ಇವತ್ತು ಸೋಮಾವತಿ ಅಮಾವಾಸ್ಯೆ ಈ 5 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ, ಅದೃಷ್ಟ ಶುರು

ಸೋಮವತಿ ಅಮವಾಸ್ಯೆ ದಿನ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇದು ವರ್ಷದ ಮೊದಲ ಸೂರ್ಯ ಗ್ರಹಣ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ದಿನಕ್ಕೆ ವಿಶೇಷ ಸ್ಥಾನ ಇದೆ. ಈ ಅಮವಾಸ್ಯೆ ಸೋಮವಾರ ಬರುತ್ತಿರುವ ಕಾರಣ ಇದನ್ನು, ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. 8/04/2024 ರಂದು ಈ ಸೋಮವತಿ ಅಮಾವಾಸ್ಯೆ ಸಂಭವಿಸುತ್ತಿದೆ. ಈ ಸೂರ್ಯ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ. ಗ್ರಹಣ ಕಾಲವನ್ನು ಸೂತಕ ಕಾಲ ಎಂದು ಕೂಡ ಹೇಳುವರು. ಗ್ರಹಣ ಗೋಚಾರ ಆಗದೆ ಹೋದರು ಅದರ ಪರಿಣಾಮ ಜನರ ಮೇಲೆ … Read more

ಶುಕ್ರವಾರದ ವಿಶೇಷ: ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದದಿಂದ ಈ 5 ರಾಶಿಯವರಿಗೆ ಮುಂದಿನ 6 ತಿಂಗಳವರೆಗೂ ಎಲ್ಲಾ ಕ್ಷೇತ್ರದಲ್ಲೂ ಜಾಕ್ಪಾಟ್ ಹೊಡೆಯುತ್ತದೆ

ವೃಷಭ ರಾಶಿ: ವೃಷಭ ರಾಶಿಯ ಅಧಿಪತಿಯಾಗಿರುವಂತಹ ಶುಕ್ರನು ಮೀನ ರಾಶಿಯಲ್ಲಿ ನೆಲೆಗೊಂಡಿದ್ದು, ಸಿಂಹ ರಾಶಿ ಚಕ್ರದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುತ್ತಿರುತ್ತಾನೆ. ಈ ಸಮಯದಲ್ಲಿ ನೀವು ಮಾಡುವಂತಹ ಪ್ರತಿ ಕೆಲಸದಲ್ಲಿಯೂ ನಿರೀಕ್ಷೆಗೂ ಮೀರಿದಂತ ಯಶಸ್ಸು, ಹೆಚ್ಚಿನ ಧನ ಸಂಪಾದನೆ ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯನ್ನು ಅನುಭವಿಸುವಿರಿ, ನಿಮ್ಮ ಅದ್ಭುತ ಕಾರ್ಯ ವೈಕರಿಯನ್ನು ಮೆಚ್ಚಿ ಮೇಲಧಿಕಾರಿಗಳು ಪ್ರಶಂಶಿಸುವರು. ಮಿಥುನ ರಾಶಿ: ದೇಶದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದುಕೊಂಡಿರುವವರಿಗೆ ಉನ್ನತ ಅಧಿಕಾರಿಗಳ ಸಂಪರ್ಕ ದೊರಕುತ್ತದೆ ಇದರಿಂದ ನಿಮ್ಮ ಕನಸು ನನಸಾಗಲಿದೆ. ಮಿಥುನ ರಾಶಿಯವರ ಮನೆಯಲ್ಲಿ … Read more

ಮಗಳ ಹುಟ್ಟು ಹಬ್ಬದ ಪ್ರಯುಕ್ತ ಮುದ್ದಾದ ಫೋಟೋ ಹಂಚಿಕೊಂಡು ಶುಭ ಕೋರಿದ ಗೋಲ್ಡನ್ ಸ್ಟಾರ್ ಗಣೇಶ್, ಅಪ್ಪ ಮಗಳ ಸುಂದರ ಫೋಟೋ ಗ್ಯಾಲರಿ ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮುಂಗಾರು ಮಳೆ ಸಿನಿಮಾ ಸಕ್ಸಸ್ ಕಂಡ ನಂತರ ಯಾರಿಗೂ ಗೊತ್ತಾಗದ ಹಾಗೆ ಶಿಲ್ಪ ಗಣೇಶ್(Shilpa Ganesh) ಅವರನ್ನು ಗುಟ್ಟಾಗಿ ಮದುವೆ ಆಗುವ ಮೂಲಕ ಸುದ್ದಿಗೊಳಗಾದರು. ಆದರೆ ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರನ್ನು ಎದುರಿಸಿ ಬೆದರಿಕೆಯನ್ನು ಹೊಡ್ಡಿ ಈ ಮದುವೆ ಮಾಡಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಯಿತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಂದಿನಿಂದ ಇಂದಿನವರೆಗೂ ಬಹಳ ಅನ್ಯೋನ್ಯವಾಗಿ ಎರಡು ಮಕ್ಕಳೊಂದಿಗೆ ಸುಖ ಸಂಸಾರಕ ಜೀವನವನ್ನು ನಡೆಸಿಕೊಂಡು … Read more

