿಸುವುದು, ಅತಿಯಾಗಿ ಬೆವರುವುದು ಇದರಿಂದ ತೇವ ಉಂಟಾಗಿ ಅಲ್ಲಿ ಕ್ರಿಮಿಗಳು ಹುಟ್ಟುತ್ತವೆ ಇದರಿಂದಾಗಿ ಚರ್ಮ ರೋಗ … Read more

ನೀವು ಉದ್ದವಾಗಿ ಬೆಳೆಯಬೇಕಾ ಹಾಗಿದ್ದರೆ ಈ ಟಿಪ್ಸ್ ಗಳನ್ನ ತಿಳಿಯಿರಿ

ಸಾಮಾನ್ಯವಾಗಿ 20 ವರ್ಷ ಮೇಲ್ಪಟ್ಟವರು ಎತ್ತರವಾಗಿ ಬೆಳೆಯುವುದು ತೀರಾ ಕಡಿಮೆ. ವಯಸ್ಸಾದಂತೆ ನಮ್ಮ ದೇಹದಲ್ಲಿನ ಹ್ಯುಮನ್ ಪವರ್ ಕಡಿಮೆಯಾಗುತ್ತಾ ಹೋಗುತ್ತದೆ. ಕಾಲವು ಬದಲಾದಂತೆ ನೈಸರ್ಗಿಕ ಪ್ರಕ್ರೀಯೆಯಲ್ಲಿ ಕೆಲವೊಂದು ಬದಲಾವಣೆಗಳಾಗತೊಡಗಿದವು. ಈ ಬದಲಾವಣೆಗಳು ಮನುಷ್ಯನ ದೈಹಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಾರಂಭಿಸಿತು. ಇದರಿಂದ ಶರೀರದ ಬೆಳೆವಣಿಗೆಯು ಕುಂಠಿತಗೊಳ್ಳುತ್ತಿದೆ. ಎತ್ತರವಾಗಿ ಬೆಳಬೇಕೆಂದು ಎಲ್ಲರೂ ಬಯಸುತ್ತಾರೆ ಅದರಂತೆಯೇ ಕೆಲವೊಂದು ಟಿಪ್ಸ್ ಫಾಲೋ ಮಾಡಿ ಎತ್ತರದ ದೇಹ ನಿಮ್ಮದಾಗಿಸಿಕೊಳ್ಳಿ. ಯೋಗಾಸನ ಮಾಡಿ : ಯೋಗಾಸನ ಮಾಡುವುದರಿಂದ ದೇಹವು ಫೀಟ್ ಆಗಿ ಹಾಗೂ … Read more

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನೀವು ತಿಳಿಯದ ಸತ್ಯ ಸತ್ಯತೆಗಳು

ಈ ಧರ್ಮಸ್ಥಳ ಕ್ಷೇತ್ರ ಸತ್ಯ, ನಿಷ್ಠೆ, ಧರ್ಮಕ್ಕೆ ಹೆಸರುವಾಸಿ. ಇದು ಕರ್ನಾಟಕದ ಎರಡನೇ ಅತಿ ದೊಡ್ಡ ದೇವಾಲಯ. ಇಲ್ಲಿ ಹರಿಯುವ ನದಿಯ ಸ್ನಾನ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಕೊಡುತ್ತದೆ ಇದು ಧರ್ಮದ ನೆಲೆಯ ಪುಣ್ಯ ಸ್ಥಳ ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಧರ್ಮಸ್ಥಳ. ಧರ್ಮ ಸ್ಥಳ ಕರ್ನಾಟಕದ ಅತ್ಯಂತ ಪುಣ್ಯ ಸ್ಥಳವಾಗಿದ್ದು ಈ ಕ್ಷೇತ್ರಕ್ಕೆ ಸುಮಾರು 700-800 ವರ್ಷಗಳ ಇತಿಹಾಸವಿದೆ ಇಲ್ಲಿ ಶ್ರೀ ಮಂಜುನಾಸ್ವಾಮಿ ನೆಲೆಸಿದ್ದಾನೆ. ಸೆಪ್ಟೆಂಬರ್ ನಿಂದ ಮಾರ್ಚ್ ಈ ಅವಧಿಯಲ್ಲಿ ಭೇಟಿ ನೀಡಲು ಸೂಕ್ತ … Read more

