Arjun Sarja: ಅರ್ಜುನ್ ಸರ್ಜಾ ಮಗಳ ಅದ್ದೂರಿ ನಿಶ್ಚಿತಾರ್ಥದ ಫೋಟೋ, ಮಗಳ ಸೀಕ್ರೆಟ್ ಲವ್ ಸ್ಟೋರಿ ತಂದೆಗೆ ತಿಳಿದಾಗ ಅದೆಂತಹ ಕೆಲಸ ಮಾಡಿದರು ಗೊತ್ತಾ..

Arjun Sarja: ಸ್ನೇಹಿತರೆ ಅಕ್ಟೋಬರ್ 28ನೇ ತಾರೀಕು 2023 ರಂದು ಬಹಳ ಬಹಳ ಅದ್ದೂರಿಯಾಗಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ( Arjun Sarja) ಅವರ ಪುತ್ರಿ ಐಶ್ವರ್ಯ ಮತ್ತು ತಮಿಳಿನ ಪ್ರಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ (Thambi Ramaiah) ಅವರ ಪುತ್ರ ಉಮಾಪತಿ ರಾಮಯ್ಯನವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿದೆ. ಕೇವಲ ಎರಡು ಕುಟುಂಬಗಳ ಸನ್ನಿಧಿಯಲ್ಲಿ ಬಹಳ ಗ್ರಾಂಡ್ ಆಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ಎಂಗೇಜ್ಮೆಂಟನ್ನು ಹಮ್ಮಿಕೊಂಡಿದ್ದು, ಈ ಶುಭ ಸಮಾರಂಭದ ಕೆಲ ಫೋಟೋಗಳನ್ನು ತಮ್ಮ … Read more

Actor Ramya: ಮೋಹಕ ತಾರೆ ರಮ್ಯಾ ಅವರೊಂದಿಗೆ ನಟ ಪ್ರೇಮ್ ಮಗಳು ಅಮೃತ ಪ್ರೇಮ್

Actor Ramya With Amrutha prem: ಸ್ನೇಹಿತರೆ, ಸದ್ಯ ರಾಜ್ಯದಾದ್ಯಂತ ಎಲ್ಲೆಡೆ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ತಯಾರಾಗಿರುವಂತಹ ಟಗರು ಪಲ್ಯ (Tagaru palya) ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಳ್ಳಿ ಸೊಗಡಿನ ಕಥೆ ಹಾಗೂ ಅಲ್ಲಿನ ಜನರು ಮುಂದುವರೆಸಿಕೊಂಡು ಬಂದಿರುವಂತಹ ನಂಬಿಕೆ ಹಾಗೂ ಸೊಗಸಾದ ಪ್ರೇಮ ಕಥೆಯ ಮೇಲೆ ಸಿನಿಮಾ ತಯಾರಾಗಿದ್ದು, ಮೊದಲ ವಾರದಲ್ಲಿಯೇ ಜನರ ಮನಸ್ಸನ್ನು ಸೆಳೆದಿದೆ. ಇನ್ನು ಈ ಸಿನಿಮಾದ ಮೂಲಕ ನೆನಪಿರಲಿ ಪ್ರೇಮ್ ಅವರ ಮಗಳು ಅಮೃತ ಪ್ರೇಮ್(Amrutha … Read more

ದುರ್ಗಾದೇವಿಯ ಅನುಗ್ರಹದಿಂದ ಮುಂದಿನ ನವೆಂಬರ್ ತಿಂಗಳಿನಲ್ಲಿ ಈ 3 ರಾಶಿಯವರನ್ನು ಹುಡುಕಿ ಬರಲಿದೆ ಅದೃಷ್ಟ

