ಮೂರ್ಛೆ ರೋಗ ಸೇರಿದಂತೆ ಹಲವು ತೊಂದರೆಗಳನ್ನು ನಿವಾರಿಸುವ ಸೀತಾಫಲ

ಸೀತಾಫಲ ಹಣ್ಣು ಹತ್ತಾರು ಲಾಭಗಳನ್ನು ಹೊಂದಿದೆ, ಇದರಲ್ಲಿ ನಾನಾ ರೀತಿಯ ರೋಗಗಳನ್ನು ದೈಹಿಕ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಕಾಣಬಹುದು. ಇನ್ನು ಈ ಹಣ್ಣಿನಲ್ಲಿರುವಂತ ಔಷಧಿಯ ಗುಣಗಳು ಯಾವವು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಆರೋಗ್ಯಕರ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ. ಸೀತಾಫಲ ಹಣ್ಣಿನಲ್ಲಿರುವಂತ ಔಷದಿಯ ಗುಣಗಳು: ಗಾಯಗಳು ಬೇಗನೆ ವಾಸಿಯಾಗವಂತೆ ಮಾಡುತ್ತದೆ ಹೌದು ಸೀತಾಫಲದ ಹಣ್ಣಾದ ಎಲೆಗಳನ್ನು ಬಾಣಲೆಯಲ್ಲಿ ಹುರಿದು ಕಾರಕನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ ಲೇಪಿಸಿದರೆ ಎಲ್ಲ ಬಗೆಯ … Read more

ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಈ ಪ್ರಾಣಿ ಕಂಡರೆ ಏನಾಗುತ್ತೆ ಗೊತ್ತೇ? ಓದಿ..

ನಿದ್ರೆ ಮಾಡುವಾಗ ಕನಸುಗಳು ಬೀಳುವುದು ಸಹಜ. ಕನಸಿನಲ್ಲಿ ಪ್ರಾಣಿ ಪಕ್ಷಿಗಳು ಯಾವುದಾದರೂ ಬಂದು ಮನುಷ್ಯನಿಗೆ ಯಾವುದೋ ಒಂದು ಸೂಚನೆಯನ್ನು ನೀಡುತ್ತವೆ. ಅದರಲ್ಲಿ ಮುಖ್ಯವಾಗಿ ಕನಸಲ್ಲಿ ನಾಯಿಗಳು ಕಾಣಿಸಿಕೊಂಡರೆ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು, ನಾಯಿಗಳು ಕನಸಲ್ಲಿ ಬಂದರೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಅನ್ನೋದನ್ನ ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ. ಕನಸಲ್ಲಿ ನಾಯಿಗಳು ಕಾಣಿಸಿಕೊಂಡರೆ ಜೀವನದಲ್ಲಿ ನಿಮಗೆ ಯಾವುದೋ ಹೊಸ ವ್ಯಕ್ತಿಗಳ ಪರಿಚಯ ಆಗತ್ತೆ ಅನ್ನೋದನ್ನ ಸೂಚಿಸುತ್ತದೆ. ಆ ವ್ಯಕ್ತಿಯ ಪರಿಚಯದಿಂದ ನಿಮಗೆ ಒಳ್ಳೆಯ ಲಾಭ ಆಗತ್ತೆ ಅಂತ … Read more

ಮನೆಯ ಹೊಸ್ತಿಲ ಪೂಜೆಗೆ ಈ ಹೂವು ಇಟ್ರೆ ಇಂತಹ ಸಮಸ್ಯೆ ಕಾಡೋದಿಲ್ಲ!

ಹೊಸ್ತಿಲು ಅಂದರೆ ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ. ಬೆಳಿಗ್ಗೆ ಎದ್ದ ನಂತರ ಶುದ್ಧಿಯಾಗಿ ಶುಚಿಯಾಗಿ ನಾವೆಲ್ಲರೂ ವಿಶೇಷವಾದ ಆ ಹೊಸ್ತಿಲಿಗೆ ನೀರು ಹಾಕಿ ಸ್ವಚ್ಛಗೊಳಿಸಿ ರಂಗೋಲಿ ಇಟ್ಟು ಹೂವು ಇಡುವ ಪದ್ಧತಿಯನ್ನು ನಾವು ಆಗಿನ ಕಾಲದಿಂದಲೂ ರೂಢಿಯಲ್ಲಿ ಇಟ್ಟುಕೊಂಡು ಬಂದಿದ್ದಿವಿ. ಅದೇ ರೀತಿ ಯಾವ ಬಣ್ಣದ ಹೂವನ್ನು ಹೊಸ್ತಿಲಿನ ಮೇಲೆ ಇಟ್ಟರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗತ್ತೆ, ಮನೆಯಲ್ಲಿನ ದಾರಿದ್ರ್ಯ ದೂರ ಆಗತ್ತೆ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ. ಎಲ್ಲರೂ ಪ್ರತೀ ದಿನ ಬೆಳಿಗ್ಗೆ ಎದ್ದು ಶುಚಿಯಾಗಿ, … Read more