ಗಜಕೇಸರಿ ಯೋಗ: ಇವತ್ತಿನಿಂದ ಈ 3 ರಾಶಿಗಳ ಜಾತಕದಲ್ಲಿ ವಿಶೇಷ ರಾಜಯೋಗ, ಮುಟ್ಟಿದ್ನೆಲ್ಲ ಅಸಲಿ ಬಂಗಾರ ಆಗುವುದು ಖಂಡಿತ

ಸ್ನೇಹಿತರೆ, ಇಂದು ಗ್ರಹಗಳ ಸ್ಥಳ ಬದಲಾವಣೆಯಿಂದಾಗಿ ವಿಶೇಷ ರಾಜಯೋಗವಾದ ಗಜಕೇಸರಿ ರಾಜ ಯೋಗವು ರೂಪು ಗೊಳ್ಳುತ್ತಿದ್ದು ಈ ರಾಜಯೋಗದಿಂದಾಗಿ ಮುಂದಿನ ಎರಡು ದಿನಗಳ ಕಾಲ ಐದು ರಾಶಿ ಅವರು ವಿಶೇಷ ಯಶಸ್ಸು ಸನ್ಮಂಗಳ ಹಾಗೂ ಅಷ್ಟೈಶ್ವರ್ಯವನ್ನು ಪಡೆಯಲಿದ್ದಾರೆ. ಅಷ್ಟಕ್ಕೂ ಆ ರಾಶಿಗಳು ಯಾವ್ಯಾವು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಜಕೇಸರಿ ಯೋಗವು ಅತ್ಯಂತ ವಿಶೇಷ ಯೋಗಗಳಲ್ಲಿ ಒಂದು ಆನೆ ಮತ್ತು ಸಿಂಹದ ಸಂಯೋಜನೆಯಿಂದಾಗಿ ರೂಪುಗೊಳ್ಳುವಂತಹ ಈ ಯೋಗವು ಗುರು … Read more

ಅತ್ಯಂತ ವಿಶೇಷವಾದ ನವಪಂಚಮ ರಾಜಯೋಗ ಸೃಷ್ಟಿ, ಈ 5 ರಾಶಿ ಅವರಿಗೆ ಮಾತ್ರ ಶುಕ್ರನಿಂದ ಅಷ್ಟೈಶ್ವರ್ಯ ಪ್ರಾಪ್ತಿ!

ಸ್ನೇಹಿತರೆ ಬುಧವಾರದ ಈ ವಿಶೇಷ ದಿನದಿಂದ ಗ್ರಹಗಳ ಸ್ಥಾನಪಲ್ಲಟವಾಗಿದ್ದು, ಹಲವು ತಿಂಗಳುಗಳ ಬಳಿಕ ಚಂದ್ರನು ಶುಕ್ರನ ರಾಶಿ ಚಕ್ರವಾದ ತುಲಾ ರಾಶಿಯಲ್ಲಿ ಸಾಗುತ್ತಿದ್ದು ಚಂದ್ರ ಮತ್ತು ಮಂಗಳರು ಪರಸ್ಪರ 9ನೇ ಮತ್ತು ಐದನೇ ಮನೆಯಲ್ಲಿ ತಮ್ಮ ಚಲನೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ 9ನೇ ಪಂಚವ ರಾಜ ಯೋಗ ಸೃಷ್ಟಿಯಾಗಲಿದ್ದು, ಇದರಿಂದ ಪಂಚ ರಾಶಿಗಳು ಹೆಚ್ಚಿನ ಅದೃಷ್ಟವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಮೇಷ ರಾಶಿ: ಗ್ರಹಗಳ ಸ್ಥಳ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲೇ ಜಾಗರೂಕರಾಗಿರಿ ನಂಬಿದವರಿನಲ್ಲಿ ಮೋಸ … Read more

ದಿನ ಭವಿಷ್ಯ: ಹುಣ್ಣಿಮೆಯ ಶುಭದಿನದಂದು ಶ್ರೀ ಕೊರಗಜ್ಜ ಸ್ವಾಮಿಯ ಕೃಪಾಶೀರ್ವಾದ ಯಾವ ರಾಶಿ ಮೇಲಿರಲಿದೆ?