Horoscope November Month 2023: ವೃಷಭ ರಾಶಿ: ನಿಮ್ಮ ಎಲ್ಲಾ ಹೊಸ ಉದ್ಯಮಕ್ಕೂ ನವೆಂಬರ್ ತಿಂಗಳು ಹೇಳಿ ಮಾಡಿಸಿದ ಮಾಸವಾಗಿದ್ದು, ನಿಮ್ಮ ರಾಶಿ ಚಕ್ರದಲ್ಲಿನ ಗ್ರಹಗತಿಗಳೆಲ್ಲವೂ ಉತ್ತಮ ಸ್ಥಾನದಲ್ಲಿ ಇರುವುದರಿಂದ ನವೆಂಬರ್ ನಲ್ಲಿ ಅತಿ ಹೆಚ್ಚಾದ ಹಣ ಸಂಪಾದನೆ ಮಾಡುವಿರಿ. ಅವಿವಾಹಿತರಿಗೆ ಮದುವೆ ಯೋಗ, ಅತಿಯಾದ ಹಣವ್ಯಯವಾಗುವುದು ಹಾಗೂ ಅಷ್ಟೇ ಹಣವನ್ನು ಮರು ಸಂಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತೀರಾ. ಕಟಕ ರಾಶಿ: ನವೆಂಬರ್ ತಿಂಗಳಿನಲ್ಲಿ ನಿಮ್ಮ ಪ್ರೀತಿ ಪ್ರೇಮದ ವಿಚಾರ ಮನೆಯವರ ಮುಂದೆ ಬಹಿರಂಗ ಗೊಳ್ಳುವುದು, ಹೊಸ … Read more

ಮೀನ ರಾಶಿಗೆ ಕೇತು ಪ್ರವೇಶ, ಮುಂದಿನ ಒಂದುವರೆ ವರ್ಷಗಳ ಕಾಲ ಈ ಮೂರು ರಾಶಿಯವರ ಬದುಕನ್ನೇ ಬದಲಿಸಲಿದ್ದಾನೆ ಕೇತು

Ketu in Pisces: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ವಕ್ರ ಗ್ರಹ ಎಂದು ಪರಿಗಣಿಸಲಾಗಿದೆ. ಕೇವಲ ಸಮಸ್ಯೆ ಹಾಗೂ ಒತ್ತಡವನ್ನು ಸೃಷ್ಟಿ ಮಾಡುವುದಕ್ಕೆ ಪ್ರತ್ಯೇಕನಾಗಿದ್ದು ಹೀಗಾಗಿ ಹಲವರು ಕೇತು ಎಂದ ಕ್ಷಣ ಭಯಪಡುತ್ತಾರೆ‌. ಹೀಗಿರುವಾಗ ನೆನ್ನೆ ರಾತ್ರಿ ಸುಮಾರು 9:20ಕ್ಕೆ ಕೇತು ಮೀನ ರಾಶಿಯನ್ನು ಪ್ರವೇಶ ಮಾಡಿದ್ದು, ಇನ್ನು ಒಂದುವರೆ ವರ್ಷಗಳ ಕಾಲ ಅಂದರೆ 2025ರ ಮೇ 18ನೇ ತಾರೀಕಿನವರೆಗೂ ಮೀನ ರಾಶಿಯಲ್ಲಿಯೇ ಸಂಚರಿಸುತ್ತಿರುತ್ತಾನೆ. ಈ ಸಮಯದಲ್ಲಿ ಕೇತು ತನ್ನ ಶುಭ ಪ್ರಭಾವವನ್ನು ಬೀರಲಿದ್ದು ಅದು … Read more

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ತರ ಬದಲಾವಣೆ ಮಾಡಿದ ಸಿದ್ದು ಸರ್ಕಾರ, ಪ್ರತಿ ಮನೆಗೂ ಹಬ್ಬದ ಪ್ರಯುಕ್ತ ವಿಶೇಷ ಉಡುಗೊರೆ ಸಿಗುವುದು ಖಂಡಿತಾ

Anna Bhagya Yojana Update: ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ತನ್ನ ಪ್ರಚಾರದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ನಡೆದುಕೊಂಡು ಈಗಾಗಲೇ ಘೋಷಿಸಿದ್ದಂತಹ ಯೋಜನೆಗಳಲ್ಲಿ ಯುವ ನಿಧಿ ಯೋಜನೆಯನ್ನು (Yuva Nidhi yojana) ಹೊರತಾಗಿಸಿ ಬಹುತೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದ ರಾಜ್ಯದ ಜನರು ಕೂಡ ನುಡಿದಂತೆ ನಡೆದುಕೊಂಡಿರುವಂತಹ ಕಾಂಗ್ರೆಸ್ ಸರ್ಕಾರದ ಕುರಿತು ತಮ್ಮ ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೀಗ ಸಿದ್ದು ಸರ್ಕಾರವು ಅನ್ನಭಾಗ್ಯ ಯೋಜನೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ಮಾಡ ಹೊರಟಿದ್ದು, ಈ ನಿರ್ಧಾರದ ಕುರಿತು ಮೊದಲೇ ಮಾಹಿತಿಯನ್ನು ಹೊರ ಹಾಕಿದ್ದಾರೆ. … Read more