ಯಾವುದೇ ಡಿಗ್ರಿ ಇಲ್ಲದೆ ದುಡಿಯುವ ಛಲದೊಂದಿಗೆ ಕೋಟ್ಯಂತರ ರೂಪಾಯಿಗಳ ಒಡತಿಯಾದಳು ಈ ಹೆಣ್ಣುಮಗಳು

ಬುದ್ಧಿವಂತಿಕೆ, ಚಾಣಾಕ್ಷತನ ನಮ್ಮ ಜೊತೆಯಲ್ಲಿ ಇದ್ದರೆ ಯಾವುದೇ ಡಿಗ್ರೀ ಸಂಪಾದಿಸಿಯೇ ನಾವು ದುಡಿಯಬೇಕು ಅಂತ ಏನು ಇಲ್ಲ. ಕಡಿಮೆ ಓಡಿದವರ್ಯಾರು ದಡ್ಡರಲ್ಲ ಹೆಚ್ಚು ಓದಿದ ಮಾತ್ರಕ್ಕೆ ಅವರು ಅತಿ ಬುದ್ಧಿವಂತರು ಎಂದೂ ಅಲ್ಲ. ಇಲ್ಲಿ 28 ವರ್ಷದ ಹೆಣ್ಣು ಮಗಳೊಬ್ಬಳು ತನ್ನ ಚಿಕ್ಕ ವಯಸ್ಸಿನಲ್ಲೇ ಕೋಟ್ಯಂತರ ರೂಪಾಯಿಗಳ ಒಡತಿ ಆಗಿದ್ದಾಳೆ. ಅವಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಷ್ಟು ದೊಡ್ಡ ಸಾಧನೆ ಮಾಡಿದ್ದಾದರೂ ಹೇಗೆ ಅಂತ ತಿಳಿಸಿಕೊಡ್ತೀವಿ. ಈಕೆಯ ಹೆಸರು ದೀಪಾಲಿ ಹುಟ್ಟಿದ್ದು ಗ್ವಾಲಿಯರ್ ನಲ್ಲಿ. ತಂದೆ ಮಗಳನ್ನ … Read more

ಪುರುಷರ ಸೌಂದರ್ಯ ವೃದ್ಧಿಗೆ ಬ್ಯೂಟಿ ಟಿಪ್ಸ್

ಯಾರಿಗೆ ತಾನೇ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇಷ್ಟ ಪಡಲ್ಲ ಹೇಳಿ. ಈಗ ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಅಂತಾನೆ ಬೇಕಾದಷ್ಟು ದಾರಿಗಳಿವೆ ಅದು ನೈಸರ್ಗಿಕವಾಗಿ ಆಗಿರಬಹುದು ಅಥವಾ ಇನ್ನಾವುದೇ ಆಧುನಿಕ ಉಪಕರಣಗಳ ಸಹಾಯದಿಂದ ಇರಬಹುದು. ಮೊದಲೆಲ್ಲ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿದ್ದು ಈಗಿನ ಆಧುನಿಕ ಯುಗದ ಇತ್ತೀಚಿನ ಕಾಲಮಾನದಲ್ಲಿ ಗಂಡುಮಕ್ಕಳು ಕೂಡ ಇದಕ್ಕೇನು ಹೊರತಾಗಿಲ್ಲ. ಗಂಡು ಮಕ್ಕಳು ಕೂಡ ಹೆಣ್ಣುಮಕ್ಕಳ ಹಾಗೆಯೇ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಬಯಸುವುದು ಹೊಸದಾಗಿ ಸೃಷ್ಠಿ ಆಗಿರೋ ಟ್ರೆಂಡ್ ಅನ್ನಬಹುದು. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. … Read more

error: Content is protected !!