ನೀವು ಹೋಳಿಗೆ ಪ್ರಿಯರೆ, ಹಾಗಾದ್ರೆ ಇಲ್ಲಿದೆ ಹೋಳಿಗೆ ಮಾಡುವ ಸುಲಭ ವಿಧಾನ

ಸಿಹಿ ತಿನಿಸುಗಳು ಯಾರಿಗೆ ಇಷ್ಟವಾಗುವುದಿಲ್ಲ. ಅದರಲ್ಲೂ ಹೋಳಿಗೆಯನ್ನು ಎಲ್ಲರೂ ಇಷ್ಟಪಡುತ್ತಾರೆ.ಆದರೆ ಎಲ್ಲರಿಗೂ ಸರಿಯಾಗಿ ಹೋಳಿಗೆ ಮಾಡಲು ಬರುವುದಿಲ್ಲ. ಏಕೆಂದರೆ ಇದಕ್ಕೆ ಸರಿಯಾದ ಹದ ಬೇಕಾಗುತ್ತದೆ. ನಾವು ಇಲ್ಲಿ ಹೋಳಿಗೆ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಹೋಳಿಗೆ ಮಾಡಲು ಹಲವಾರು ಸಾಮಗ್ರಿಗಳು ಬೇಕು.ಅದಕ್ಕೆ ಅರ್ಧkg ಮೈದಾ ಹಿಟ್ಟು, ಕಾಲುkg ಚಿರೋಟಿ ರವೆ,ಒಂದು ಕಪ್ ಹಾಲು, 1 ಚಮಚ ಅರಿಶಿನ ಪುಡಿ,ರುಚಿಗೆ ತಕ್ಕಂತೆ ಉಪ್ಪು ಮತ್ತು ಒಂದು ಬೌಲ್ ಎಣ್ಣೆಯನ್ನು ತೆಗೆದುಕೊಳ್ಳಬೇಕು.ಎಣ್ಣೆ ಅಡುಗೆಗೆ ಬಳಸುವುದನ್ನು ತೆಗೆದುಕೊಳ್ಳಬೇಕು.ಮೈದಾಹಿಟ್ಟನ್ನು ಚೆನ್ನಾಗಿ ಜರಡಿ … Read more

ಶರೀರಕ್ಕೆ ಹಾಗೂ ಸೌಂದರ್ಯ ವೃದ್ಧಿಗೆ ದಾಸವಾಳ ಮನೆಮದ್ದು

ದಾಸವಾಳದ ಗಿಡಗಳು ಎಲ್ಲರ ಮನೆಯ ಅಂಗಳದಲ್ಲೂ ಇರುತ್ತವೆ.ಅದರಲ್ಲಿ ವಿಭಿನ್ನ ವಿಭಿನ್ನ ರೀತಿಯ ಜಾತಿಗಳಿವೆ.ಅಂದರೆ ವಿಧ ವಿಧವಾದ ಬಣ್ಣಗಳು ದಾಸವಾಳದಲ್ಲಿ ಇದೆ.ಹಾಗೆಯೇ ಇದು ಔಷಧೀಯ ಗುಣಗಳನ್ನು ಹೊಂದಿದೆ. ನಾವು ಇಲ್ಲಿ ದಾಸವಾಳದ ಔಷಧೀಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ದಾಸವಾಳವು ಮನುಷ್ಯನ ದೇಹಕ್ಕೆ ಬಹಳ ತಂಪು.ಇದರ ಎಲೆಗಳ ಜ್ಯೂಸ್ ನ್ನು ಮಾಡಿ ಕುಡಿಯುವುದರಿಂದ ದೇಹವನ್ನು ತಂಪಾಗಿರಿಸಿಕೊಳ್ಳಬಹುದು.ಈಗ ಕೊರೊನ ಕಷಾಯಗಳನ್ನು ಕುಡಿದು ದೇಹವು ಬಹಳ ಉಷ್ಣವಾಗಿರುತ್ತದೆ.ಇದು ದೇಹಕ್ಕೆ ತಂಪು ಅನುಭವ ನೀಡುತ್ತದೆ.ದಾಸವಾಳದ ಹೂವುಗಳನ್ನು ಚಹಾದ ತರ ಮಾಡಿ ಕುಡಿಯುವುದರಿಂದ … Read more