Anirudh: ರನ್ವೀರ್ ಮತ್ತು ಆಲಿಯ ಭಟ್ ದಂಪತಿಗಳೊಂದಿಗೆ ರಾಷ್ಟ್ರಪ್ರಶಸ್ತಿ ಪಡೆದ ಡಾಕ್ಟರ್ ವಿಷ್ಣುವರ್ಧನ್ ಅವರ ಹೆಮ್ಮೆಯ ಅಳಿಯ ಅನಿರುದ್ಧ್

ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಮನೆ ಮಾತಾದಂತಹ ನಟ ಅನಿರುದ್(Anirudh) ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತಾರೆ. ಅದರಂತೆ ಸದ್ಯ ಅನಿರುಧ್ (Anirudh) ಅವರು ಬಾಲಿವುಡ್ ನ ಪ್ರಖ್ಯಾತ ನಟ ನಟಿಯರಾದ ಅಲಿಯಾ ಭಟ್ ಮತ್ತು ರನ್ವೀರ್ ಕಪೂರ್ ಅವರೊಂದಿಗೆ ಸೆಲ್ಫಿ ಒಂದನ್ನು ತಗಿಸಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಹೌದು ಗೆಳೆಯರೇ ಅಕ್ಟೋಬರ್ 17 ನೇ ತಾರೀಕು ದೆಹಲಿಯಲ್ಲಿ … Read more

Ragini prajwal: ಸೀರೆ ಉಟ್ಟು ಫೋಟೋಗಳಿಗೆ ಬಹಳ ಮುದ್ದಾಗಿ ಪೋಸ್ ನೀಡಿದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ!

Ragini prajwal saree photos: ಸ್ನೇಹಿತರೆ ತಮ್ಮ ಅತ್ಯುನ್ನತ ಅಭಿನಯದ ಮೂಲಕ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಕನ್ನಡ ಚಿತ್ರರಂಗದ ಡೈನಮಿಕ್ ಪ್ರಿನ್ಸ್ ಎಂದೇ ಗುರುತಿಸಿಕೊಂಡಿರುವಂತಹ ಪ್ರಜ್ವಲ್ ದೇವರಾಜ್ (Prajwal Devraj) ತಮ್ಮ ಚಿತ್ರಗಳಿಂದಾಗಿ ಸದ್ದು ಮಾಡಿದರೆ ಅವರ ಪತ್ನಿ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ತಮ್ಮ ಅದ್ಭುತ ಡ್ಯಾನ್ಸಿಂಗ್ ವಿಡಿಯೋ ಹಾಗೂ ಮುದ್ದಾದ ಫೋಟೋಶೂಟ್ ಗಳ ಮೂಲಕ ನೆಟ್ಟಿಗರ ಹೃದಯ ಕದಿಯುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ರಾಗಿಣಿ(Ragini) ಅವರು ಆಗಾಗ ತಮ್ಮ ಫಾಲ್ಲೋರ್ಸ್ಗಳಿಗೆ … Read more

ಹೊಸ ವರ್ಷದಲ್ಲಿ ಶನಿಯ ಕೃಪೆಯಿಂದ ಈ 4 ರಾಶಿಯವರಿಗೆ ಹೆಚ್ಚಿನ ಯಶಸ್ಸು ಸಮೃದ್ಧಿ ಮತ್ತು ಧನ ಲಾಭ ಸಿಗಲಿದೆ!

Kannada Horoscope On 2024: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಪ್ರಮುಖ ಗ್ರಹನೆಂದು ಪರಿಗಣಿಸಲಾಗಿದೆ. ಮಂದಗತಿಯ ಚಲನೆಯಿಂದ ಪ್ರತ್ಯೇಕ ರಾಶಿ ಚಕ್ರದ ಮೇಲೆ ಪ್ರಭಾವ ಬೀರುವಂತಹ ಶನಿಯು ಸದ್ಯ ತನ್ನ ಅಧಿಪತ್ಯವಿರುವಂತಹ ಕುಂಭ ರಾಶಿಯಲ್ಲಿದ್ದು ಇತರೆ ರಾಶಿಗಳಿಗೆ ಸಾಡೇಸಾತಿನ ಪ್ರಭಾವವನ್ನು ಬೀರುತ್ತಿದ್ದಾನೆ. ಹೀಗಿರುವಾಗ ಶನಿ (Shani) ಉತ್ತಮ ಸ್ಥಾನದಲ್ಲಿ ಇರುವುದರಿಂದ ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ಕರುಣಿಸುತ್ತಿದ್ದು ಆ ರಾಶಿಗಳು ಯಾವ್ಯಾವು? ಶನಿಯಿಂದ ಏನೇನೆಲ್ಲ ಶುಭ ಯೋಗವನ್ನು ಅನುಭವಿಸಲಿದ್ದೀರಿ ಎಂಬ ಮಾಹಿತಿಯನ್ನು ಈ … Read more

