ಪತಿಗೆ ‘ನನ್ನ ಸಮುದ್ರ ನೀನು’ ಎಂದ ಜ್ಯೋತಿ ಪ್ರೇಮ್, ನೆನಪಿರಲಿ ಪ್ರೇಮ್ ದಂಪತಿಗಳ ವೈರಲ್ ಫೋಟೋಸ್ ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಆದರ್ಶ ದಂಪತಿಗಳೆಂದೇ ಕರೆಯಲ್ಪಡುವ ನೆನಪಿರಲಿ ಪ್ರೇಮ್ (Nenapirali Prem) ಮತ್ತು ಜ್ಯೋತಿ(Jyothi) ದಂಪತಿಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಲಿರುತ್ತಾರೆ. ಅದರಂತೆ ಜೋಡಿ ನಂಬರ್ ಒನ್ ವೇದಿಕೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡದಂತಹ ಜ್ಯೋತಿ ಹಾಗೂ ಪ್ರೇಮ್ ಅವರು ತಮ್ಮ ಪ್ರೇಮಕಹಾನಿಯನ್ನು ವೇದಿಕೆಯ ಮೇಲೆ ಬಿಚ್ಚಿಟ್ಟು, ಬಸ್ನಲ್ಲಿ ಶುರುವಾದಂತಹ ನಮ್ಮಿಬ್ಬರ ಸ್ನೇಹ ಮದುವೆ ಹಂತಕ್ಕೆ ತಲುಪಿ 20 ವರ್ಷಗಳ ಸುಗಮ ಸಂಸಾರಿಕ ಜೀವನಕ್ಕೆ ದಾರಿ ಮಾಡಿ ಕೊಡ್ತು … Read more

ನವರಸ ನಾಯಕ ಜಗ್ಗೇಶ್ ದಿಡೀರ್ ಆಸ್ಪತ್ರೆಗೆ ದಾಖಲು, ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದ ವೈರಲ್ ಫೋಟೋಸ್ ಇಲ್ಲಿದೆ ನೋಡಿ

ಸ್ನೇಹಿತರೆ ನೆನ್ನೆ ಅಂದರೆ ಸಪ್ಟೆಂಬರ್ 29ನೇ ತಾರೀಕು ತಮಿಳುನಾಡಿಗೆ ಕಾವೇರಿಯನ್ನು ಹರಿಬಿಡುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ಬಂದ್ ಮಾಡಲಾಗಿತ್ತು. ಈ ಒಂದು ಬಂದ್ಗೆ ಪ್ರಮುಖ ಎಲ್ಲ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ದೊರಕಿದ್ದು, ಅದರಲ್ಲೂ ಕನ್ನಡ ಸಿನಿಮಾ ರಂಗದ (Kannada Film Industry) ಸಾಕಷ್ಟು ಕಲಾವಿದರು ಹೋರಾಟ ನಡೆಸುತ್ತಾ ರ.ಕ್ತ ಕೊಟ್ಟೆವು ಕಾವೇರಿ ಬಿಡೆವು ಎಂದು ಘೋಷಣೆ ಕೂಗುತ್ತಾ ಕಾವೇರಿಯನ್ನು ಯಾವುದೇ ಕಾರಣಕ್ಕೂ ತಮಿಳಿಗರಿಗೆ ಬಿಡಬಾರದು ಕಾವೇರಿ ನಮ್ಮದು ಎಂದು ಹೋರಾಟ ಮಾಡಿದರು. ಈ ಪ್ರತಿಭಟನೆಯಲ್ಲಿ ಕನ್ನಡ ಸಿನಿಮಾ … Read more

Cauvery water dispute: ಕಾವೇರಿಯನ್ನು ರಕ್ಷಿಸಲು ಒಂದಾದ ಸ್ಯಾಂಡಲ್ವುಡ್ ಕಲಾವಿದರು!

cauvery water dispute: ಸ್ನೇಹಿತರೆ, ರೈತರ ಜೀವನಾಡಿಯಾಗಿರುವಂತಹ ಕಾವೇರಿಯನ್ನು ತಮಿಳುನಾಡಿಗೆ ಬಿಡದಂತೆ ತಡೆಯುವ ಸಲುವಾಗಿ ನೆನ್ನೆ ಅಖಂಡ ಕರ್ನಾಟಕ ಬಂದ್ ಮಾಡಲಾಗಿತ್ತು. ಈ ಒಂದು ಹೋರಾಟಕ್ಕೆ ಬಹುತೇಕ ಎಲ್ಲಾ ಸಂಘಟನೆಗಳಿಂದ ಬೆಂಬಲ ದೊರಕಿದ್ದು, ಅದರಲ್ಲೂ ನಮ್ಮ ಕನ್ನಡ ಸಿನಿಮಾರಂಗದ ಸ್ಟಾರ್ ಸೆಲೆಬ್ರಿಟಿಗಳು ರಸ್ತೆಗಿಳಿದು ಘೋಷಣೆ ಕೂಗುತ್ತಾ ಕಾವೇರಿಯನ್ನು(Cauvery) ಬಿಟ್ಟುಕೊಡುವ ಮಾತೇ ಇಲ್ಲ ಎಂದು ಒಗ್ಗಟ್ಟಿನಲ್ಲಿ ಹೋರಾಟ ನಡೆಸಿದರು. ಈ ಒಂದು ಹೋರಾಟಕ್ಕೆ ಕನ್ನಡ ಸಿನಿಮಾರಂಗ(Kannada Film industry) ಕರೆ ನೀಡಿದ ಬೆನ್ನಲ್ಲೇ ಶಿವರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, … Read more