ಆಯುರ್ವೇದ ಪ್ರಕಾರ ಬೆಳ್ಳುಳ್ಳಿ ತಿಂದ್ರೆ ಹಿಂಗೆಲ್ಲ ಆಗುತ್ತಾ? ಒಳ್ಳೆಯ ವಿಚಾರ

ನಮ್ಮ ಅಡುಗೆ ಮನೆ ಒಂದು ರೀತಿಯಲ್ಲಿ ಮಿನಿ ಔಷಧಾಲಯ ಇದ್ದಂತೆ. ಮೆಣಸು, ಜೀರಿಗೆಯಿಂದ ಹಿಡಿದು ನಾವು ದಿನ ನಿತ್ಯ ಬಳಸುವ ಬೆಳ್ಳುಳ್ಳಿ ಹಾಗೂ ಪ್ರತಿಯೊಂದು ಸಾಂಬಾರ ಪದಾರ್ಥಗಳೂ ಸಹ ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವುದು ವಿಶೇಷ. ಅದರಲ್ಲೂ ಬೆಳ್ಳುಳ್ಳಿಗೆ ಇನ್ನಿಲ್ಲದ ಮಹತ್ವ ಇದೆ. ಇದು ತಾಮಸಿಕ ಗುಣಗಳನ್ನು ಹೆಚ್ಚಿಸುತ್ತದೆ ಹಾಗಾಗಿ ಕೆಲವರು ಇದನ್ನ ಬಳಸಿಕೆ ಸ್ವಲ್ಪ ಹಿಂದೇಟು ಹಾಕುತ್ತಾರೆ. ಆದರೆ ಅಂತವರು ಕೂಡ ಔಷಧದ ರೂಪದಲ್ಲಿ ಒಮ್ಮೆಯಾದರೂ ಬೆಳ್ಳುಳ್ಳಿಯನ್ನು ಬಳಕೆ ಮಾಡೇ ಮಾಡ್ತಾರೆ. ದಿನನಿತ್ಯ ನಾವು ಬಳಸುವ … Read more

ತಲೆಯಲ್ಲಿನ ಹೇನು ಸಮಸ್ಯೆಗೆ ಬೆಸ್ಟ್ ಮನೆಮದ್ದು

ಸಾಮಾನ್ಯವಾಗಿ ಮಹಿಳೆಯರಿಂದ ಹಿಡಿದು ಪುರುಷರು ಹಾಗೂ ಮಕ್ಕಳವರೆಗೂ ಕೂಡ ತಲೆಯಲ್ಲಿ ಹೇನಿನ ಸಮಸ್ಯೆ ಕಾಡುತ್ತಲೇ ಇರುತ್ತದೆ. ಮುಖ್ಯವಾಗಿ ಇದು ಸಣ್ಣ ಮಕ್ಕಳಿಂದ ದೊಡ್ಡವರಿಗೆ ಹರಡುತ್ತಾ ಬರುತ್ತದೆ. ನಾವು ಮನೆಯಲ್ಲಿ ಸಿಗುವಂತಹ ಹಲವು ಪದಾರ್ಥಗಳನ್ನು ಬಳಸಿಕೊಂಡು ಈ ಹೇನಿನ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಅದು ಹೇಗೆ ಅನ್ನೋದು ಈ ಲೇಖನದ ಮೂಲಕ ವಿವರವಾಗಿ ತಿಳಿಸಿಕೊಡುತ್ತೇವೆ. ಮೊದಲು ಒಂದು ಬೌಲ್ ಗೆ ಸುಮಾರು ನಾಲ್ಕು ಸ್ಪೂನ್ ಅಷ್ಟು ನೀರನ್ನು ಹಾಕಿಕೊಳ್ಳಬೇಕು. ಅದಕ್ಕೆ ಒಂದು ಟಿ ಸ್ಪೂನ್ ಅಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ … Read more

ಮಧುಮೇಹಿಗಳು ಕುಂಬಳಕಾಯಿ ತಿಂದ್ರೆ ಏನಾಗುತ್ತೆ ಓದಿ..

