ಏಷ್ಯಾದಲ್ಲಿ ಮಾನವನಿರ್ಮಿತ ಪ್ರಪ್ರಥಮ ಅತಿ ದೊಡ್ಡ ಜಲಾಶಯ ಯಾವುದು ಗೊತ್ತೇ? ಓದಿ.

ನಮಗೆಲ್ಲ ತಿಳಿದಿರುವಂತೆಯೇ ಏಳು ಸುತ್ತಿನ ಕೋಟೆ, ಸಿಡಿಲಿಗು ಬೆಚ್ಚದ ಅಂತಹ ಉಕ್ಕಿನ ಕೋಟೆ ಹೊಂದಿರುವ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಆದರ್ಶದ ಮಹಿಳೆ ಓಬವ್ವನನ್ನೂ, ಮಾದರಿ ನಾಯಕರಾದಂತಹ ಮದಕರಿ ನಾಯಕರನ್ನು ನೀಡಿದ ಗಂಡು ಮೆಟ್ಟಿದ ನಾಡು ವೀರ ಯೋಧರ ಬೀಡು ಚಿತ್ರದುರ್ಗ ಜಿಲ್ಲೆ. ಗಾಳಿ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆಯಲ್ಲಾಗಲೀ, ರಾಜ್ಯಕ್ಕೆ ಉತ್ತಮ ಸಾಹಿತಿಗಳನ್ನು ನೀಡುವುದರಲ್ಲಿ ಆಗಲೀ, ಅಮೂಲ್ಯ ರತ್ನಗಳನ್ನು ನೀಡುವುದರಲ್ಲಿ ಆಗಲಿ ಅಥವಾ ನಮ್ಮ ಕನ್ನಡ ಚಲನಚಿತ್ರಗಳನ್ನು ಬೆಂಬಲಿಸುವುದರಲ್ಲಾಗಲಿ ಈ ನಗರ ನೀಡಿರುವ ಕಾಣಿಕೆ ಅದ್ವಿತೀಯ. ಕನ್ನಡ … Read more

ನೀವು ಏನಾದ್ರು ಲಟಿಕೆ ತಗೆಯುತ್ತಿದ್ರೆ ಈ ಇಂಟ್ರೆಸ್ಟಿಂಗ್ ವಿಚಾರ ಓದಲೇಬೇಕು

ಲಟಿಕೆ ತೆಗೆಯುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಬಹಳಷ್ಟು ಜನರಿಗೆ ಆಗಾಗ ಲಟಿಕೆ ತೆಗೆಯುವುದು ಚಟವಾಗಿ ಇರುತ್ತದೆ. ಆದರೂ ಒಂದಲ್ಲ ಒಂದು ದಿನ ಎಲ್ಲರೂ ಲಟಿಕೆ ತೆಗೆದೇ ಇರುತ್ತಾರೆ. ಆದರೆ ಹೀಗೆ ಲಟಿಕೆ ತೆಗೆದಾಗ ನಮ್ಮ ಮನೆಗಳಲ್ಲಿ ಹಿರಿಯರು ಬಯ್ಯುತ್ತಾರೆ. ಲಟಿಕೆ ತೆಗೆಯುವುದು ಒಳ್ಳೆಯದಲ್ಲ ಅದು ಅಪಶಕುನ ಎಂದು ಹೇಳುತ್ತಾರೆ. ಆದರೆ ಇದು ಅಪಶಕುನ ಹೌದೋ ಅಲ್ಲವೋ ಗೊತ್ತಿಲ್ಲ ಆದರೆ ಇದು ಮೂಳೆಗಳಿಗೆ ಅಂತೂ ತುಂಬಾ ಅಪಾಯಕಾರಿ. ನಮ್ಮ ದೇಹ ಒಂದು ಯಂತ್ರ ಇದ್ದ ಹಾಗೇ ಇದರಲ್ಲಿ ಸಹ … Read more

ತಳ್ಳೋ ಗಾಡೀಲಿ ಬಟ್ಟೆ ವ್ಯಾಪಾರ ಮಾಡ್ತಿದ್ದ ವ್ಯಕ್ತಿ, ಇಂದು ಕಂಡಿರುವ ಯಶಸ್ಸು ನಿಜಕ್ಕೂ ಸ್ಪೂರ್ತಿದಾಯಕ