ಶನಿವಾರದ ವಿಶೇಷ ರಾಶಿ ಫಲ: ಧ್ರುವ ಯೋಗದಿಂದ ಈ ಮೂರು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ, ಶನಿ ಮಹಾತ್ಮನ ಅನುಗ್ರಹದಿಂದ ಹಣ ಸಂಪತ್ತು!

Horoscope Saturday: ಇಂದು ಚಂದ್ರನ ವೇಗವಾಗಿ ಚಲಿಸುತ್ತಾ ಮೇಷ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರಂತೆ ರೇವತಿ ನಕ್ಷತ್ರದ ಶುಭ ಸಂಯೋಗ ಮತ್ತು ಧ್ರುವ ಯೋಗ ಸಂಭವಿಸಲಿದ್ದು, ಈ ಅದೃಷ್ಟದ ದಿನದಂದು ಶನಿ ಪರಮಾತ್ಮನ ಕೃಪೆಯಿಂದ ಲಾಭವನ್ನು ಪಡೆಯಲಿರುವ ಮೂರು ರಾಶಿಯವರು ಹೆಚ್ಚಿನ ಅದೃಷ್ಟವನ್ನು ಅನುಭವಿಸಲಿದ್ದಾರೆ ಹಾಗಾದ್ರೆ ಶನಿಯ ಕೃಪೆಗೆ ಪಾತ್ರರಾಗಲಿರುವ ಅದೃಷ್ಟದ ರಾಶಿ ಯಾವುದು? ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಮೇಷ ರಾಶಿ: ಧ್ರುವ ಯೋಗದಿಂದ ಶನಿ ಪರಮಾತ್ಮನ ಕೃಪೆಯನ್ನು ನೀವು ಪಡೆದುಕೊಳ್ಳುವಿರಿ ಈ … Read more

ಅಕ್ಟೋಬರ್ ತಿಂಗಳಿನಲ್ಲಿ ದ್ವಾದಶ ರಾಶಿಗಳ ಫಲಾನುಫಲ ಹೇಗಿರಲಿದೆ? ಈ ರಾಶಿಯವರ ಬದುಕಿನಲ್ಲಿ ಅದ್ಭುತವೇ ಸಂಭವಿಸಲಿದೆ!

Horoscope October 2023: 12 ತಿಂಗಳಿನಲ್ಲಿ ಅಕ್ಟೋಬರ್ ತಿಂಗಳು ಬಹಳ ಮಹತ್ವಪೂರ್ಣವಾಗಿರಲಿದ್ದು, ಈ ಸಂದರ್ಭದಲ್ಲಿ ಪಿತೃ ದೇವತೆಗಳ ಆಶೀರ್ವಾದದೊಂದಿಗೆ ಗ್ರಹಗಳ ಸ್ಥಾನಪಲ್ಲಟವು ಅಧಿಕವಾಗಿರಲಿದೆ. ಅಕ್ಟೋಬರ್ ಒಂದನೇ ತಾರೀಕು ಕನ್ಯಾ ರಾಶಿಗೆ ಬುಧ ಪ್ರವೇಶ ಮಾಡಿದರೆ, ಅದೇ ದಿನ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರಂತೆ ಅಕ್ಟೋಬರ್ 3ನೇ ತಾರೀಖಿನಂದು ಕುಜನು ತುಲಾ ರಾಶಿಯನ್ನು ಪ್ರವೇಶಿಸಿದರೆ, 18ನೇ ತಾರೀಕಿನಂದು ಸೂರ್ಯ ಮತ್ತು ಬುಧ ಇಬ್ಬರ ಸಂಯೋಗ ತುಲಾ ರಾಶಿಯಲ್ಲಿ ನಡೆಯಲಿದೆ. ಹೇಗೆ ತಿಂಗಳಾಂತ್ಯದಲ್ಲಿ ರಾಹು ಮೀನ ರಾಶಿಯನ್ನು ಹಾಗೂ … Read more

