ನಿಮ್ಮ ಫೋನ್ ತುಂಬಾ ಹಿಟ್ ಆಗಲು ಕಾರಣವೇನು ಗೊತ್ತೇ?

ಪ್ರತೀ ದಿನ ನಾವು ಮೊಬೈಲ್ ಬಳಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಮಸ್ಯೆ ಎಂದರೆ ಮೊಬೈಲ್ ಬಳಸುತ್ತಾ ಇರೋವಾಗ ಬಿಸಿ ಆಗುವುದು. ಸಾಮಾನ್ಯವಾಗಿ ಇದು ಎಲ್ಲರಿಗೂ ಕಾಡುವ ದೊಡ್ಡ ಸಮಸ್ಯೆಯೇ ಆಗಿರತ್ತೆ. ಮೊಬೈಲ್ ತಗೊಳೋವಾಗ ಚೆನ್ನಾಗಿರತ್ತೆ ಆದ್ರೆ ತಗೊಂಡು ಆರೇಳು ತಿಂಗಳು ಆದ ನಂತರ ಮೊಬೈಲ್ ಹೀಟ್ ಆಗೋಕೆ ಶುರು ಆಗತ್ತೆ. ಯಾತಕ್ಕಾಗಿ ಮೊಬೈಲ್ ಫೋನ್ ಹೀಟ್ ಆಗತ್ತೆ? ಇದರಿಂದ ಏನೆಲ್ಲ ಆಗತ್ತೆ? ಹಾಗೆ ಇದಕ್ಕೆ ಪರಿಹಾರ ಏನು ಅನ್ನೋದನ್ನ ವಿವರವಾಗಿ ನೋಡೋಣ. ಫೋನ್ ಹೀಟ್ ಆಗ್ತಾ … Read more

ಕರ್ನಾಟಕದ ಸಣ್ಣ ಹಳ್ಳಿಯಿಂದ ಬಂದ ಬಿಂದು ಜೀರ ಪಾನೀಯ ರಾಜ್ಯದಲ್ಲಿ ಜನಪ್ರಿಯಗಳಿಸಿದ್ದು ಹೇಗೆ ಗೊತ್ತೇ

ಬಿಂದು ಜೀರ ಎಂದು ಕರೆಯಲ್ಪಡುವ ಈ ಪಾನೀಯದ ರುಚಿಯನ್ನು ನೋಡದ ಜನರೇ ಇಲ್ಲವೇನೋ….ಅಷ್ಟರ ಮಟ್ಟಿಗೆ ಇದು ಜನಪ್ರಿಯತೆಯನ್ನು ಪಡೆದಿದೆ. ಈ ಬಿಂದುವಿನ ಉತ್ಪಾದನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಂದು ಸಣ್ಣ ಹಳ್ಳಿಯಿಂದ ಬಂದಿದೆ ಎಂದರೆ ಅದು ಅಚ್ಚರಿಯ ವಿಷಯ . ಬಿಂದುವಿನ ತಯಾರಕರ ಹೆಸರು ಸತ್ಯಶಂಕರ್‌. ಇವರು ಪುತ್ತೂರಿನ ಸಮೀಪದ ಬೆಳ್ಳಾರಿ ಎಂಬಲಿ ಜನಿಸಿದ್ದಾರೆ. ಪಿಯುಸಿ ಮುಗಿಸಿದ ಬಳಿಕ ಸತ್ಯಶಂಕರ ಅವರು ಉದ್ಯೋಗ ಮಾಡುವ ವಿಚಾರ ಬಂದಾಗ ಇವರ ಬಳಿ ಸ್ವಂತ ಹಣವಿರಲಿಲ್ಲ ಹಾಗಾಗಿ ಕೇಂದ್ರ … Read more

ಹತ್ತನೇ ತರಗತಿ ಪಾಸ್ ಆದವರಿಗೆ ತುಮಕೂರಿನಲ್ಲಿದೆ ಉದ್ಯೋಗ.!

