ಬರ್ತ್‌ಡೇ ದಿನವೇ ತಂದೆಯಾದ ಕನ್ನಡದ ಖ್ಯಾತ ನಿರ್ದೇಶಕ

ಬರ್ತ್‌ಡೇ ದಿನವೇ ತಂದೆಯಾದ ಗೂಗ್ಲಿ ಚಿತ್ರದ ನಿರ್ದೇಶಕ ಪವನ್‌ ಒಡೆಯರ್‌. ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಅಪೇಕ್ಷಾ. ಆಗಸ್ಟ್ ತಿಂಗಳಿಂದ ಹೊಸ ಜೀವನಕ್ಕೆ ಕಾಲಿಟ್ಟ ಪವನ್ ಗೆ ಅಂದಿನಿಂದ ಎಲ್ಲವೂ ವಿಶೇಷ. ಇನ್ನಷ್ಟು ವಿಶೇಷ ಮಾಡಿದ್ದು 31ನೇ ಹುಟ್ಟು ಹಬ್ಬಕ್ಕೆ ಹೆಂಡತಿ ಕೊಟ್ಟ ಗಿಫ್ಟ್. ಹುಟ್ಟು ಹಬ್ಬ ಅಂದ ಮೇಲೆ ಶುಭಾಶಯಗಳ ಸುರಿಮಳೆ ಇರುತ್ತದೆ ಆದರೆ ಅದೆಲ್ಲಕ್ಕೂ ಮೀರಿದ್ದು ಹೆಂಡತಿಯ ಗಿಫ್ಟ್. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಪವನ್‌ ಒಡೆಯರ್‌ ಅವರ ಪತ್ನಿ ಅಪೇಕ್ಷಾ ಪುರೋಹಿತ್‌ ಗುರುವಾರ … Read more

ತಲೆನೋವು ಕ್ಷಣದಲ್ಲೇ ನಿವಾರಿಸುವ ಮನೆಮದ್ದು

ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ, ಆಹಾರ ಪದ್ಧತಿ ಮುಂತಾದ ಕಾರಣಗಳಿಂದ ತಲೆನೋವು ಸಾಮಾನ್ಯವಾಗಿ ಬರುತ್ತದೆ. ದೈನಂದಿನ ಟೆನ್ಷನ್ ಗಳಿಂದ ತಲೆನೋವು ಬರುವುದು ಸಹಜ. ಈ ತಲೆನೋವಿಗೆ ಟ್ಯಾಬ್ಲೆಟ್ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ತಲೆನೋವಿಗೆ ಮನೆಯಲ್ಲೇ ಇರುವ ಸಾಮಗ್ರಿಗಳನ್ನು ಬಳಸಿ ಮನೆ ಮದ್ದನ್ನು ಮಾಡಿಕೊಂಡು ತಲೆನೋವನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ತಲೆನೋವಿಗೆ ಸುಲಭವಾದ ಮನೆ ಮದ್ದನ್ನು ಹೇಗೆ ಮಾಡುವುದು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಇತ್ತೀಚಿನ ದಿನಗಳಲ್ಲಿ ತಲೆನೋವು ಸಾಮಾನ್ಯವಾಗಿ ಕಂಡುಬರುತ್ತದೆ. ಯಾವುದಾದರೂ ಒಂದು ಸಮಸ್ಯೆಗೆ ಸಿಲುಕಿ … Read more

ಈ ಚಳಿಗಾಲದಲ್ಲಿ ಮೈ ಬೆಚ್ಚಗೆ ಮಾಡಿಕೊಳ್ಳಲು ಇಲ್ಲಿದೆ ಸಿಂಪಲ್ ಉಪಾಯ

ಮನೆಯಲ್ಲಿಯೇ ಸುಲಭವಾಗಿ ಹುರಿಗಡಲೆ ಹೇಗೆ ಮಾಡುವುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕಡಲೆಯಿಂದ ನಾವು ಸುಲಭವಾಗಿ ಹುರಿಗಡಲೆ ಮಾಡಿಕೊಳ್ಳಬಹುದು. ಇದು ಸಂಜೆಯ ಸಮಯದಲ್ಲಿ ಟೀ ಕಾಫಿ ಜೊತೆಗೆ ಸೇವಿಸಲು ಬಹಳ ಚೆನ್ನಾಗಿ ಇರುವುದು ಮಾತ್ರವಲ್ಲದೆ ಎಲ್ಲಿಯಾದರೂ ಹೊರಗಡೆ ಹೋಗುವಾಗ ಕೂಡಾ ತೆಗೆದುಕೊಂಡು ಹೋಗಬಹುದು. ಇದನ್ನು ಮಾಡಲು ಏನೆಲ್ಲಾ ಸಾಮಗ್ರಿಗಳು ಬೇಕು? ಹಾಗೂ ಮಾಡುವುದು ಹೇಗೆ? ಎನ್ನುವುದನ್ನು ನೋಡೋಣ. ಹುರಿಗಡಲೆ ಮಾಡಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಎರಡೇ ಪದಾರ್ಥಗಳು. ಕೇವಲ ಈ ಎರಡು ಪದಾರ್ಥಗಳನ್ನು ಬಳಸಿಕೊಂಡು … Read more

ಶಿವ ಯಾರ ಭಕ್ತ ಅಲ್ಲದೆ ಯಾರ ಧ್ಯಾನ ಮಾಡುತ್ತಾರೆ ಗೊತ್ತೇ?

