ಪುನೀತ್ ಆತ್ಮ-ದ ಅವಲೋಕನ

ಅಭಿಮಾನಿಗಳ ಅಪ್ಪು ಇನ್ನಿಲ್ಲ ಎನ್ನುವ ಮಾತನ್ನು ಕೇಳುತ್ತಲೇ ಹಲವಾರು ಜನರ ಮನಸ್ಸಲ್ಲಿ ಅದೇನೋ ಒಂದು ರೀತಿಯ ಗೊಂದಲ ಭಯ ಎಲ್ಲಾ ಆವರಿಸಿಬಿಟ್ಟವು ಎಷ್ಟೋ ಮಂದಿ ಅಪ್ಪು ಅಭಿಮಾನಿಗಳು ಇಂದಿಗೂ ಕೂಡ ಪುನೀತ್ ಸಾವಿನ ದುಃಖದ ಮಾಡುವಿನಲ್ಲೇ ಇದ್ದಾರೆ ಇಂದಿಗೂ ಕೂಡ ಅಪ್ಪು ಇನ್ನಿಲ್ಲ ಎನ್ನುವ ಮಾತು ಅಭಿಮಾನಿಗಳ ಎದೆಯ ಯಾವುದೋ ಒಂದು ಮೂಲೆಯಲ್ಲೇ ಮಿಂಚಿ ಮರೆಯಾಗುತ್ತಲೇ ಇದೆ ತಾವು ಪ್ರೀತಿಸುತ್ತಿದ್ದ ತಮ್ಮ ನೆಚ್ಚಿನ ನಟನನ್ನ ಕದುಕೊಂಡ ಕರುನಾಡಿನ ಜನರು ಒಂದು ಕಡೆಯಾದರೆ ಕನ್ನಡ ಚಿತ್ರರಂಗ ಅಪ್ಪುವನ್ನು ಕಳೆದುಕೊಂಡು … Read more

ಪಂಡರಾಪುರ ವಿಠಲಮೂರ್ತಿ ನೀವು ತಿಳಿಯದ ಅತಿ ದೊಡ್ಡ ರಹಸ್ಯ

ಸಾಮಾನ್ಯವಾಗಿ ನಾವು ಹಂಪಿಯನ್ನು ನೋಡಿಯೇ ಇರುತ್ತೇವೆಯಾಕಂದರೆ ಹಂಪಿಯು ಒಂದು ಕರ್ನಾಟಕದ ವಿಶ್ವ ಪ್ರಸಿದ್ಧ ಯುನೆಸ್ಕೋ ತಾಣವಾಗಿದೆ ಅಲ್ಲದೆ ಹಂಪಿಯು ಕರ್ನಾಟಕದ ಸುವರ್ಣ ಸಾಮ್ರಾಜ್ಯದ ಭವ್ಯ ಇತಿಹಾಸವನ್ನು ಹೇಳುತ್ತದೆ ಭಾರತದ ಇತಿಹಾಸದಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯನ ಕಾಲವನ್ನು ಸುವರ್ಣ ಯುಗ ಎಂದೇ ಪರಿಗಣಿಸಲಾಗುತ್ತದೆ ಅಲ್ಲದೇ ಹಂಪಿಯು ಬಹಳಷ್ಟು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ ಹಂಪಿಯಲ್ಲಿ ನಾವು ನೋಡಬಹುದಾದ ಎರಡು ದೇವಸ್ಥಾನಗಳು ಎಂದರೆ ವಿರೂಪಾಕ್ಷ ದೇವಾಲಯ ಮತ್ತೊಂದು ಪುರಂದರದಾಸರು ಹಾಡಿಹೊಗಳುವ ವಿಜಯವಿಠಲ ದೇವಾಲಯ ಆದರೆ ಈ ವಿಜಯವಿಠ್ಠಲ ದೇವಸ್ಥಾನದ ವಿಷಯಕ್ಕೆ ಬಂದರೆ ದೇವಸ್ಥಾನದಲ್ಲಿ … Read more

ಹೊಟ್ಟೆಯಲ್ಲಿನ ಜಂತುಹುಳ ನಿವಾರಣೆಗೆ ಪವರ್ ಫುಲ್ ಮನೆಮದ್ದು

ಮಕ್ಕಳಲ್ಲಿ ಹೆಚ್ಚಾಗಿ ಜಂತು ಹುಳುಗಳು ಕಂಡು ಬರುತ್ತದೆ ಜಂತು ಹುಳುವಿನ ಸಮಸ್ಯೆಯಿಂದ ರೋಗ ನಿರೋಧಕ ಶಕ್ತಿ ದಿನ ಕಳೆದಂತೆ ಕುಂಠಿತಗೊಳ್ಳುತ್ತದೆ ದೇಹದ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಭಾಗದಲ್ಲಿ ವಿಪರೀತ ಹಾನಿಯಾಗುತ್ತದೆ.ತುಂಬಾ ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ಇಂತಹ ಹುಳುಗಳು ಸಾಮಾನ್ಯವಾಗಿ ಕಂಡು ಬರುತ್ತವೆ ಇವುಗಳನ್ನು ಹಾಗೆ ಬಿಟ್ಟರೆ ನಾವು ಸೇವಿಸುವ ಆಹಾರದಲ್ಲಿ ಇರುವ ಪೌಷ್ಟಿಕ ಸತ್ವಗಳನ್ನು ಈ ಹುಳುಗಳು ಸೇವನೆ ಮಾಡಿ ನಮಗೆ ಪೌಷ್ಟಿಕಾಂಶದ ಕೊರತೆ … Read more