ಮಾವಿನಕಾಯಿ ತಿಂದು ಮಾವಿನ ಮರದ ಕೆಳಗೆ ಮಲಗುವುದಕ್ಕಿಂತ ಕುಂಬಳ ಕಾಯಿ ತಿಂದು ಕಷ್ಟ ಪಟ್ಟು ದುಡಿಯುವುದು ಒಳ್ಳೆಯದು ಎಂದು ಹಿಂದಿನಕಾಲದಿಂದ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಈ ಒಂದು ಕುಂಬಳ ಕಾಯಿಯಲ್ಲಿ ನಮ್ಮ ದೇಹಕ್ಕೆ ತುಂಬಾ ಲಾಭಗಳು ಸಿಗುತ್ತವೆ. ಕುಂಬಳ ಕಾಯಿಯಲ್ಲಿ ಇರುವ ಅಂಶ ನಮ್ಮ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಮಾತ್ರ ಅಲ್ಲದೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಸಹ ದೂರ ಮಾಡುತ್ತದೆ. ನಾವಿಲ್ಲಿ ಈ ಲೇಖನದ ಮೂಲಕ ಕುಂಬಳ ಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ತಿಳಿಸಿಕೊಡುತ್ತೇವೆ. ಕುಂಬಳಕಾಯಿ … Read more

ಮೊಟ್ಟಮೊದಲ ಜ್ಯೋತಿರ್ಲಿಂಗ ಕ್ಷೇತ್ರ ಇದು ಯಾವುದು ಎಲ್ಲಿದೆ ಗೊತ್ತೇ? ತಿಳಿಯಿರಿ..

ನಮ್ಮ ದೇಶದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳು ಅಂದರೆ ೧೨ ಜ್ಯೋತಿರ್ಲಿಂಗಗಳು ಇವೆ. ಅದರಲ್ಲಿ ಮೊಟ್ಟಮೊದಲ ಜ್ಯೋತಿರ್ಲಿಂಗ ಕ್ಷೇತ್ರ ಎಂದರೆ ಗುಜರಾತ ರಾಜ್ಯದ ವೆರವಲ್ ನಲ್ಲಿ ಇರುವ ಸೋಮನಾಥ ದೇವಾಲಯ. ಗುಜರಾತ್ ನಲ್ಲಿ ಇರುವ ಸೋಮನಾಥ ದೇವಾಲಯವು ತುಂಬಾ ಪುರಾತನ ದೇವಾಲಯ ಆಗಿದೆ. ದೇಶದಲ್ಲಿ ಇರುವ ಶಿವ ಭಕ್ತರು ಅತಿ ಹೆಚ್ಚಾಗಿ ಭೇಟಿ ನೀಡುವ ದೇವಸ್ಥಾನ ಇದು. ಸೋಮನಾಥ ದೇವಾಲಯದ ಬಗ್ಗೆ ಪುರಾಣಗಳಲ್ಲಿ ಸಹ ಹೇಳಲಾಗಿದೆ. ಅದ್ಭುತವಾದ ಈ ಸನಾತ ದೇವಾಲಯ ಹಲವಾರು ವಿಷಯಗಳನ್ನು ಒಳಗೊಂಡಿದೆ ಅದರ ಬಗ್ಗೆ ಇಲ್ಲಿ … Read more

ನಿಮ್ಮ ನಾಲಿಗೆ ನಿಮ್ಮ ಅರೋಗ್ಯ ಹೇಗಿದೆ ಅನ್ನೋದನ್ನ ತಿಳಿಸುತ್ತೆ ನೋಡಿ

ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು” ಎಂಬ ಗಾದೆ ಮಾತು ಇದೆ. ಮನುಷ್ಯನ ದೇಹದ ಆರೋಗ್ಯದಲ್ಲಿ ನಾಲಿಗೆಯದು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಹಲ್ಲು ಮತ್ತು ವಸಡುಗಳಿಗೆ ತೋರುವಷ್ಟು ಕಾಳಜಿಯನ್ನು ನಾಲಿಗೆಗು ತೋರಬೇಕು ಎಂದು ವೈದ್ಯರು ಹೇಳುತ್ತಾರೆ. ಆಚಾರ ಇಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ಎಂದು ದಾಸರು ಹೇಳಿದ್ದಾರೆ. ಆಚಾರದ ಜೊತೆ ಆರೋಗ್ಯವೂ ಇದ್ದಲ್ಲಿ ನಾಲಿಗೆಯ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ಅಂತಹ ನಾಲಿಗೆಯ ಆರೋಗ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು? ಯಾವ ಲಕ್ಷಣಗಳೂ ನಮ್ಮಲ್ಲಿ ಕಾಣಿಸಿಕೊಳ್ಳುತ್ತವೆ ಅನ್ನೋದರ … Read more

ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯ ಮಹಿಮೆಯನ್ನೊಮ್ಮೆ ಓದಿ..