ತುಮಕೂರು ಜಿಲ್ಲೆಯಲ್ಲಿ SSLC ಪಾಸ್ ಆದವರಿಗೆ 2020 ಸಾಲಿನ ಖಾಲಿ ಇರುವಂತಹ 2020 ಹುದ್ದೆಗಳಿಗೆ ಸರ್ಕಾರದ ಕಡೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾವ ಹುದ್ದೆಗಳು ಖಾಲಿ ಇವೆ ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಮಹಿಳಾ ಮತ್ತು ಮಕ್ಕಳ ಇಲಾಖೆ ತುಮಕೂರು ಇವರ ಕಡೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇವರಲ್ಲಿ ಖಾಲಿ ಇರುವಂತಹ ಹುದ್ದೆಗಳು ಈ ರೀತಿ ಇವೇ. ಅಂಗನವಾಡಿ ಸಹಾಯಕಿ, ಅಂಗನವಾಡಿ ಕಾರ್ಯಕರ್ತೆ, ಕಿರಿಯ ಅಂಗನವಾಡಿ ಕಾರ್ಯಕರ್ತೆ. ಈ ಮೂಯೂ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಇಲ್ಲಿ ಖಾಲಿ ಇರುವಂತಹ … Read more

ಹೊಸಮನೆ ಕಟ್ಟುತಿದ್ದೀರಾ? ಅಥವಾ ಹೊಸ ಮನೆ ಖರೀದಿಸುತ್ತಿದ್ರೆ ಈ ಯೋಜನೆಯನ್ನು ಪಡೆದುಕೊಳ್ಳಿ.

ಹೊಸ ಮನೆ ಕಟ್ಟುತ್ತಿದ್ದರೆ ಮತ್ತು ಹೊಸ ಮನೆಯನ್ನು ಖರೀದಿಸುತ್ತಾ ಇದ್ದರೆ 2,67,000 ರೂಪಾಯಿಗಳನ್ನು ಉಚಿತವಾಗಿ ಸಬ್ಸಿಡಿಯನ್ನು ಪಡೆಯಬಹುದು. ಕೇಂದ್ರ ಸರ್ಕಾರದಿಂದ ಕೊಡುವ 2,67,000 ರೂಪಾಯಿಗಳನ್ನು ಹೇಗೆ ಪಡೆಯುವುದು, ಅದನ್ನು ಪಡೆಯಲು ಏನೇನು ದಾಖಲೆಗಳು ಬೇಕು? ಎಲ್ಲಿ ಪಡೆಯುವುದು ಅನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕೇಂದ್ರ ಸರ್ಕಾರದಿಂದ 2022 ರ ಒಳಗಾಗಿ ಎಲ್ಲರಿಗೂ ಸೂರು ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿ ಅಂದರೆ, PMAY ಅಡಿಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ಯಾವುದೇ … Read more

ತುರಿಕೆ ಕಜ್ಜಿ ಮುಂತಾದ ಚರ್ಮರೋಗ ನಿವಾರಣೆಗೆ ಈ ಗಿಡದ ಎಲೆ ಇದ್ರೆ ಸಾಕು

ಬಹುತೇಕ ಜನರಿಗೆ ಹಳ್ಳಿಗಳಲ್ಲಿ ಇರುವಂತ ಔಷಧಿ ಸಸ್ಯಗಳ ಬಗ್ಗೆ ತಿಳಿದಿರೋದಿಲ್ಲ, ಅಂತಹ ಸಸ್ಯಗಳ ಸಾಲಿನಲ್ಲಿ ಈ ನೆಲನೆಲ್ಲಿ ಗಿಡ ಕೂಡ ಒಂದಾಗಿದೆ, ಇದನ್ನು ಕಜ್ಜಿ ತುರಿಕೆ ಮುಂತಾದ ಚರ್ಮ ರೋಗ ನಿವಾರಣೆಗೆ ಬಳಸಲಾಗುತ್ತದೆ. ಅಷ್ಟಕ್ಕೂ ಈ ಸಸ್ಯವನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಮುಂದೆ ತಿಳಿಸುತ್ತವೆ ನಿಮಗೆ ಆರೋಗ್ಯಕರ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಈ ಸಸ್ಯದ ಬಗ್ಗೆ ಹಳ್ಳಿಯ ಜನರಿಗೆ ಹೆಚ್ಚು ಪರಿಚಯವಿರುತ್ತದೆ, ಈ ಗಿಡವನ್ನು ನೆಲನೆಲ್ಲಿ ಗಿಡ ಎಂಬುದಾಗಿ ಕರೆಯುತ್ತಾರೆ, … Read more