ಶಿವ ಕೈಲಾಸ ಪರ್ವತದಲ್ಲಿ ಯಾರ ಧ್ಯಾನ ಮಾಡುತ್ತಾರೆ, ಸೃಷ್ಟಿಯ ವಿನಾಶಕ ಶಿವ ಆರಾಧಿಸುವುದು ಯಾರನ್ನು, ರಾಮರಕ್ಷಾ ಸ್ತೋತ್ರ ಹೇಗೆ ರಚನೆಯಾಯಿತು ಹಾಗೂ ಅದರ ಮಹತ್ವವನ್ನು ಈ ಲೇಖನದ ಮೂಲಕ ತಿಳಿಯೋಣ. ಶಿವನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಒಬ್ಬನು. ಮೂವರು ತ್ರಿಮೂರ್ತಿಗಳಲ್ಲಿ ಶಿವನೇ ಶಕ್ತಿಶಾಲಿ, ವಿನಾಶಕ ಎಂದು ಶಿವಪುರಾಣದಲ್ಲಿ ಉಲ್ಲೇಖವಾಗಿದೆ. ಶಿವನಿಗೆ ದೇವಾಧಿ ದೇವ ಎಂದು ಕರೆಯಲಾಗುತ್ತದೆ. ಬ್ರಹ್ಮ, ವಿಷ್ಣುವನ್ನು ಹೊರತುಪಡಿಸಿ ಶಿವನನ್ನು ಆರಾಧ್ಯ ದೇವ ಎಂದು ಎಲ್ಲರೂ ಪರಿಗಣಿಸುತ್ತಾರೆ ಅಲ್ಲದೇ ಪೂಜೆಯನ್ನು ಮಾಡುತ್ತಾರೆ. ಕೈಲಾಸದಲ್ಲಿ ಕುಳಿತು … Read more

ಅಂದು ವಿಷ್ಣು ಸರ್ ಜೊತೆ ನಟಿಸಿದ ಈ ಪುಟ್ಟ ಹುಡುಗಿ ಈಗ ಸೂಪರ್ ಸ್ಟಾರ್ ನಟನ ಪತ್ನಿ !

ವಿಷ್ಣುದಾದಾ ಜೊತೆ ನಟಿಸಿದ್ದ ಈ ಪುಟ್ಟ ಹುಡುಗಿ ಈಗ ಸೂಪರ್ ಸ್ಟಾರ್ ನಟನ ಪತ್ನಿ ! ಈಗೇನು ಮಾಡುತ್ತಿದ್ದಾರೆ ಗೊತ್ತಾ ? ಸಿನಿಮಾದಲ್ಲಿ ಮಾಡುವ ನಟನೆಗೂ ಹಾಗೂ ನಿಜ ಜೀವನಕ್ಕೂ ಇರುವ ವ್ಯತ್ಯಾಸಗಳು ತುಂಬಾ ಇರುತ್ತವೆ ಸಿನಿಮಾದಲ್ಲಿರುವ ಸಂಬಂಧಗಳು ನಿಜ ಜೀವನದಲ್ಲಿ ಇಲ್ಲದೇ ಇರಬಹುದು. ಸಿನಿಮಾದಲ್ಲಿ ಇರುವ ನೈತಿಕತೆ ಜೀವನದಲ್ಲಿ ಇರದೇ ಇರಬಹುದು. ಸಿನಿಮಾದಲ್ಲಿ ಮಾಡುವ ಪಾತ್ರಗಳು ಮತ್ತು ಅಲ್ಲಿರುವ ಸಂಬಂಧಗಳು ಒಮ್ಮೊಮ್ಮೆ ಮನಸ್ಸಿನಲ್ಲಿ ಅಚ್ಚೊತ್ತಿದ ಹಾಗೆ ಮೂಡಿ ಅವು ನಿಜ ಜೀವನದಲ್ಲಿಯೂ ಮಾರ್ಪಾಡಾಗಬಹುದು. ಸಿನೆಮಾಕ್ಕೂ ಹಾಗೂ … Read more

ಹೆದ್ದಾರಿಗಳಲ್ಲಿ ಇನ್ನು ಮುಂದೆ ಟೋಲ್‍ಗಳು ಇರುವುದಿಲ್ಲ.!