ಪ್ರತಿ ಮನುಷ್ಯನಿಗೂ ತಾನು ಬೆಳೆದು ಆರ್ಥಿಕವಾಗಿ ಅಭಿವೃದ್ದಿಕಾಣಬೇಕು ಅನ್ನೋ ಛಲ ಇದ್ದೆ ಇರುತ್ತದೆ, ಇನ್ನು ಕೆಲವರು ಜೀವನದಲ್ಲಿ ಯಶಸ್ಸು ಕಾಣಲೇ ಬೇಕು ಅನ್ನೋ ಛಲ ಹೊಂದಿರುತ್ತಾರೆ. ಪ್ರತಿಯೊಬ್ಬರ ಲೈಫ್ ಅಲ್ಲಿ ಒಂದಲ್ಲ ಒಂದು ಗುರಿ ಇದ್ದೆ ಇರುತ್ತದೆ. ಈ ಮೂಲಕ ನಾವು ಒಬ್ಬ ವ್ಯಕ್ತಿಯ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಇವರ ಲೈಫ್ ಸ್ಟೋರಿ ನಿಜಕ್ಕೂ ಸ್ಪೂರ್ತಿದಾಯಕವಾಗಬಹುದು, ನಿಮಗೆ ಈ ಸಕ್ಸಸ್ ಸ್ಟೋರಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರಿಂದ ತಮ್ಮ … Read more

ಸೊಳ್ಳೆಗಳ ಕಾಟವೇ ಇಲ್ಲಿದೆ ಸುಲಭ ಉಪಾಯ

ಸೊಳ್ಳೆಗಳು ಕಚ್ಚುವುದರಿಂದ ನಾನಾ ರೀತಿಯ ರೋಗಗಳು ಬರುತ್ತವೆ. ಸುಳ್ಳುಗಳು ಮಳೆಗಾಲದಲ್ಲಿ ಜಾಸ್ತಿ ಕಂಡುಬರುತ್ತವೆ. ಸೊಳ್ಳೆಗಳಿಂದ ಹಲವಾರು ಅಪಾಯಕಾರಿ ರೋಗಗಳ ಸಹ ಬರುತ್ತದೆ. ಹಾಗಾಗಿ ನಮ್ಮ ಮನೆಯ ಸುತ್ತಮುತ್ತಲೂ ಸೊಳ್ಳೆಗಳು ಬರದಂತೆ ಹೇಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ. ಸೊಳ್ಳೆಗಳನ್ನು ಓಡಿಸಲು ಕಹಿಬೇವಿನ ಎಲೆ ತುಂಬಾನೇ ಸಹಾಯಮಾಡುತ್ತದೆ ಕಹಿ ಬೇವಿನ ಎಲೆಯ ವಾಸನೆಗೆ ಸೊಳ್ಳೆಗಳು ಓಡಿಹೋಗುತ್ತದೆ. ಕೈ ಬೇವಿನ ಎಲೆಗಳನ್ನು ಬಳೆಸಿಕೊಂಡು ಮಾತ್ರೆಗಳನ್ನು ಆಗಿ ಮಾಡಿ ಅದರ ಮೂಲಕ ಸೊಳ್ಳೆಗಳನ್ನು ಓಡಿಸಬಹುದು. ಕೈ ಬೇವಿನ ಎಲೆಯನ್ನು … Read more