ಕೇವಲ ಇಂತಹ ಫೋಟೋ ಹಾಗೂ ವಿಡಿಯೋಗಳಿಂದ ತಿಂಗಳಿಗೆ ಎಷ್ಟು ಲಕ್ಷ ಸಂಪಾದಿಸುತ್ತಿದ್ದಾರೆ ಗೊತ್ತಾ? ಸೋನು ಶ್ರೀನಿವಾಸ ಗೌಡ ಇಲ್ಲಿದೆ ನೋಡಿ

ಸ್ನೇಹಿತರೆ, ನಮ್ಮೊಳಗಿರುವಂತಹ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿಯೇ ಇರುವಂತಹ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೌಟ್ಯೂಬ್ ನಂತಹ ಜಾಲಗಳನ್ನು ಬಳಸಿಕೊಂಡು ಇಂದು ಅದೆಷ್ಟೋ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ‌. ಇನ್ನು ಹಲವರು ಕಿರುತೆರೆ ಬೆಳ್ಳಿತೆರೆಯಲ್ಲಿ ಅವಕಾಶ ಪಡೆದು ಸ್ಟಾರ್ ನಟ ನಟಿಯರಾಗಿ ಮಿಂಚುತ್ತಿದ್ದಾರೆ. ಇಂಥವರ ಸಾಲಿನಲ್ಲಿ ಸೋನು ಶ್ರೀನಿವಾಸಗೌಡ ಕೂಡ ಒಬ್ಬರು ಎಂದರೆ ತಪ್ಪಾಗ್ಲಿಕ್ಕಿಲ್ಲ ಹೌದು ಗೆಳೆಯರೇ ಬಿಗ್ ಬಾಸ್ ಸೀಸನ್ 9ರ ಆರಂಭದಲ್ಲಿ ಪ್ರಸಾರವಾದಂತಹ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಪ್ರವೇಶ ಮಾಡಿದಂತಹ ಸೋನು … Read more

Vijay Sethupathi: ಆಕೆಯ ಜೊತೆ ನಾನು ರೋ-ಮ್ಯಾನ್ಸ್ ಮಾಡಲಾರೆ, ಬೇರೆ ಹೀರೋಯಿನ್ ಬೇಕು ಎಂದು ಕರ್ನಾಟಕದ ನಟಿಯನ್ನು ರಿಜೆಕ್ಟ್ ಮಾಡಿದ ವಿಜಯ್ ಸೇತುಪತಿ! ಅಷ್ಟಕ್ಕೂ ಆ ನಟಿ ಯಾರು ಗೊತ್ತೇ..

ತಮಿಳು ಸಿನಿಮಾ ರಂಗದಲ್ಲಿ ಖಡಕ್ ಪಾತ್ರಗಳ ಮೂಲಕ ತೆರೆಯ ಮೇಲೆ ಮಿಂಚಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವಂತಹ ವಿಜಯ್ ಸೇತುಪತಿಯವರು(Vijay Sethupathi) ಕಾಲಿವುಡ್ನ ಬಹು ಬೇಡಿಕೆಯ ನಟ. ನಟನಿಗೆ ಬಾಹ್ಯ ರೂಪ ಸೌಂದರ್ಯ ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿರುವಂತಹ ವಿಜಯ್ ಸೇತುಪತಿ ಯಾವುದೇ ಚಿತ್ರದಲ್ಲಿ ಅಭಿನಯಿಸಿದರು ಆ ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ. ಅದರಂತೆ ಜವಾನ್(Jawaan) ಸಿನಿಮಾದ ಸಕ್ಸಸ್ ನ ಖುಷಿಯಲ್ಲಿ ತೇಲುತ್ತಿರುವಂತಹ ವಿಜಯ್ ಸೇತುಪತಿಯವರು ಕರ್ನಾಟಕ ಮೂಲದ ನಟಿ ಒಬ್ಬರನ್ನು ತಿರಸ್ಕರಿಸಿದ್ದರಂತೆ. ಹೌದು … Read more

ರಾಜ್ಯದಲ್ಲಿ ಬಾರಿ ಮಳೆ ಆಗಲಿದೆ, ಈ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್

ಸ್ನೇಹಿತರೆ ರಾಜ್ಯದ ಹಲವಡೆ ಕಳೆದ ಮೂರು ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರ ನಡುವೆ ಹವಾಮಾನ ವರದಿಯು(Weather Report) ಹೊರಬಿದ್ದಿದ್ದು ಮುಂದಿನ ಒಂದು ವಾರಗಳವರೆಗೂ ರಾಜ್ಯದ ಹಲವಡೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಕಾರಣದಿಂದ ಕರ್ನಾಟಕದ ಹದಿನೈದು ರಾಜ್ಯದಲ್ಲಿ ಎಲ್ಲೋ ಅಲರ್ಟ್(Yellow Alert) ಘೋಷಣೆ ಮಾಡಲಾಗಿದೆ‌. ಮುಂದಿನ ಒಂದು ವಾರಗಳ ಕಾಲ ದಕ್ಷಿಣ ಒಳನಾಡು ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಅವಮಾನ ಇಲಾಖೆಯ ಮುನ್ಸೂಚನೆ … Read more