ಹೆದ್ದಾರಿಗಳಲ್ಲಿ ಸಾಗುವವರ ದೊಡ್ಡ ತಲೆನೋವೆಂದರೆ ಟೋಲ್ ಪ್ಲಾಜಾಗಳಲ್ಲಿ ವಾಹನ ನಿಲ್ಲಿಸಿ ಕಾಯುವುದು. ಚಿಲ್ಲರೆ ಸಮಸ್ಯೆ, ಕಂಪ್ಯೂಟರ್ ತೊಂದರೆ, ಜಾಗ ಇಲ್ಲದಿರುವುದು ಅಥವಾ ಇತರೆ ಹಲವು ಸಮಸ್ಯೆಗಳಿಂದ ವಾಹನಗಳು ನಿಂತರೆ ಪ್ರಯಾಣಿಕರು ಹೈರಾಣಾಗುತ್ತಾರೆ. ಆದರೆ, ಇನ್ನುಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಕೇಂದ್ರಗಳಲ್ಲಿ ಪಾವತಿಗೆ ಕಾಯಬೇಕಾಗಿಯೇ ಇಲ್ಲ. ಇಂಧನ ಮತ್ತು ಸಮಯ ಉಳಿಸುವ ಉದ್ದೇಶದಿಂದ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಯಾಗ್ ಎಂಬ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಿದೆ. 2016 ಏಪ್ರಿಲ್ನಲ್ಲಿ ಜಾರಿಗೆ ಬಂದಿದ್ದರೂ ಡಿಸೆಂಬರ್ 1ರಿಂದ ನಾಲ್ಕು ಚಕ್ರದ ವಾಹನಗಳಲ್ಲಿ … Read more

ಶ್ರೀಮಂತ ಮುಖೇಶ್ ಅಂಬಾನಿ ಅವರ ಕಾರು ಚಾಲಕನ ಸಂಬಳ ಎಷ್ಟಿದೆ ಗೊತ್ತೇ?

ಕಾರ್ ಕಾರ್ ಎಲ್ನೋಡಿ ಕಾರ್ ಎಂಬ ಹಾಡನ್ನು ಸಿನಿಮಾಗಳಲ್ಲಿ ನೋಡಬಹುದು. ಜಗತ್ತಿನ ಅತಿ ಶ್ರೀಮಂತ ಮುಖೇಶ್ ಅಂಬಾನಿ ಅವರ ಬಳಿ ಸಾಕಷ್ಟು ದೇಶ, ವಿದೇಶಗಳ ಕಾರನ್ನು ನೋಡಬಹುದು. ಜಗತ್ತಿನ ಅತಿ ಶ್ರೀಮಂತ ಮುಖೇಶ್ ಅಂಬಾನಿ ಅವರ ಬಳಿ ಯಾವ ಯಾವ ಕಾರುಗಳಿವೆ ಹಾಗೂ ಅವರ ಕಾರಿನ ಚಾಲಕರ ವೇತನ ಎಷ್ಟು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ವಿಶ್ವದ ಅತೀ ಶ್ರೀಮಂತ ಪಟ್ಟಿಯಲ್ಲಿ ಅಂಬಾನಿ ಕುಟುಂಬ ಇದೆ. ಅವರ ಜೀವನ ಶೈಲಿ ಸದಾ ಚರ್ಚೆಯಾಗುತ್ತಿದೆ. ಮುಖೇಶ್ … Read more

ಒಳ್ಳೆ ಆರೋಗ್ಯದ ಗುಟ್ಟೇನು? ಸದ್ಗುರು ಅವರ ಮಾತು ಕೇಳಿ ವಿಡಿಯೋ

ಆರೋಗ್ಯ ಇಲ್ಲದೆ ಜೀವನವಿಲ್ಲ ಅದನ್ನು ಪಡೆಯುವ ಸಾಮರ್ಥ್ಯ ನಮ್ಮಲ್ಲೇ ಇದೆ ಆದರೆ ಅದಕ್ಕಾಗಿ ಸರಿಯಾದ ವಿಧಾನವನ್ನು ಅನುಸರಿಸಬೇಕು. ಸದ್ಗುರು ಅವರ ಪ್ರಕಾರ ಶರೀರ ಹೇಗೆ ರಚಿತವಾಗಿದೆ ನಾವು ಹೇಗೆ ನಮ್ಮ ಶರೀರವನ್ನು ನೋಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಈ ದೇಹ ನಿರ್ಮಿತವಾಗಿದ್ದು ಒಳಗಿನ ಅಂತರಾತ್ಮದಿಂದ ಈ ದೇಹದ ಮೆನುಫೆಕ್ಚರರ್ ಒಳಗಿದ್ದಾನೆ. ರಿಪೇರಿ ಕೆಲಸ ಇದ್ದರೆ ಮೆನುಪೆಕ್ಚರರ್ ಹತ್ತಿರ ಹೋಗುತ್ತೀರಾ ಅಥವಾ ಲೋಕಲ್ ಮೆಕ್ಯಾನಿಕ್ ಹತ್ತಿರ ಹೋಗುತ್ತೀರಾ ಮೆನುಪಾಕ್ಚರರ್ ಹತ್ತಿರವೇ ಹೋಗುವುದು ಸರಿ ಆದರೆ … Read more