ರಕ್ತನಾಳದಲ್ಲಿನ ಕೊಬ್ಬು ನಿವಾರಿಸುವ ಜೊತೆಗೆ ಹೃದಯಾಘಾತ ಬಾರದಂತೆ ತಡೆಯುವ ಮನೆಮದ್ದು

ಹಾರ್ಟ್ ಅಟ್ಯಾಕ್ ಅನ್ನೋದು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತ ಹೇಳೋಕೆ ಆಗಲ್ಲ. ಹೃದಯದ ಭಾಗದಲ್ಲಿ ರಕ್ತ ಪೂರೈಕೆಗೆ ಅಂಟಿಕ್ಸ್ ಉಂಟಾದಾಗ ಅಲ್ಲಿನ ಜೀವಕೋಶಗಳು ನಿಂತುಹೋಗುತ್ತವೆ ಇದನ್ನು ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಸಮಸ್ಯೆ ಎಂದು ಸಾಕಷ್ಟು ಜನರು ಭಾದೆ ಪಡುತ್ತಿದ್ದರೆ ಹಾಗಾಗಿ ಹಾರ್ಟ್ ಅಟ್ಯಾಕ್ ಇನ್ ಸಂಬಂಧಿಸಿದಂತೆ ಕೆಲವು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ. ಹಾರ್ಟ್ ಅಟ್ಯಾಕ್ ಬರದಂತೆ ನೋಡಿಕೊಳ್ಳಲು ಡಾಕ್ಟರ್ಗಳು ಸೂಚಿಸುವಂತಹ ಔಷಧಿಗಳ ಜೊತೆಗೆ ಕೆಲವೊಂದಿಷ್ಟು ವ್ಯಾಯಾಮಗಳನ್ನು ಮಾಡಬೇಕು … Read more

ಕಫದಿಂದ ಎದೆಉರಿ ಯಾಗುತ್ತಿದ್ರೆ ಬಿಲ್ವಪತ್ರೆ ಎಲೆಯಲ್ಲಿದೆ ತಕ್ಷಣ ಪರಿಹಾರ

ನಮ್ಮ ರಾಜ್ಯದಲ್ಲಿ ಇರುವಂತ ಹಲವು ಸಸ್ಯ ಪ್ರಭೇದಗಳು ಹಲವು ಆಯುರ್ವೇದ ಔಷದಿ ಗುಣಗಳನ್ನು ಹೊಂದಿದೆ ಅಲ್ಲದೆ, ಇದರಲ್ಲಿ ನಾನಾ ಕಾಯ್ಲಿಯೇ ರೋಗ ಬೇನೆಗಳನ್ನು ನಿವಾರಿಸುವ ಶಕ್ತಿಯನ್ನು ಕಾಣಬಹುದು. ಇನ್ನು ಬಿಲ್ವ ಪತ್ರೆ ಅನ್ನೋದು ಶಿವನಿಗೆ ಪ್ರಿಯವಾದ ಗಿಡ ಸಸ್ಯ ಎಂಬುದಾಗಿ ಹೇಳಲಾಗುತ್ತದೆ. ಈ ಗಿಡದಲ್ಲಿ ಹಲವು ಔಷಧಿ ಗುಣಗಳನ್ನು ಕಾಣಬಹುದು. ಈ ಮೂಲಕ ಕಫ ಹಾಗೂ ಕಫದಿಂದ ಆಗುವಂತ ಎದೆ ಉರಿ ಸಮಸ್ಯೆ ನಿವಾರಣೆಗೆ ಪರಿಹಾರ ಏನು ಅನ್ನೋದನ್ನ ನೋಡುವುದಾದರೆ, ಅದಕ್ಕೆ ಬಿಲ್ವ ಪತ್ರೆಯಲ್ಲಿ ಪರಿಹಾರ ಮಾರ್ಗವನ್ನು … Read more

ಈ ಮೂರು ಪದಾರ್ಥ ಇದ್ರೆ, ದಿಡೀರನೆ ದೂದ್ ಪೇಡ ಮಾಡಿ ಸುಲಭವಾಗಿ

ಕೇವಲ ಮೂರು ಪದಾರ್ಥಗಳನ್ನು ಬಳಸಿಕೊಂಡು ರುಚಿಯಾಗಿ ಹಾಲಿನ ಪೆಡ ಮಾಡೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ. ಈ ಪೇಡ ಮಾಡೋಕೆ ಜಾಸ್ತಿ ಖರ್ಚು ಏನೂ ಆಗಲ್ಲ ಅಬ್ಬಬ್ಬಾ 50 ರೂಪಾಯಿ ಒಳಗೆ ಇದರ ಎಲ್ಲ ಖರ್ಚು ಮುಗಿದು ಮನೆಯಲ್ಲೇ 40 ರಿಂದ 45 ಪೇಡ ತಯಾರು ಆಗುತ್ತೆ. ಶೂಗರ್ ಕಾಯಿಲೆ ಒಂದು ಇಲ್ಲದೆ ಇದ್ರೆ ಎಷ್ಟು ಬೇಕಿದ್ರೂ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದು. ಹಾಗಿದ್ರೆ ಈ ಪೇಡ ಮಾಡೋಕೆ ಏನೆಲ್ಲ ಸಾಮಗ್ರಿಗಳು ಬೇಕು ಹಾಗೂ ಮಾಡೋದು ಹೇಗೆ ಅನ್ನೋದನ್ನ ನೋಡೋಣ. … Read more