ರಾಮಾಯಣದಲ್ಲಿ ರಾವಣ, ದ್ವಾಪರಯುಗದಲ್ಲಿ ದುರ್ಯೋಧನ ಆದ್ರೆ ಈ ಕಲಿಯುಗದಲ್ಲಿ ಯಾರು ಗೊತ್ತೇ

ವಿಷ್ಣುವಿನ ಹತ್ತು ಅವತಾರ ನಮಗೆ ಗೊತ್ತೆ ಇದೆ. ಆದರೆ ಪ್ರತಿಯೊಂದು ಅವತಾರ ತಾಳಿದಾಲೂ ಒಂದೊಂದು ರಾಕ್ಷಸರ ಸಂಹಾರ ಆಗಿ ಧರ್ಮ ಸಂಸ್ಥಾಪನೆಯ ಕಾರ್ಯ ನಡೆದಿದೆ. ಉದಾಹರಣೆಗೆ ಕೃಷ್ಣಾವತಾರದಲ್ಲಿ ಕಂಸ, ರಾಮಾಯಣದಲ್ಲಿ ರಾವಣ, ಹಾಗಾದರೆ ಹತ್ತನೆ ಅವತಾರವಾದ ಕಲ್ಕಿಯು ಈ ಕಲಿಯುಗದಲ್ಲಿ ಸಂಹರಿಸುವ ರಾಕ್ಷಸ ಯಾರು ಎಂಬ ಪ್ರಶ್ನೆ ಕಾಡುತ್ತದೆ. ಹಾಗಾದರೆ ಅದು ಯಾರು ಏನು ನಾವು ತಿಳಿಯೋಣ. ದೂರ್ವಾಸರ ಶಾಪದಂತೆ ವಿಷ್ಣು ಹತ್ತು ಅವತಾರ ಎತ್ತುತ್ತಾನೆ. ಅಧರ್ಮವು ಎಲ್ಲೆ ಮೀರಿದಾಗ, ಸದ್ಗುಣಿಗಳಿಗೆ ತೊಂದರೆಯಾದಾಗ ಮಹಾವಿಷ್ಣು ಯಾವುದೋ ಒಂದು … Read more

ಚಿರು ಅವರು ಇಚ್ಚಿಸಬೇಕು ಯಾವಾಗ ಬರಬೇಕು ಎಂದು ಮೇಘನಾ ಮಾತು

ಚಿರಂಜೀವಿ ಸರ್ಜಾ ಎನ್ನುತ್ತಲೆ ನಮಗೆ ನೆನಪಾಗುವುದು ಅವರ ನಿಷ್ಕಲ್ಮಷ ನಗು. ಕಳೆದ ಮೂರು ತಿಂಗಳ ಹಿಂದೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಮ್ಮನ್ನು ಅಗಲಿದರು. ಅವರ ನಿಧನದ ವೇಳೆ ಚಿರು ಪತ್ನಿ ಮೇಘನಾ ರಾಜ್ ಆರು ತಿಂಗಳ ಗರ್ಭಿಣಿ. ಈಗ ಅವರಿಗೆ ಒಂಬತ್ತು ತಿಂಗಳು. ಡಿಲೆವರಿ ದಿನಾಂಕ ಕೂಡಾ ಕೊಟ್ಟಿದ್ದಾರೆ. ಈಗ ಅವರು ಮಗುವಿನ ಬಗೆಗೆ ಏನು ಹೇಳಿದ್ದಾರೆ ತಿಳಿಯೋಣ‌. ಅಕ್ಟೋಬರ್ ಹದಿನೇಳು ಚಿರಂಜೀವಿ ಸರ್ಜಾ ಅವರ ಹುಟ್ಟಿದ ದಿನ. ಇದರ ಪ್ರಯುಕ್ತ ಮೇಘನಾ ರಾಜ್ ಅವರು ಪೂಜೆ … Read more

ಯಾವುದೇ ಪರೀಕ್ಷೆ ಬರೆಯಲು ನಮ್ಮ ತಯಾರಿ ಹೇಗಿರಬೇಕು ಓದಿ.

ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಪಡುತ್ತಾರೆ. ಹೇಗೆ ಪರೀಕ್ಷೆಗೆ ಓದಬೇಕು, ಹೆಚ್ಚಿನ ಮಾರ್ಕ್ಸ್ ಪಡೆಯುವುದು ಹೇಗೆ ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಪರೀಕ್ಷೆಗಳು ಹತ್ತಿರ ಬಂದಂತೆ ವಿದ್ಯಾರ್ಥಿಗಳ ಹೃದಯ ಬಡಿತ ಹೆಚ್ಚಾಗುತ್ತದೆ, ಟೆನ್ಷನ್ ಆಗುವುದರಿಂದ ಅವರು ಓದಿರುವುದನ್ನು ಮರೆತು ಹೋಗುತ್ತಾರೆ. ಕೆಲವು ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಮಾಡುತ್ತಾರೆ ಆದರೆ ರಿಸಲ್ಟ್ ಕಡಿಮೆ ಇದರಿಂದ ನಿರಾಶೆಗೊಳ್ಳುತ್ತಾರೆ, ಪ್ರತಿ ವಿದ್ಯಾರ್ಥಿಯ ಆಸೆ ಉತ್ತಮ ಮಾರ್ಕ್ಸ್ ಪಡೆಯಬೇಕು ಅಂತ ಅದಕ್ಕಾಗಿ ಪ್ರಯತ್ನಿಸುತ್ತಾರೆ ಆದರೆ ಒಳ್ಳೆಯ ಮಾರ್ಕ್ಸ್ ಬರುವುದಿಲ್ಲ. ಅವನಿಗೆ … Read more