ಮೇಷ ರಾಶಿ: ಈ ದಿನವೂ ಅತಿಯಾದ ಕೆಲಸದ ಒತ್ತಡದಿಂದ ಕೂಡಿರುತ್ತದೆ ನಿಮ್ಮ ಮೇಲಾಧಿಕಾರಿಗಳು ನೀವು ಮಾಡುವಂತಹ ಕಾರ್ಯವೈಕರಿಗೆ ಅತೃಪ್ತರಾಗುವರು. ಬಿಡುವಿಲ್ಲದ ಕೆಲಸಗಳಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ ಮಹಿಳೆಯರು ಎಡವಿ ತೆಗೆದುಕೊಳ್ಳುವಂತಹ ನಿರ್ಧಾರದಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ವೃಷಭ ರಾಶಿ: ಹಲವು ದಿನದಿಂದ ಬಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಈ ದಿನ ಶಾಶ್ವತ ಪರಿಹಾರ ದೊರಕುವುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ. ಮೇಲಾಧಿಕಾರಿಗಳ ಸಹಾಯದಿಂದ ಇಂದು ನೀವು ಅಂದುಕೊಂಡಿರುವಂತಹ ಎಲ್ಲಾ ಕೆಲಸವನ್ನು … Read more

ಶನಿವಾರದ ದಿನ ಭವಿಷ್ಯ: ಶನೀಶ್ವರ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಯವರಿಗೆ ಇಂದು ಈ ಐದು ರಾಶಿ ಅವರಿಗೆ ಧನ ಲಾಭ, ಅಷ್ಟೇ ಐಶ್ವರ್ಯ ಪ್ರಾಪ್ತಿ!

ಮೇಷ ರಾಶಿ: ಪಾಪ ಪುಣ್ಯಗಳ ಅಧಿಪತಿಯಾಗಿರುವಂತಹ ಶನೈಶ್ಚರನ ಸಂಪೂರ್ಣ ಕೃಪಾಶೀರ್ವಾದ ನಿಮ್ಮ ಮೇಲೆ ಹೇರಳವಾಗಿರಲಿದೆ ನೀವು ಅಂದುಕೊಂಡಿರುವಂತಹ ಕೆಲಸಗಳನ್ನೆಲ್ಲ ಯಾವುದೇ ಅಡೆತಡೆಗಳಿಲ್ಲದೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ. ಉದ್ಯೋಗಸ್ಥರಿಗೆ ಒತ್ತಡ ಹೆಚ್ಚಾಗಿರುವುದು ಅದರಿಂದ ಕೆಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕನ್ಯಾ ರಾಶಿ: ಕೋರ್ಟ್ ಕಚೇರಿಯಲ್ಲಿ ಕೆಲಸ ಮಾಡುವಂತವರಿಗೆ ಈ ದಿನ ನಿರೀಕ್ಷೆಗೂ ಮೀರಿದಂತಹ ಗೆಲುವು ಹಾಗೂ ಆದಾಯ. ನಿಮ್ಮಲ್ಲಿಂದು ಆತ್ಮವಿಶ್ವಾಸ ದುಪಟ್ಟ ಆಗಿರುತ್ತದೆ, ಮನೆಗೆ ಸಂಬಂಧಿಸಿದಂತಹ ಕೆಲ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು … Read more

ಸಿನಿಮಾರಂಗದಲ್ಲಿ 38 ವರ್ಷ ಪೂರೈಸಿದ ಸಂಭ್ರಮದಲ್ಲಿ ಶಿವಣ್ಣ, ಕೇಕ್ ಕತ್ತರಿಸಿ ಶುಭಾಶಯ ಕೋರಿದ ದಿನಕರ್ ತೂಗುದೀಪ್ ಮತ್ತು ಗೆಳೆಯರು

ಸ್ನೇಹಿತರೆ ಸದ್ಯದ ಕನ್ನಡ ಸಿನಿಮಾ ರಂಗದ ದಿಗ್ಗಜರಂಗ ಪ್ರಸಿದ್ಧಿ ಪಡೆದಿರುವಂತಹ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಿನಿಮಾ ಇಂಡಸ್ಟ್ರಿಗೆ ನಾಯಕನಾಗಿ ಫಾದರ್ಪಣೆ ಮಾಡಿ ಸತತ 38 ವರ್ಷಗಳು ಕಳೆದಿದ್ದು ಇದರ ಸಂಭ್ರಮವನ್ನು ಶಿವರಾಜ್ ಕುಮಾರ್ ಅವರ 131ನೇ ಸಿನಿಮಾ ತಂಡದವರು ಬಹಳ ಅದ್ದೂರಿಯಾಗಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದ ಈ ಸುಂದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗುತ್ತಿದೆ. ಹೌದು ಗೆಳೆಯರೇ, ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಮಕ್ಕಳಾದರೂ ಯಾವುದೇ … Read more