ಒಣ ದ್ರಾಕ್ಷಿಹಣ್ಣನ್ನು ನೇನೆಸಿ ತಿನ್ನುವುದರಿಂದ ಶರೀರಕ್ಕೆ ಏನಾಗುತ್ತೆ ಗೊತ್ತೇ?

ಸಾವಿರಾರು ವರ್ಷಗಳಿಂದಲೂ ಬಳಸಿಕೊಂಡು ಬರುತ್ತಿರುವ ಈ ಒಣ ದ್ರಾಕ್ಷಿ ಎಲ್ಲರಿಗೂ ಗೊತ್ತೇ ಇದೆ. ನಾವು ಬಾದಾಮಿ ಗೋಡಂಬಿಗಳಿಗೆ ಕೊಡುವಷ್ಟು ಪ್ರಾಮುಖ್ಯತೆ ಈ ಒಣ ದ್ರಾಕ್ಷಿಗೆ ಕೊಡುವುದಿಲ್ಲ ಯಾಕೆಂದರೆ ಇದು ಹಗ್ಗದ ಬೆಲೆಯಲ್ಲಿ ಸಿಗುತ್ತದೆ ಎಂದು. ಇಷ್ಟು ಕಡಿಮೆ ಬೆಲೆಗೆ ಸಿಗುವಂತಹ ಈ ಒಣ ದ್ರಾಕ್ಷಿಯೂ ಹಲವಾರು ಪ್ರಯೋಜನಗಳನ್ನು ಹೊಂದಿದೆ ಅದರಲ್ಲೂ ನೀರಿನಲ್ಲಿ ನೆನೆಸಿ ಇಟ್ಟ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು. ಸುಮಾರು 8 ರಿಂದ10 ಒಣ ದ್ರಾಕ್ಷಿಯನ್ನು ತೆಗೆದುಕೊಂಡು ರಾತ್ರಿ ಇಡೀ … Read more

ಎಂತಹ ಚರ್ಮ ರೋಗ ಇದ್ರು ಒಂದೇ ದಿನದಲ್ಲಿ ಪರಿಹರಿಸುವ ಮನೆಮದ್ದು

ಚರ್ಮ ರೋಗಗಳಂತಹ ತುರಿಕೆ. ಕಜ್ಜಿ. ಗಜಕರ್ಣ ಇವು ನಮ್ಮನ್ನು ಜನರ ನಡುವೆ ತುಂಬಾ ಮುಜುಗರವನ್ನು ಮೂಡಿಸುತ್ತದೆ. ಹಾಗಾಗಿ ಇದಕ್ಕೆ ನಾವು ದುಡ್ಡು ಕೊಟ್ಟು ಕರ್ಚ್ ಮಾಡಿ ತೋರಿಸುವ ಅವಶ್ಯಕತೆ ಇಲ್ಲ ಮನೆ ಯಲ್ಲಿಯೇ ಸಿಗುವಂತಹ ಕೆಲವು ಪದಾರ್ಥ ಗಳನ್ನೂ ಬಳಸಿ ಇದನ್ನ ವಾಸಿ ಮಾಡಿಕೊಳ್ಳ ಬಹುದು ಎಲ್ಲರ ಮನೆ ಮುಂದೆ ಬೆಳೆಸುವ ಗಿಡ ತುಳಸಿ. ಇದನ್ನು ಗಿಡಮೂಲಿಕೆಗಳ ರಾಣಿ ಎನ್ನಬಹುದು. ಇದು ಗಿಡ ಚಿಕ್ಕದಾಗಿದ್ದರೂ ಪ್ರಯೋಜನ ದೊಡ್ಡದಾಗಿದೆ ಜ್ವರ.ಕೆಮ್ಮು. ಕಿಡ್ನಿಯಲ್ಲಿ ಕಲ್ಲು.ತ್ವಚೆ ಹೊಳೆಯಲು. ಜ್ಞಾಪಕಶಕ್ತಿ ಹೆಚ್ಚಲು. ಮತ್ತು … Read more

error: Content is protected !!