ಇಂದಿನ ಭಾದ್ರಪದ ಹುಣ್ಣಿಮೆಯ ವಿಶೇಷ ರಾಶಿ ಫಲ! ಈ ರಾಶಿಯವರಿಗಂತೂ ಬೇಡ ಬೇಡ ಎಂದರು ಅದೃಷ್ಟ ಹುಡುಕಿಕೊಂಡು ಬರುತ್ತೆ

today Horoscope 29 ಸೆಪ್ಟಂಬರ್ 2023 ರಂದು ನಕ್ಷತ್ರಾಚಾರದಲ್ಲಿ ಚಂದ್ರನ ಬದಲಾವಣೆಯಾಗಿರುವುದು ಕಂಡುಬಂದಿದ್ದು, ಇದರ ಜೊತೆಗೆ ಭಾದ್ರಪದ ಹುಣ್ಣಿಮೆಯ ವಿಶೇಷ ದಿನವೂ ಆಗಿದೆ. ಹೀಗಿರುವಾಗ ದ್ವಾದಶ ರಾಶಿಗಳ ಫಲಾನುಫಲ ಹೇಗಿರಲಿದೆ? ಯಾವ ರಾಶಿಗೆ ಇವತ್ತು ಬಂಪರ್ ಲಾಟರಿ ದೊರಕುತ್ತದೆ? ಎಂಬುದನ್ನು ತಿಳಿದುಕೊಳ್ಳಿ. ಮೇಷ ರಾಶಿ: ಬೆಳಗ್ಗೆ ಎದ್ದ ಕೂಡಲೇ ನಿರಾಶದಾಯಕ ಸುದ್ದಿಯೊಂದನ್ನು ಕೇಳುವಿರಿ, ಈ ದಿನ ಅಷ್ಟು ಸುಗಮವಾಗಿ ಇಲ್ಲದ ಕಾರಣ ಯಾವುದೇ ಹೊಸ ಯೋಜನೆ ರೂಪಿಸಲು ಮುಂದಾಗಬೇಡಿ, ಮನೆಯ ಕಿರಿಯರ ಮದುವೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವಿರಿ ಕೋರ್ಟ್ … Read more

ಸ್ಯಾಂಡಲ್ವುಡ್ ನಟರು ತಮ್ಮ ಅಮ್ಮಂದಿರೊಂದಿಗೆ! ಇಲ್ಲಿವೆ ನೋಡಿ ಸುಂದರ ಫೋಟೋಗಳು

Sandalwood Actress Mothers: ನನ್ನೆಲ್ಲ ನೋವಿಗೆ ನಗುವಾಗಿ ನನ್ನೆಲ್ಲಾ ಗೆಲುವಿಗೆ ಗುರುವಾಗಿ ನನ್ನೆಲ್ಲ ಭಾವಕ್ಕೆ ಮಗುವಾಗಿ ಸ್ಪಂದಿಸುವವಳೇ ‘ಅಮ್ಮ’ ಒಂದು ಮಗುವಿನ ಬೆಳವಣಿಗೆಗೆ ಹಾಗೂ ಅದರ ಯಶಸ್ವಿಗೆ ತಾಯಿಯಾದವಳು ಮಹತ್ತರ ಪಾತ್ರವನ್ನು ವಹಿಸುತ್ತಾಳೆ. ಚಿಕ್ಕಂದಿನಿಂದಲೂ ಆಕೆ ಯಾವ ಪಾಠವನ್ನು ಕಲಿಸುತ್ತಾ ಬರುತ್ತಾಳೋ ಅದನ್ನೇ ಮಗು ಅಳವಡಿಸಿಕೊಂಡು ಬೆಳೆಯುವುದು ಪ್ರಕೃತಿಯ ಸಹಜ ಪ್ರಕ್ರಿಯೆ. ಹೀಗೆ ನಮ್ಮ ಸ್ಯಾಂಡಲ್ ವುಡ್ಗೆ ಚಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್, ಪವರ್ ಸ್ಟಾರ್ ನಂತಹ ಸ್ಟಾರ್ಗಳ ಕೊಡುಗೆಯನ್ನು ನೀಡಿರುವ ತಾಯಂದಿರ ಕುರಿತು ನಾವಿವತ್ತು ಈ … Read more

error: Content is protected !!