ಹಸಿವು ಆದಾಗ ಬಾಳೆಹಣ್ಣು ತಿನ್ನುವ ಅಭ್ಯಾಸ ಇದೆಯೇ? ಏನಾಗತ್ತೆ ಗಮನಿಸಿ

ಬಾಳೆಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಉಪಯೋಗವಿದೆ. ಬಾಳೆಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಎಲ್ಲ ಋತುಗಳಲ್ಲಿ ಸಿಗುವ ಸಂಪದ್ಭರಿತ ಹಣ್ಣುಗಳಲ್ಲಿ ಬಾಳೆಹಣ್ಣು ಒಂದು. ಬಾಳೆಹಣ್ಣು ತಿನ್ನುವುದರಿಂದ ಕಣ್ಣುಗಳಿಗೆ, ಉದರಕ್ಕೆ, ಮೂಳೆ, ಕಿಡ್ನಿ ಹೀಗೆ ಶರೀರದ ಪ್ರತಿಯೊಂದು ಭಾಗಕ್ಕೂ ಒಳ್ಳೆಯದು. ಜೀರ್ಣ ಸಂಬಂಧಿತ ವ್ಯಾಧಿಗಳ ನಿವಾರಣೆಯಲ್ಲಿ ಬಾಳೆಹಣ್ಣು ಸಾಕಷ್ಟು ಉತ್ತಮವಾಗಿದೆ. ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ. ಅನಾರೋಗ್ಯದಿಂದ, ಅಶಕ್ತತೆಯಿಂದ ಬಳಲುವವರು ದಿನಕ್ಕೆ 2 ಬಾಳೆಹಣ್ಣು ತಿನ್ನುವುದರಿಂದ ಬಹು ಬೇಗ ಆರೋಗ್ಯ … Read more

ಮೇಘನಾ ರಾಜ್ ಅವರಿಂದ ಮತ್ತೊಮ್ಮೆ ಚಿರು ಅಭಿಮಾನಿಗಳಿಗೆ ಸಿಹಿ ಸುದ್ದಿ

ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮ ಆದ ಹಿಂದೆಯೇ ಅದೇ ಸಂತೋಷದ ಸಮಯದಲ್ಲಿ ಮೇಘನಾ ರಾಜ್ ಹಾಗೂ ಧ್ರುವ ಸರ್ಜಾ ಅವರು ಇಡೀ ರಾಜ್ಯದ ಜನತೆಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದೇನು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸರ್ಜಾ ಕುಟುಂಬದಲ್ಲಿ ಸದ್ಯ ಮೊನ್ನೆ ಮೊನ್ನೆಯಷ್ಟೇ ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮ ನೆರವೇರಿದ್ದು ಇದೀಗ ಧೃವ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರೂ ಸಹ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಾಲ್ಕು ದಿನದ ಹಿಂದೆಯಷ್ಟೇ … Read more