ದಿನ ಭವಿಷ್ಯ: ಇಂದು ಈ ರಾಶಿಯವರ ಮೇಲಿರಲಿದೆ ಅರ್ಧನಾರೀಶ್ವರನ ಅನುಗ್ರಹ. ಶಿವನ ವಿಶೇಷ ಕೃಪೆಯಿಂದ ಆರ್ಥಿಕ ಲಾಭ, ಗೆಲುವು

Daily Horoscope on 31 October: ಮೇಷ ರಾಶಿ: ವೃತ್ತಿ ಬದುಕಿನಲ್ಲಿ ಮಹತ್ತರ ಬದಲಾವಣೆಯನ್ನು ಕಾಣಲಿದ್ದೀರಿ. ಶಿವನ ಅನುಗ್ರಹದಿಂದಾಗಿ ಇಂದು ನಿಮ್ಮ ಅನೇಕ ತೊಂದರೆ, ಸಂಕಷ್ಟಗಳಿಗೆ ಮುಕ್ತಿ ದೊರಕುವುದು. ಸಂಜೆಯ ಸಮಯ ಶಿವ ಮಂದಿರಕ್ಕೆ ಭೇಟಿ ನೀಡಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ನಿಮ್ಮ ಈ ದಿನ ಇನ್ನಷ್ಟು ಉತ್ತಮವಾಗಿರುತ್ತದೆ. ವೃಷಭ ರಾಶಿ: ಆರ್ಥಿಕ ದೃಷ್ಟಿಕೋನದಿಂದ ಶಿವನ ಅನುಗ್ರಹ ಒಲಿದಿದ್ದು, ಅನಿರೀಕ್ಷಿತ ಧನ ಸಂಪಾದನೆ, ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಸಾಧ್ಯತೆಗಳಿದೆ. ಹಲವು ದಿನಗಳಿಂದ ನೋವನ್ನು ಉಂಟು ಮಾಡುತ್ತಿದ್ದ ಮೈಗ್ರೇ.ನ್ ಸಮಸ್ಯೆಗೆ … Read more

Actress Prema: ಸ್ಯಾಂಡಲ್ವುಡ್ನ ಮುದ್ದಾದ ಗೊಂಬೆ ಪ್ರೇಮ ಅವರ ಕುಟುಂಬದ ವೈರಲ್ ಫೋಟೋಸ್!

Actress Prema: 1994 ರಲ್ಲಿ ಸಿನಿಮಾ ಇಂಡಸ್ಟ್ರಿ (cinema industry) ಯನ್ನು ಪ್ರವೇಶ ಮಾಡಿ ಕನ್ನಡ ತೆಲುಗು ತಮಿಳು ಹಾಗೂ ಕೆಲ ಮಲಯಾಳಂ ಚಿತ್ರಗಳಲ್ಲಿಯೂ ಅಭಿನಯಿಸುತ್ತ ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲಿಯೂ ನಟಿ ಪ್ರೇಮ ವಿಶೇಷ ಬೇಡಿಕೆಯನ್ನು ಹೊಂದಿರುತ್ತಾರೆ, ಅದರಲ್ಲೂ ಪ್ರೇಮ(Prema) ಅಭಿನಯಿಸಿದಂತಹ ಕನ್ನಡ ಸಿನಿಮಾಗಳೆಲ್ಲ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರುತಿದ್ದಂತಹ ಕಾಲ. ಡಾಕ್ಟರ್ ರಾಜಕುಮಾರ್ ಅವರ ಶಿಬಿರ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಹ ಪ್ರೇಮ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ಸವ್ಯಸಾಚಿ ಸಿನಿಮಾದಲ್ಲಿ … Read more

error: Content is protected !!