ಅಪ್ಪು ತರಾನೇ ಮಾದರಿಯಾದ ದ್ವಾರಕೀಶ್

ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಸ್ಯಾಂಡಲ್ ವುಡ್ ನ ಪ್ರೀತಿಯ ಕುಳ್ಳ ಡಾಕ್ಟರ್ ದ್ವಾರಕೀಶ್ ತಮ್ಮ 81 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸ್ಯಾಂಡಲ್ ವುಡ್ ನ ಹಿರಿಯ ಕೊಂಡಿಯೊಂದು ಕಳಚಿದೆ. ದ್ವಾರಕೀಶ್ ಅವರು ಸಾವಿನಲ್ಲಿ ಸಾರ್ಥಕ ಮೆರೆದಿದ್ದಾರೆ ಹಾಗಾದರೆ ಸಾರ್ಥಕತೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ ದ್ವಾರಕೀಶ್ ಅವರು ವಿಧಿವಶರಾಗಿದ್ದು ಅವರ ಕುಟುಂಬದವರು ಹೇಳಿದಂತೆ ರಾತ್ರಿ ದ್ವಾರಕೀಶ್ ಅವರು ಅತಿಸಾರ ಲೂಸ್ ಮೋಷನ್ ಇಂದ ಬಳಲುತ್ತಿದ್ದರು ನಿದ್ದೆ ಮಾಡಿರಲಿಲ್ಲ ಬೆಳಗ್ಗೆ ಕಾಫಿ ಕುಡಿದು 2 ಗಂಟೆ … Read more

ಸತತ ಗೆಲುವಿನ ಮೂಲಕ ಪಿಸಿ ಮೋಹನ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ

ಸತತ ಗೆಲುವಿನ ಮೂಲಕ ಪಿಸಿ ಮೋಹನ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ. ಸಂಸದರಾಗಿ ತಮಗೆ ಮೀಸಲಾದ ಪ್ರದೇಶಾಭಿವೃದ್ಧಿ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದಾರೆ. ಮೋಹನ್ ನಾಯಕತ್ವದ ಗುಣಗಳಾದ ಸಮಗ್ರತೆ, ನಮ್ರತೆ ಮತ್ತು ಸಾಪೇಕ್ಷ ವರ್ತನೆಯನ್ನು ಬಿಂಬಿಸಿದ್ದಾರೆ, ಅವರನ್ನು ಸಾಮಾನ್ಯ ಜನರ ದೃಢನಿಶ್ಚಯದ ಚಾಂಪಿಯನ್ ಮತ್ತು ಬಿಜೆಪಿಯೊಳಗಿನ ಪ್ರಮುಖ ವ್ಯಕ್ತಿಯಾಗಿದ್ದಾರೆ ಅವರ ನಾಯಕತ್ವ ಮತ್ತು ಸಮರ್ಪಣೆಯ ಮೂಲಕ, ಅಗತ್ಯ ಮತ್ತು ಸಮಕಾಲೀನ ಮೂಲಸೌಕರ್ಯಗಳನ್ನು ಪರಿಚಯಿಸುವ ಮೂಲಕ ಬೆಂಗಳೂರನ್ನು ಹೆಚ್ಚಿಸುವಲ್ಲಿ ಅವರು ಪ್ರಮುಖ … Read more

ಇವತ್ತು ಸೋಮಾವತಿ ಅಮಾವಾಸ್ಯೆ ಈ 5 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ, ಅದೃಷ್ಟ ಶುರು

ಸೋಮವತಿ ಅಮವಾಸ್ಯೆ ದಿನ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇದು ವರ್ಷದ ಮೊದಲ ಸೂರ್ಯ ಗ್ರಹಣ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ದಿನಕ್ಕೆ ವಿಶೇಷ ಸ್ಥಾನ ಇದೆ. ಈ ಅಮವಾಸ್ಯೆ ಸೋಮವಾರ ಬರುತ್ತಿರುವ ಕಾರಣ ಇದನ್ನು, ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. 8/04/2024 ರಂದು ಈ ಸೋಮವತಿ ಅಮಾವಾಸ್ಯೆ ಸಂಭವಿಸುತ್ತಿದೆ. ಈ ಸೂರ್ಯ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ. ಗ್ರಹಣ ಕಾಲವನ್ನು ಸೂತಕ ಕಾಲ ಎಂದು ಕೂಡ ಹೇಳುವರು. ಗ್ರಹಣ ಗೋಚಾರ ಆಗದೆ ಹೋದರು ಅದರ ಪರಿಣಾಮ ಜನರ ಮೇಲೆ … Read more

error: Content is protected !!