ಹಾಸಿಗೆಯಲ್ಲಿ ಮೂತ್ರ ಮಾಡ್ಕೊಳೋ ಮಕ್ಕಳಿಗೆ ಈ ಟಿಪ್ಸ್

ಸಾಮಾನ್ಯವಾಗಿ ಕೆಲವೊಂದು ಮಕ್ಕಳು ಹಾಸಿಗೆಯಲ್ಲಿ ಮೂತ್ರಮಾಡಿಕೊಳ್ಳುವ ಸಮಸ್ಯೆಯನ್ನು ಹೊಂದಿರುತ್ತಾರೆ, ಅಷ್ಟೇ ಅಲ್ಲದೆ ಈ ಸಮಸ್ಯೆಯಿಂದ ಮನೆಯಲ್ಲಿ ಕಿರಿ ಕಿರಿ ಅನಿಸಿರುತ್ತದೆ ಈ ಸಮಸ್ಯೆಗೆ ಕಡಿವಾಣ ಹಾಕಲು ಒಂದೊಳ್ಳೆ ಟಿಪ್ಸ್ ಇಲ್ಲಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ ಮನೆಯಲ್ಲಿ ತಾಯಂದಿರು ಹಾಸಿಗೆಯನ್ನು ಶುಚಿಗೊಳಿಸೋದು ಕಷ್ಟವಾಗಬಹುದು ಆದ್ದರಿಂದ ಈ ಟಿಪ್ಸ್ ಫಾಲೋ ಮಾಡಿ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಿ. ಅಡುಗೆ ಮನೆಯಲ್ಲಿ ಬಳಸುವಂತ ಸಾಸುವೆ ಈ ಸಮಸ್ಯೆಗೆ ಪರಿಹಾರ ನೀಡಬಲ್ಲದು ಹೌದು ಸಾಸಿವೆಯನ್ನು ಹುರಿದು ಪುಡಿ ಮಾಡಿಕೊಂಡು, ಅರ್ಧ ಚಮಚ … Read more

ಹಳ್ಳಿಗಳಲ್ಲಿ ಸಿಗುವಂತ ಈ ಹಣ್ಣಿನಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ

ಹಳ್ಳಿಗಳಲ್ಲಿ ಅಥವಾ ನಗರಗಳಲ್ಲಿಯು ಕೂಡ ಈ ಹಣ್ಣನ್ನು ನಾವುಗಳು ಕಾಣಬಹುದು. ಹೌದು ಸಾಮಾನ್ಯವಾಗಿ ಈ ಹಣ್ಣು ಹೆಚ್ಚು ಹಳ್ಳಿಗಳಲ್ಲಿ ಬಳಕೆಯಲ್ಲಿರುತ್ತದೆ ಇದನ್ನು ಚಳ್ಳೆಹಣ್ಣು ಎಂಬುದಾಗಿ ಕರೆಯಲಾಗುತ್ತದೆ. ಈ ಹಣ್ಣು ಯಾವೆಲ್ಲ ಬಳಕೆಯನ್ನು ಹೊಂದಿದೆ ಹಾಗೂ ಇದರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ಅನ್ನೋದನ್ನ ತಿಳಿಯೋಣ. ಚಳ್ಳೇಹಣ್ಣುನ್ನು ಉಪ್ಪಿನಕಾಯಿಗೆ ಬಳಸುತ್ತಾರೆ ಈ ಉಪ್ಪಿನಕಾಯಿ ವರ್ಷವಾದರೂ ಕೆಡೋದಿಲ್ಲ, ಇದು ಉತ್ತಮ ಆರೋಗ್ಯವನ್ನು ಹೊಂದಿರುವಂತ ಹಣ್ಣಾಗಿದೆ, ಈ ಹಣ್ಣಿನಲ್ಲಿ ಪ್ರೋಟೀನ್, ಕಬ್ಬಿಣಾಂಶ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣದ ಅಂಶವಿರುತ್ತದೆ ಆದ್ದರಿಂದ ದೇಹಕ್ಕೆ ಉತ್ತಮವಾದ ಹಣ್ಣು … Read more

ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರ ನೀಡುವ ಆಯುರ್ವೇದ ಮದ್ದು

ಸಕ್ಕರೆ ಕಾಯಿಲೆಯ ಬಗ್ಗೆ ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳೋಣ. ಈಗೆಲ್ಲಾ ಅತೀ ಚಿಕ್ಕ ವಯಸ್ಸಿನಲ್ಲೇ ಬೇಡ ಬೇಡ ಅಂದರೂ ಸಕ್ಕರೆ ಕಾಯಿಲೆ ಶುರು ಆಗತ್ತೆ. ಆದ್ರೆ ಈ ಶುಗರ್. ಸಕ್ಕರೆ ಕಾಯಿಲೆ ಇದು ಬಂದು ಬಿಟ್ರೆ ಅನ್ನೋ ಚಿಂತೆಯಲ್ಲೇ ಅರ್ಧ ಜನರಿಗೆ ಸಕ್ಕರೆ ಕಾಯಿಲೆ ಬಂದರು ತಪ್ಪೇನೂ ಇಲ್ಲ. ಪ್ರಿವೇನ್ಷನ್ ಇಸ್ ಬೆಟರ್ ಧೆನ್ ಕ್ಯೂರ್ ಅನ್ನೋ ಮಾತನ್ನ ನಾವೆಲ್ಲ ಕೇಳೇ ಇರ್ತೀವಿ. ಹಾಗಾಗಿ ಈ ಮಾತಿನಂತೆ ಸಕ್ಕರೆಕಾಯಿಲೆ ಬಂದಮೇಲೆ ಅಯ್ಯೋ ನನಗೆ ಸಕ್ಕರೆ ಕಾಯಿಲೆ ಬಂತು ಅಂತ … Read more