ನಮ್ಮ ಭಾರತ ದೇಗುಲಗಳ ಬೀಡಾಗಿದೆ. ವಿಶಿಷ್ಟ ದೇವಾಲಯಗಳ ನಾಡಾಗಿದೆ. ಇಂತಹ ವಿಶಿಷ್ಟ, ವಿಶೇಷವಾದ ದೇವಾಲಯವೆ ಕೊಲ್ಲಾಪುರದ ಮಹಾಲಕ್ಷ್ಮಿ. ಇವತ್ತು ಈ ಲೇಖನದಲ್ಲಿ ಕೊಳ್ಳಪ್ರ ಎಲ್ಲಿದೆ ಅಲ್ಲಿಗೆ ಹೋಗೋದು ಹೇಗೆ, ಕೊಲ್ಲಾಪುರದಲ್ಲಿ ಇರುವಂತಹ ಪ್ರವಾಸಿ ಸ್ಥಳಗಳು ಯಾವುದು ಕೊಲ್ಲಾಪುರದಲ್ಲಿ ಉಳಿಯೋಕೆ ಏನೇನು ವ್ಯವಸ್ಥೆ ಇದೆ ಏನೇನು ಸಿಗತ್ತೆ? ಎನ್ನುವುದರ ಬಗ್ಗೆ ಸಂಪೂರ್ಣ ಸಮಗ್ರ ಮಾಹಿತಿ ಈ ಲೇಖನದಲ್ಲಿ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ ಇದು ಮಹಾ ವಿಷ್ಣುವಿನ ಪತ್ನಿ ಮಹಾಲಕ್ಷ್ಮಿ ನೆಲೆಸಿರುವ ಶಾಶ್ವತ ನಿಲಯ ಆಗಿದೆ. ಈ … Read more

ದೇಹದ ತೂಕವನ್ನು ಕಡಿಮೆ ಮಾಡುವ ಜೊತೆಗೆ ಹತ್ತಾರು ಲಾಭವನ್ನು ನೀಡುವ ಸೋರೆಕಾಯಿ

ಸೋರೆಕಾಯಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಂಬಾರ್ ಪಲ್ಯ ಎಲ್ಲದಕ್ಕೂ ಸಾಮಾನ್ಯವಾಗಿ ಸೋರೆಕಾಯಿಯನ್ನು ಬಳಸುತ್ತಾರೆ. ಅಕ್ಕಿ ರೊಟ್ಟಿ ಜೊತೆ ಸೋರೆಕಾಯಿ ಪಲ್ಯ ಅದರ ಕಾಂಬಿನೇಶನ್ ಒಂಥರಾ ರುಚಿ. ಆದರೆ ಈ ಸೋರೆಕಾಯಿಯನ್ನು ಅಡುಗೆಗೆ ಮಾತ್ರ ಬಳಸುತ್ತಾರೆ ಎಂದರೆ ಅದು ದೊಡ್ಡ ತಪ್ಪೇ ಆಗುತ್ತದೆ. ಸೋರೆಕಾಯಿ ಅಲ್ಲಿ ಇರುವ ಆರೋಗ್ಯಕರ ಅಂಶಗಳನ್ನು ತಿಳಿದುಕೊಂಡರೆ, ನಾವು ಬರೀ ಅಡುಗೆಗೆ ಬಳಸುವ ಸೋರೆಕಾಯಿ ಯಲ್ಲಿ ಇಷ್ಟೊಂದು ಆರೋಗ್ಯಕಾರಿ ಗುಣಗಳು ಇವೆಯಾ ಎಂದು ಗಾಬರಿ ಆಗುವುದು ಖಂಡಿತ. ಹಾಗಿದ್ರೆ ಸೋರೆಕಾಯಿ ಇಂದ ನಮ್ಮ … Read more

error: Content is protected !!