ನಿಜ ಜೀವನದಲ್ಲಿಯೂ, ಸಿನಿಮಾ ಜೀವನದಲ್ಲಿಯೂ ನಗೆಪಾಟಲಿಗೆ ಗುರಿಯಾದ ಜೋಡಿ ಇವರು

ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ನರೇಶ್ ಬಾಬು ಹಾಗೂ ಕನ್ನಡತಿ ಪವಿತ್ರ ಲೋಕೇಶ್ ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದೆ. ಸದ್ಯ ನರೇಶ ಅವರ ಸಂಸಾರದ ಗುಟ್ಟು ರಟ್ಟಾಗಿದ್ದು ಮಾತ್ರವಲ್ಲದೆ ಮಾಧ್ಯಮದ ಮುಂದೆ ಅವರ ಪತ್ನಿ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ತೆರೆಯ ಮೇಲೆ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರನ್ನು ನೋಡಿ ಜನ ನಕ್ಕಿದ್ದು ನಕ್ಕಿದ್ದೆ! ಯಾಕೆ ಅಂತೀರಾ ಬನ್ನಿ ಕಾರಣ ಹೇಳ್ತೀವಿ. ನರೇಶ್ ಬಾಬು ಅವರು ಆಗರ್ಭ ಶ್ರೀಮಂತರು ಅನ್ನೋದು ಎಲ್ಲರಿಗೂ … Read more

ಕರ್ನಾಟಕದಲ್ಲಿ ಸುಂಟರಗಾಳಿ ಎಬ್ಬಿಸುತ್ತಿರುವ ವಿಕ್ರಾಂತ್ ರೋಣ ಸಿನೆಮಾದ ಎರಡನೇ ದಿನದ ಕಲೆಕ್ಷನ್ ಗೆ ಗಲ್ಲಾಪೆಟ್ಟಿಗೆ ಶೇಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿನಯಿಸಿರುವ ವಿಕ್ರಾಂತ್ ರೋಣ ಸಿನಿಮಾ ಇದೇ ಗುರುವಾರ ಬಿಡುಗಡೆಯಾಗಿದೆ ಬಿಡುಗಡೆಯಾದ ಎರಡೇ ದಿನದಲ್ಲಿ ಬೆರಗು ಮೂಡಿಸುವಂಥ ಕಲೆಕ್ಷನ್ ಮಾಡಿದೆ. ಎಲ್ಲೆಡೆ ವಿಕ್ರಾಂತ್ ರೋಣ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಲ್ಲಾ ಥಿಯೇಟರ್ ಗಳಲ್ಲೂ ಹೌಸ್ ಫುಲ್ ಆಗಿ ಓಡುತ್ತಿದೆ. ಗುರುವಾರ ಮುಂಜಾನೆ ಆರು ಗಂಟೆಯಿಂದಲೇ ವಿಕ್ರಾಂತ್ ದ್ರೋಣ ಚಿತ್ರದ ಪ್ರದರ್ಶನ ಶುರುವಾಗಿತ್ತು. ಸುದೀಪ್ ಅವರ ಈ ಚಿತ್ರ ಹಳೆಯ ರೆಕಾರ್ಡ್ ಗಳನ್ನೆಲ್ಲ ಉಡೀಸ್ ಮಾಡುತ್ತಿದೆ. ಕಿಚ್ಚ ಸುದೀಪ್ ಅವರ ಕೆರಿಯರ್ ನಲ್ಲಿ … Read more

ಸಚಿವರ ರಾಶಿ ರಾಶಿ ಹಣ ಖ್ಯಾತ ನಟಿಯ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದರ ಹಿಂದಿನ ಅಸಲಿಯತ್ತೇನು ಗೊತ್ತಾ

