ಏಷ್ಯಾದಲ್ಲಿ ಮಾನವನಿರ್ಮಿತ ಪ್ರಪ್ರಥಮ ಅತಿ ದೊಡ್ಡ ಜಲಾಶಯ ಯಾವುದು ಗೊತ್ತೇ? ಓದಿ.
ನಮಗೆಲ್ಲ ತಿಳಿದಿರುವಂತೆಯೇ ಏಳು ಸುತ್ತಿನ ಕೋಟೆ, ಸಿಡಿಲಿಗು ಬೆಚ್ಚದ ಅಂತಹ ಉಕ್ಕಿನ ಕೋಟೆ ಹೊಂದಿರುವ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಆದರ್ಶದ ಮಹಿಳೆ ಓಬವ್ವನನ್ನೂ, ಮಾದರಿ ನಾಯಕರಾದಂತಹ ಮದಕರಿ ನಾಯಕರನ್ನು ನೀಡಿದ ಗಂಡು ಮೆಟ್ಟಿದ ನಾಡು ವೀರ ಯೋಧರ ಬೀಡು ಚಿತ್ರದುರ್ಗ ಜಿಲ್ಲೆ. ಗಾಳಿ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆಯಲ್ಲಾಗಲೀ, ರಾಜ್ಯಕ್ಕೆ ಉತ್ತಮ ಸಾಹಿತಿಗಳನ್ನು ನೀಡುವುದರಲ್ಲಿ ಆಗಲೀ, ಅಮೂಲ್ಯ ರತ್ನಗಳನ್ನು ನೀಡುವುದರಲ್ಲಿ ಆಗಲಿ ಅಥವಾ ನಮ್ಮ ಕನ್ನಡ ಚಲನಚಿತ್ರಗಳನ್ನು ಬೆಂಬಲಿಸುವುದರಲ್ಲಾಗಲಿ ಈ ನಗರ ನೀಡಿರುವ ಕಾಣಿಕೆ ಅದ್ವಿತೀಯ. ಕನ್ನಡ … Read more