ಒಣಕೆಮ್ಮಿಗೆ ಬೆಸ್ಟ್ ಮನೆಮದ್ದು ಮನೆಯಲ್ಲೇ ಮಾಡಿಕೊಳ್ಳಬಹುದು

ನಾವಿಂದು ನಿಮಗೆ ಒಣ ಕೆಮ್ಮನ್ನು ಹೋಗಲಾಡಿಸುವುದಕ್ಕೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಉತ್ತಮ ಪರಿಣಾಮಕಾರಿಯಾದ ಔಷಧವನ್ನು ಹೇಗೆ ತಯಾರಿಸಬಹುದು ಅದರಿಂದ ಯಾವ ರೀತಿ ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿಸಿ ಕೊಡುತ್ತೇವೆ. ಈ ಮನೆಮದ್ದನ್ನು ನೀವು ಮಾಡುವುದರಿಂದ ಖಂಡಿತವಾಗಿಯೂ ಒಣಕೆಮ್ಮು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಹಾಗಾದರೆ ಔಷಧವನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಯಾವಾಗ ನಮ್ಮ ಲಂಕ್ಸ್ ಅಥವಾ ಶ್ವಾಸಕೋಶದಲ್ಲಿ ಕಫ ಗಟ್ಟಿಯಾಗುತ್ತದೆ ಅದನ್ನೇ ಒಣ ಕಫ ಎಂದು ಹೇಳುತ್ತಾರೆ. ಇದನ್ನ ನಾಯಿಕೆಮ್ಮು ಒಣಕೆಮ್ಮು ಎಂದು ಕೂಡ ಹೇಳುತ್ತಾರೆ. ನಿಮಗೆಲ್ಲ ತಿಳಿದಿರುವಂತೆ ಕೆಮ್ಮು ಹೆಚ್ಚುದಿನ … Read more

2 ದಿವಸ ಇದನ್ನ ಕುಡಿದ್ರೆ ಸಾಕು ಎದೆಯಲಿ ಕಟ್ಟಿರುವ ಕಫ ಕೆಮ್ಮು ನಿವಾರಣೆಯಾಗುತ್ತೆ

ಸ್ನೇಹಿತರೆ ನಿಮಗೆ ಪದೇ ಪದೇ ಕೆಮ್ಮು ನೆಗಡಿ ಎದೆಯಲ್ಲಿ ಕಫ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ನೀವು ಅದಕ್ಕೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರು ಅದು ಗುಣವಾಗುವುದಿಲ್ಲ ಎಂದರೆ ನಾವಿಂದು ನಿಮಗೆ ಅದನ್ನ ಕಡಿಮೆ ಮಾಡುವುದಕ್ಕಾಗಿ ಸುಲಭವಾಗಿ ಮನೆಯಲ್ಲಿಯೇ ಹೇಗೆ ಔಷದವನ್ನು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ನಾವು ನಿಮಗೆ ತಿಳಿಸುವ ಔಷಧಿಯನ್ನು ನೀವು ತೆಗೆದುಕೊಳ್ಳುವುದರಿಂದ ಪದೇಪದೇ ಕೆಮ್ಮು ನೆಗಡಿ ಆಗುವುದು ಕಡಿಮೆಯಾಗಿಗುತ್ತದೆ. ಜೊತೆಗೆ ಇದು ನಿಮ್ಮ ಎದೆಯಲ್ಲಿ ಸೇರಿ ಹೋಗಿರುವಂತಹ ಕಫವನ್ನು ಪೂರ್ತಿಯಾಗಿ ದೇಹದಿಂದ ಹೊರ ಹಾಕುವುದಕ್ಕೆ … Read more

ನಿಮ್ಮಲ್ಲಿ ತಾಳ್ಮೆ ಗುಣ ತುಂಬಾನೇ ಕಡಿಮೆ ಇದ್ರೆ ಏನಾಗುತ್ತೆ ನೋಡಿ

ತಾಳ್ಮೆ ನಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಾದರೆ ಒತ್ತಡವು ಹಾನಿಕಾರಕ ಆರೋಗ್ಯ ಪರಿಣಾಮಗಳಿಂದ ಇದು ನಮ್ಮನ್ನು ರಕ್ಷಿಸುತ್ತದೆ ತಾಳ್ಮೆಯಿಂದ ಇರುವುದು ಎಂದರೆ ಒಂದು ಸಮಸ್ಯೆಯನ್ನು ಸುಮ್ಮನೆ ಸಹಿಸಿಕೊಂಡು ಹೋಗುವುದು ಎಂದಲ್ಲ. ಬದಲಿಗೆ ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು ಅಂದರೆ ಮುಂದೆ ಎಲ್ಲ ಸರಿಹೋಗುತ್ತದೆ ಎನ್ನುವ ನಿರೀಕ್ಷೆಯಿಂದ ಇರುವುದು ಎಂದಾಗಿದೆ ತಾಳ್ಮೆ ಇರುವ ವ್ಯಕ್ತಿ ತನ್ನ ಬಗ್ಗೆ ಮಾತ್ರ ಯೋಚಿದುವುದಿಲ್ಲ ಬದಲಿಗೆ ಬೇರೆಯವರ ಭಾವನೆಗಳಿಗೂ ಬೆಲೆ ಕೊಡುತ್ತಾನೆ ಬೇರೆಯವರು ತನಗೆ ಕಿರಿಕಿರಿ ಮಾಡಿದಾಗಲೂ ತನ್ನ ಜೊತೆ ಅನ್ಯಾಯವಾಗಿ ನಡಕೊಂಡಾಗಲೂ … Read more

error: Content is protected !!