ಪಶ್ಚಿಮ ಬಂಗಾಳದಲ್ಲಿ ಹಿರಿಯ ಸಚಿವ ಮತ್ತು ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸುಮಾರು 21 ಕೋಟಿ ರೂ ನಗದು ಹಣವನ್ನು ವಶಪಡಿಸಿಕೊಂಡಿತ್ತು. ಅಷ್ಟು ಮಾತ್ರವಲ್ಲ 79 ಲಕ್ಷದಷ್ಟು ಗೋಲ್ಡ್, 54 ಲಕ್ಷದಷ್ಟು ಫಾರಿನ್ ಕರೆನ್ಸಿ ಪತ್ತೆಯಾಗಿದೆ ಜೊತೆಗೆ ಬೇಕಾದಷ್ಟು ಆಸ್ತಿ ಪಾಸ್ತಿಗೆ ಸಂಭಂದಿಸಿದಂತೆ ದಾಖಲೆಗಳು ಕೂಡಾ ಅವರ ಮನೆಯಲ್ಲಿ ಪತ್ತೆಯಾಗಿದೆ. ಇದೆಲ್ಲವನ್ನ ನೋಡಿ ಒಂದು ಕ್ಷಣ ಇ ಡಿ ಅಧಿಕಾರಿಗಳೇ ದಂಗಾಗಿದ್ದಾರೆ. … Read more

ಸನ್ಮಾನ ತಿರಸ್ಕರಿಸಿದ ಅಶ್ವಿನಿ ಪುನೀತ್ ಏನ್ ಮಾಡಿದ್ದಾರೆ ನೋಡಿ

ಅನ್ ಲಾಕ್ ರಾಘವ ಸಿನಿಮಾದ ಟೈಟಲ್ ನನ್ನು ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ, ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ,ಮ್ಯಾನ್ ಆಫ್ ದಿ ಮ್ಯಾಚ್ ನಂತಹ ಅಪರೂಪದ ಸಿನಿಮಾ ಕಥೆ ಹೇಳಿ ಸಕ್ಸಸ್ ಕಂಡಿರುವ ನಿರ್ದೇಶಕ ಸತ್ಯಪ್ರಕಾಶ್ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ನ್ನು ರಿವೀಲ್ ಆಗಿದೆ. ಈ ವೇಳೆಯಲ್ಲಿ ಮಾತನಾಡಿದ ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿ, ಇಂಡಸ್ಟ್ರೀಗೆ ಬಂದಾಗ ದೊಡ್ಡ ಟೀಂ ಕಟ್ಟಬೇಕು ಎಂಬ ಆಸೆ ಇತ್ತು. ದೀಪಕ್ … Read more

12 ವರ್ಷಗಳಿಂದ ಆಹಾರವನ್ನೇ ಸೇವಿಸದೆ ಬಿಲ್ವಪತ್ರೆಯನ್ನು ತಿಂದು ಬದುಕುತ್ತಿರುವ ಶಿವನ ಭಕ್ತ ಜೈರಾಮ್ ಬಾಬಾ

ಬಿಲ್ವಪತ್ರೆ ಇದರ ಬಗ್ಗೆ ನೀವು ಕೇಳಿರಬಹುದು ಬಿಲ್ವಪತ್ರೆ ಶಿವನಿಗೆ ಅತ್ಯಂತ ಶ್ರೇಷ್ಠವಾದುದು. ಬಿಲ್ವಪತ್ರೆ ಪರಮ ಶ್ರೇಷ್ಠವಾದ ಒಂದು ಸಸ್ಯ ಅನಾದಿಕಾಲದಿಂದಲೂ ಶಿವನಿಗೆ ಬೇರೆ ಏನನ್ನ ಅರ್ಪಿಸದೇ ಇದ್ದರು ಒಂದೇ ಒಂದು ಬಿಲ್ಪಪತ್ರೆಯನ್ನು ಅರ್ಪಿಸಿದರು ಅ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನುವ ನಂಬಿಕೆ ಇದೆ. ಶಿವರಾತ್ರಿ ಮೊದಲಾದ ಸಂದರ್ಭದಲ್ಲಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತೆ. ಇನ್ನು ಬಿಲ್ವಪತ್ರೆಯನ್ನು ಪೂಜೆಗೆ ಮಾತ್ರವಲ್ಲ ಅದರಲ್ಲಿರುವ ಹಲವು ಔಷಧೀಯ ಗುಣಗಳ ಕಾರಣ ಕೆಲವು ಮನೆಮದ್ದುಗಳ ಬಿಲ್ವಪತ್ರೆಯನ್ನು ಬಳಸಲಾಗುತ್ತದೆ. ಬಿಲ್ವಪತ್ರೆಯ ಎಲೆ ಇರಬಹುದು, ತೊಗಟೆ, ಬೇರು, … Read more