ಶರೀರಕ್ಕೆ ಉತ್ತಮ ಅರೋಗ್ಯ ಬೇಕಾದಲ್ಲಿ ಈ ಸೂತ್ರ ಪಾಲಿಸಿ

ನಮಗೆ ಆರೋಗ್ಯದಿಂದ ಇದ್ದರೆ ಸಾಕು ಮತ್ತೆನು ಬೇಡ ಅನ್ನಿಸಿರುತ್ತದೆ. ಆರೋಗ್ಯ ಸರಿಯಾಗಿ ಇದ್ದಲ್ಲಿ ದುಡಿಯಲು ಸುಲಭವಾಗುತ್ತದೆ. ಇರುವ ಹಣದಿಂದ ನೆಮ್ಮದಿಯ ಜೀವನ ನಡೆಸಲು ಆಗುತ್ತದೆ. ಆದರೆ ಆರೋಗ್ಯವೇ ಕೈ ಕೊಟ್ಟರೆ ಜೀವನವೇ ಸಾಕು ಅನ್ನಿಸಿಬಿಡುತ್ತದೆ. ಮಾನಸಿಕವಾಗಿಯು ಕುಗ್ಗಿ ಹೋಗುತ್ತೇವೆ. ಆದ್ದರಿಂದ ಆರೋಗ್ಯ ತುಂಬಾ ಮುಖ್ಯ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮೂವತ್ತೈದು ಸೂತ್ರಗಳನ್ನು ನೀಡಲಾಗಿದೆ. ಆ ಸೂತ್ರಗಳ ಬಗೆಗೆ ಈ ಮಾಹಿತಿಯ ಮೂಲಕ ತಿಳಿದುಕೊಳ್ಳೊಣ. ಸಂಪೂರ್ಣವಾಗಿ ಆರೋಗ್ಯಯುತವಾಗಿ, ನೆಮ್ಮದಿಯಾಗಿ ಇರಬೇಕೆಂದು ಬಯಸುವವರು ಈ ಕೆಳಗಿನ ಮೂವತ್ತೈದು ಸೂತ್ರಗಳನ್ನು ಪಾಲಿಸಬೇಕು. … Read more

ಮುಕೇಶ್ ಅಂಬಾನಿಯವರ ಮನೆ ಹೇಗಿದೆ, ಇಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟಿದೆ ನೋಡಿ

ಭಾರತದ ಶ್ರೀಮಂತ ಕುಟುಂಬಗಳಲ್ಲಿ ಮುಕೇಶ್ ಅಂಬಾನಿ ಕುಟುಂಬವು ಒಂದು. ರಿಲಾಯನ್ಸ್ ಕಂಪನಿಯ ವ್ಯವಸ್ಥಾಪಕರು. ಇವರ ಮನೆ ಜಗತ್ತಿನಲ್ಲಿಯ ಶ್ರೀಮಂತ ಮನೆಯಾಗಿದೆ. ಆಂಟೆನಿಯಾ ಎಂದು ಮನೆಗೆ ಹೆಸರನ್ನು ಇಟ್ಟಿದ್ದಾರೆ. ಆರು ಸಾವಿರ ಕೋಟಿ ಹಣದಲ್ಲಿ ಈ ಮನೆಯನ್ನು ಕಟ್ಟಲಾಗಿದೆ. ಇಪ್ಪತ್ತೇಳು ಅಂತಸ್ತಿನ ಮನೆಯಲ್ಲಿ ಎಲ್ಲಾ ವ್ಯವಸ್ಥೆಗಳು ಇವೆ. ಈ ಮನೆಯ ಕೆಲಸಗಾರರ ಸಂಬಳ ಎಷ್ಟು? ಅವರನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ. ಅನ್ನುವುದನ್ನು ನೋಡೊಣ. ಆರು ಅಂತಸ್ತುಗಳು ಕೇವಲ ಕಾರು ನಿಲ್ಲಿಸಲು ಮಾಡಲಾಗಿದೆ. ಯಾವ ರೂಮಿನಲ್ಲೂ ಎ.ಸಿ ಯ ಅವಶ್ಯಕತೆ … Read more

ಶೀತ, ಕೆಮ್ಮುಕಫ ಇರೋಲ್ಲ ಈ ಕಷಾಯ ಮಾಡಿ ಕುಡಿದ್ರೆ

ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ ಒಂದು ಮಹಾಮಾರಿ. ಆ ಮಹಾಮಾರಿ ಯಾವುದು ಎಂದು ಎಲ್ಲರಿಗೂ ತಿಳಿದಿದೆ. ಅದೇ ಕೊರೊನ ವ್ಯೆರಸ್. ಇದಕ್ಕೆ ಇನ್ನೂ ಮದ್ದನ್ನು ಕಂಡುಹಿಡಿಯಲಾಗಲಿಲ್ಲ. ಇದು ಇಡೀ ಪ್ರಪಂಚದಲ್ಲಿ ಭಯ ಹಾಗೂ ಆತಂಕವನ್ನು ಸ್ರಷ್ಟಿಸಿದೆ. ಯಾರಿಗೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದೋ ಅವರು ಇದರಿಂದ ಮುಕ್ತರಾಗಬಲ್ಲರು. ಈ ವ್ಯೆರಸ್ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಆದ್ದರಿಂದ ಆಯುಷ್ ಇಲಾಖೆಯು ಒಂದು ಕಷಾಯವನ್ನು ಮಾಡಿ ಕುಡಿಯುವ ಸಲಹೆಯನ್ನು ನೀಡಿದೆ. … Read more

error: Content is protected !!