Arun Yogiraj: ಗರ್ಭಗುಡಿಯ ರಾಮನ ಮೂರ್ತಿ ರಚಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸನ್ಮಾನ ಮಾಡಿದ ಮಾಜಿ ರಾಜ್ಯಪಾಲ ರಾಮನಾಥ್ ಕೋವಿಂದ್
Arun Yogiraj: ಸ್ನೇಹಿತರೆ, ಕಳೆದ ವಾರ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಪೂರ್ಣಗೊಂಡಿದೆ.ವಿಧವಿಧ ಕ್ಷೇತ್ರಗಳಿಂದ ಸೆಲೆಬ್ರಿಟಿಗಳು ಆಗಮಿಸಿ ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡು ಆನಂದಿಸಿದ್ದಾರೆ. ಇನ್ನು ಈ ಸುಂದರ ಕ್ಷಣಕ್ಕೆ ತಮ್ಮ ವಿಶೇಷ ಕೊಡುಗೆಯನ್ನು ನೀಡಿದಂತಹ ಅರುಣ್ ಯೋಗಿರಾಜ್ ದೇಶ ವ್ಯಾಪಿ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅರುಣ್ ಯೋಗಿರಾಜ್ ಅವರು ತಮ್ಮ ಕೈಯಾರೆ ರಾಮಲಲ್ಲನ ಮೂರ್ತಿಯನ್ನು ಕೆತ್ತನೆ ಮಾಡಿ ರಾಮ ಮಂದಿರಕ್ಕೆ ಕೊಡುಗೆಯನ್ನಾಗಿ ನೀಡಿದ್ದು, ಇವರ ಅದ್ಭುತ ಕಲೆಗೆ ಎಲ್ಲ ಕಡೆಯಿಂದ ಅಪಾರ … Read more