50 ಕೋಟಿ ನಗದು ಹಣ 3 ಕೋಟಿ ಚಿನ್ನಾಭರಣ ರಾಶಿಯೊಂದಿಗೆ ಸಿಕ್ಕಿಬಿದ್ದ ನಟಿ ಅರ್ಪಿತಾ ಮುಖರ್ಜಿ ದೇಶದೆಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಈ ನಟಿಯ ಹಿನ್ನಲೆಯೇನು ಗೊತ್ತಾ

ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಬಗ್ಗೆ ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಅದರಲ್ಲೂ ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಹಗರಣದ ಕೇಸ್ ನಲ್ಲಿ ಪಾರ್ಥ ಚಟರ್ಜಿ ಅವರ ಆಪ್ತರಾದ ಅರ್ಪಿತಾ ಮುಖರ್ಜಿ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಯ ಮೇಲೆ ರೇ’ಡ್ ಮಾಡಿದ್ದಾರೆ. ಈಗಾಗಲೇ ಸುಮಾರು 50 ಕೋಟಿಗೂ ಹೆಚ್ಚು ಹಣ ಹಾಗೂ ಚಿನ್ನಾಭರಣಗಳನ್ನು ಈ ಡಿ ಅಧಿಕಾರಿಗಳು ಮುಖರ್ಜಿ ಅವರ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಈಗಾಗಲೇ … Read more

ನೀವು ಸಾರ್ವಜನಿಕ ಸ್ಥಳಗಳಲ್ಲಿ ಸೆ ಕ್ಸ್ ಮಾಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ವಿಜಯ ದೇವರಕೊಂಡ ಕೊಟ್ಟ ಉತ್ತರ ನೋಡಿ ಬೆಚ್ಚಿಬಿದ್ದ ಜನ

ನಟ ವಿಜಯ್ ದೇವರಕೊಂಡ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟ ಈತ ಮಾಡಿರುವುದು ಬೆರಳೆಣಿಕೆಯ ಚಿತ್ರಗಳಷ್ಟೇ ಆದರೂ ಕೂಡ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರ ನಟನೆ ಮಾಡಿರುವುದು ಏಳು ಸಿನಿಮಾಗಳಲ್ಲಿ ಅಷ್ಟೇ ಆದರೂ ಈಗಾಗಲೇ ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯನ್ ನಟ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇವರು ಚಿತ್ರರಂಗಕ್ಕೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದವರು. ವಿಜಯ ದೇವರಕೊಂಡ ಅವರಿಗೆ ಇದೀಗ 33 ವರ್ಷ ವಯಸ್ಸು ಇವರು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕೂಡ … Read more

ಉತ್ತರ ಪ್ರದೇಶದ ಶಿಕ್ಷಕಿ ವಿದ್ಯಾರ್ಥಿಯ ಬಳಿಯೇ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ನೋಡಿ