ಸಕಲ ಸಂಪತ್ತನ್ನು ಕರುಣಿಸುವ ಗುರುವಿಗೆ ಈ ರಾಶಿಯವರೆಂದರೇ ಪಂಚಪ್ರಾಣ, ಎಲ್ಲಾ ಸಮಯದಲ್ಲೂ ಗುರುವಿನ ಕೃಪೆ ಇರುತ್ತದೆ!

ಸ್ನೇಹಿತರೇ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಬಹಳ ಮಹತ್ತರವಾದ ಗ್ರಹವೆಂದು ಪರಿಗಣಿಸಲಾಗಿದೆ. ನಮ್ಮ ರಾಶಿ ಚಕ್ರದಲ್ಲಿ ಗುರುವಿನ ಆಶೀರ್ವಾದ ಒಂದಿದ್ದರೆ ಎಲ್ಲಾ ರೀತಿಯಾದಂತಹ ಸಮಸ್ಯೆಗಳನ್ನು ಗೆದ್ದು ಬೀಗುವುದರ ಜೊತೆಗೆ ಅಭಿವೃದ್ಧಿಯತ್ತ ಮುನ್ನಡೆಯಬಹುದು. ಸುಖ ಸಂತೋಷ ಹಾಗೂ ಸಮೃದ್ಧಿಯ ಅಧಿಪತಿಯಾಗಿರುವಂತಹ ಗುರುವಿಗೆ ದ್ವಾದಶ ರಾಶಿಗಳ ಪೈಕಿ ನಾಲ್ಕು ರಾಶಿ ಎಂದರೆ ಬಹಳ ಇಷ್ಟ. ಅವರ ಪ್ರತಿ ದಾರಿಯನ್ನು ಸುಗಮ ಮಾಡುತ್ತಾ ಕಾಪಾಡುತ್ತಾನೆ, ಅಷ್ಟಕ್ಕೂ ಆ ರಾಶಿ ಯಾವ್ಯಾವು? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿಯೋಣ. ಮೇಷ … Read more

ಸೋಮವಾರದ ವಿಶೇಷ: ಈ ರಾಶಿಯವರ ಮೇಲೆ ಶ್ರೀಕಂಠೇಶ್ವರನ ಅನುಗ್ರಹ ಒಂದಿದ್ದರೆ ಕೇಳಿದ್ದಲ್ಲ ಖಂಡಿತ ಸಿಗುತ್ತೆ, ಮದುವೆ ಭಾಗ್ಯ ಹಾಗೂ ಅಷ್ಟೈಶ್ವರ್ಯ ಪ್ರಾಪ್ತಿ

ಸ್ನೇಹಿತರೆ, ಶಿವನು ನಾನಾ ಅವತಾರಗಳನ್ನು ಧರಿಸಿ ತನ್ನ ಭಕ್ತಾದಿಗಳನ್ನು ಸಂಕಷ್ಟದಿಂದ ಪಾರು ಮಾಡುತ್ತಾನೆ. ಹೀಗಿರುವಾಗ ವಿ-ಷ-ವನ್ನು ಸೇವಿಸಿ ನಂಜನಗೂಡಿನಲ್ಲಿ ಶ್ರೀಕಂಟೇಶ್ವರನಾಗಿರುವಂತಹ ಶಿವ ಎಂದಿಗೂ ತನ್ನ ಭಕ್ತಾದಿಗಳನ್ನು ನಿರಾಸೆಗೊಳಿಸುವುದಿಲ್ಲ. ಪ್ರೀತಿಯಿಂದ ಬೇಡಿ ಬಂದರೆ ಅವರ ಕಷ್ಟಗಳನ್ನು ದೂರ ಮಾಡಿ ಸಲಹುತ್ತಾನ. ಹೀಗಿರುವಾಗ ನಾವಿವತ್ತು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಮೇಲೆ ಶಿವನ ಅನುಗ್ರಹವಿಂದು ಹೇರಳವಾಗಿ ಇರಲಿದೆ? ಏನೇನೆಲ್ಲ ವರವನ್ನು ಕರುಣಿಸಲಿದ್ದಾನೆ? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಮೇಷ ರಾಶಿ: ನಿಮ್ಮ ರಾಶಿಯ ಅಧಿಪತಿ … Read more

error: Content is protected !!