1500 ಕ್ಕೂ ಹೆಚ್ಚು ಅಂಧರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿ, ಅಂದರ ಬಾಳಿಗೆ ಬೆಳಕಾದ ವೈದ್ಯೆ!

ಕೆಲವರು ಮಾಡುವಂತ ಸಾಮಾಜಿಕ ಕಾರ್ಯಗಳು ನಿಜಕ್ಕೂ ಬಹುತೇಕ ಜನಕ್ಕೆ ತಿಳಿಯೋದಿಲ್ಲ, ಆದ್ರೆ ಅವ್ರು ಮಾಡುವಂತ ಕೆಲಸಕ್ಕೆ ಪ್ರಚಾರ ಪಡೆಯುವ ಅಗತ್ಯತೆ ಅವರಿಗೆ ಇರೋದಿಲ್ಲ ಹಾಗಾಗಿ ಎಳ್ಳು ಕೂಡ ಇವರ ಬಗ್ಗೆ ಅಷ್ಟೊಂದು ಸುದ್ದಿಯಾಗಿಲ್ಲ. ಸಾವಿರಾರು ಅಂಧರ ಬಾಳಿಗೆ ಬೆಳಕಾಗಿರುವ ಈ ವೈದ್ಯೆಯ ಬಗ್ಗೆ ನಿಜಕ್ಕೂ ತಿಳಿಯಬೇಕು ಇವರು ಯಾರು ಇವರ ಸಮಾಜ ಸೇವೆ ಬಡ ಜನರಿಗೆ ಹೇಗಿದೆ ಅನ್ನೋದನ್ನ ಮುಂದೆ ನೋಡಿ. ನಿಮಗೆ ಇವರ ಕಾರ್ಯ ವೈಖರಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ ಇದರಿಂದ … Read more

ಸಿಮ್ಲಾದಲ್ಲಿ ಬೆಳೆಯುವ ಸೇಬನ್ನು ಕರ್ನಾಟಕದಲ್ಲಿ ಬೆಳೆದು ಯಶಸ್ಸು ಕಂಡ ರೈತ

ನಾವು ಕಾಶ್ಮೀರಿ ಆಪಲ್, ಶಿಮ್ಲಾ ಆಪಲ್, ಊಟಿ ಆಪಲ್ ಅಂತೆಲ್ಲ ಕೇಳಿರ್ತೀವಿ. ಆದ್ರೆ ಇನ್ನು ಮುಂದೆ ನಾವು ಕರ್ನಾಟಕದ ಆಪಲ್, ಚಿಕ್ಕಬಳ್ಳಾಪುರದ ಆಪಲ್ ಅನ್ನೋದನ್ನೂ ಕೂಡ ಕೇಳ್ತೀವಿ. ದೂರದ ಊರು ಶಿಮ್ಲಾ ದಲ್ಲಿ ಬೆಳೆಯುವ ಸೇಬನ್ನು ಬರದ ನಾಡು ಚಿಕ್ಕಬಳ್ಳಾಪುರದಲ್ಲಿ ರೈತರೊಬ್ಬರು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ಮಾಹಿತಿ ಇದೆ ನೋಡಿ. ಹಚ್ಚ ಹಸಿರಿನಿಂದ ಕೆಂಪು ಬಣ್ಣಕ್ಕೆ ತಿರುಗುತ್ತಿರುವ ಸೇಬುಗಳು. ದೂರದ ಊರಿನಲ್ಲಿ ಬೆಳೆಯುತ್ತಿದ್ದ ಸೇಬನ್ನು ಚಿಕ್ಕಬಳ್ಳಾಪುರದಲ್ಲಿನ ರೈತರೊಬ್ಬರು ಬೆಳೆದು ಯಶಸ್ವಿ ಆಗಿದ್ದರೆ. ಬರದ … Read more

error: Content is protected !!