ಬಹುಶಃ ಗುರುವಿಗೆ ಭಾರತದಲ್ಲಿ ಇರುವಷ್ಟು ಪ್ರಾಮುಖ್ಯತೆ ಹಾಗೂ ಗುರುವಿಗೆ ಕೊಡುವಷ್ಟು ಮರ್ಯಾದೆ ಬೇರೆ ಯಾವ ದೇಶದಲ್ಲಿಯೂ ಕಾಣಲು ಸಿಗಲಿಕ್ಕಿಲ್ಲ. ಎಲ್ಲಾ ದೇವರಿಗಿಂತಲೂ ಗುರುವೇ ದೊಡ್ಡ ದೇವರು. ನಮಗೆ ಗುರುವೇ ಬ್ರಹ್ಮ ಗುರುವೇ ವಿಷ್ಣು. ವಿದ್ಯಾರ್ಥಿ ಏನು ತಪ್ಪು ಮಾಡಿದರು ಅದನ್ನ ತಿದ್ದಿ ಬುದ್ದಿ ಹೇಳೋದಕ್ಕೆ ಸಾಧ್ಯವಾಗುವುದು ಶಿಕ್ಷಕನಿಗೆ ಮಾತ್ರ. ಸಮಾಜಕ್ಕೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಆದರೆ ಬೇಲಿಯೇ ಎದ್ದು ಹೊಲ ಮೈದಂತೆ ಎನ್ನುವ ಗಾದೆಯನ್ನು ನೀವು ಕೇಳಿರಬಹುದು. ಇಂದು ಕೆಲವು ಕಡೆ ಶಿಕ್ಷಣ ವ್ಯವಸ್ಥೆಯಲ್ಲಿ … Read more

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಹುಡುಗಿ ಯಾರು ಆಕೆಯ ಹಿನ್ನೆಲೆ ಗೊತ್ತಾ

ಕನ್ನಡದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಎಷ್ಟು ಫೇಮಸ್ ಹಾಗೂ ಜನರಿಗೆ ಇಷ್ಟವಾಗುವ ಶೋ ಅಂತ ಎಲ್ಲರಿಗೂ ಗೊತ್ತು. ಹಾಗಾಗಿ ಈ ಶೋನಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಿಗೆ ತುಸು ಹೆಚ್ಚಾಗಿಯೇ ಇರುತ್ತೆ. ಸದ್ಯ ಈಗ ಸುದ್ದಿಯಲ್ಲಿರೋದು ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್ ಅವರದ್ದು. ಬಿಗ್ ಬಾಸ್ ನಲ್ಲಿ ವಿನ್ನರ್ ಆಗಿದ್ದ ಶಶಿಕುಮಾರ್ ಬಿಗ್ ಬಾಸ್ ಮನೆಯ ಒಳಗಿರುವಾಗಲೇ ಜನರ ಗಮನ ಸೆಳೆದಿದ್ದರು ಎಲ್ಲಾ ಟಾಸ್ಕ್ಗಳಲ್ಲಿಯೂ … Read more

14 ವರ್ಷದ ಬಾಲಕನಿಗೆ ನೀಲಿ ಚಿ ತ್ರ ತೋರಿಸಿ ಕಿಡ್ನಾಪ್ ಮಾಡಿದ 30ರ ನಾರಿ ನಂತರ ಮಾಡಿದ್ದೇನು ಗೊತ್ತಾ

ಮನೆ ಮಕ್ಕಳು ಗಂಡ ಎಲ್ಲರೂ ಇದ್ದರೂ ಕೂಡ ಮಹಿಳೆಯೊಬ್ಬಳು ಹದಿ ನಾಲ್ಕು ವರ್ಷದ ವಯಸ್ಸಿನ ಚಿಕ್ಕ ಹುಡುಗನ ಹಿಂದೆ ಬಿದ್ದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಈ ನ್ಯೂಸ್ ತುಂಬಾನೇ ಸುದ್ದಿ ಮಾಡಿತ್ತು. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದ ಬಾಲಕ ಮನೆಯಿಂದ ಕಾಣೆಯಾಗಿದ್ದ ಕೇಸ್ ಇದೀಗ ಹೊಸ ರೂಪವನ್ನು ಪಡೆದುಕೊಂಡಿದೆ. ಈ ಸ್ಟೋರಿಗೆ ಇದೀಗ ಸಖತ್ ಟ್ವಿಸ್ಟ್ ಸಿಕ್ಕಿದ್ದು ತನಿಖೆಯನ್ನು ನಡೆಸಿದಿ ಪೊಲೀಸರಿಗೆ ಸತ್ಯ ಗೊತ್ತಾಗಿ ಆಶ್ಚರ್ಯವಾಗಿದೆ. ಕೆಲವು ದಿನಗಳ ಹಿಂದೆ … Read more

error: Content is protected !!