ಇವೆರಡನ್ನೂ ತಿಂದ್ರೆ ಮೂತ್ರಕೋಶದಲ್ಲಿ ಕಲ್ಲಗೋದಿಲ್ಲ, ಇದ್ರು ಕರಗುತ್ತೆ

ಇತ್ತೀಚಿನ ದಿನದಲ್ಲಿ ಮೂತ್ರಕೋಶಗಳಲ್ಲಿ ಕಲ್ಲಾಗುವ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಶಸ್ತ್ರ ಚಿಕಿತ್ಸೆಯ ಮೂಲಕ ಪರಿಹಾರ ಕಂಡು ಕೊಳ್ಳುತ್ತಾರೆ, ಇನ್ನು ಕೆಲವರು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಪರಿಹಾರ ಕಾಣಬೇಕು ಅನ್ನೋ ಅಸೆ ಇರತ್ತೆ. ನಾವುಗಳು ಸೇವನೆ ಮಾಡುವಂತ ಆಹಾರ ಗಾಳಿ ನೀರು, ಅಷ್ಟೇ ಅಲ್ದೆ ನಮ್ಮ ಸುತ್ತಮುತ್ತಲಿನ ವಾತಾವರಣ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಇವಿಷ್ಯಕ್ಕೇ ಬರೋಣ ಮೂತ್ರಕೋಶದಲ್ಲಿ ಉಪ್ಪಿನ ಗಡ್ಡೆಗಳು ಅದ್ರೆ ಮೂತ್ರ ಕೋಶದಲ್ಲಿ ಕಲ್ಲಾಗುವಂತದ್ದು, ಇದನ್ನು ಆಂಗ್ಲ ಭಾಷೆಯಲ್ಲಿ (ಕಿಡ್ನಿ ಸ್ಟೋನ್) ಎಂಬುದಾಗಿ ಕರೆಯಲಾಗುತ್ತದೆ. ಇದನ್ನು … Read more

ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ತಿನ್ನೋದ್ರಿಂದ ಶರೀರಕ್ಕೆ ಸಿಗುವ ಲಾಭ

ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಹತ್ತಾರು ಆರೋಗ್ಯಕರ ಲಾಭಗಳು ದೊರೆಯುತ್ತವೆ. ಕಿಸ್ಮಿಸ್ ಎಂದು ಕರೆಯಲ್ಪಡುವ ಒಣದ್ರಾಕ್ಷಿ ಹಲವು ಪೋಷಕಾಂಶಗಳು ಆಗರವೇ ಆಗಿದೆ. ಹಣಬಲ ಗಳ ಪಟ್ಟಿಯಲ್ಲಿ ಒಣದ್ರಾಕ್ಷಿಯ ಒಂದು ಸೇರಿಕೊಂಡಿದೆ. ಬಾದಾಮಿ ಆಕ್ರೋಡ್ ಮುಂತಾದ ದುಬಾರಿ ಫಲಗಳ ಎದಿರು ಈ ಒಣದ್ರಾಕ್ಷಿ ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಗುವ ಕಾರಣ ಹೆಚ್ಚಿನ ಜನರು ಒಣದ್ರಾಕ್ಷಿಯನ್ನು ಅಷ್ಟೊಂದು ಮಹತ್ವ ಎಂದು ಪರಿಗಣಿಸುವುದಿಲ್ಲ ಹಾಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಒಣದ್ರಾಕ್ಷಿ ಸೇವನೆಯಿಂದ ಎಷ್ಟೊಂದು ಆರೋಗ್ಯಕರ ಲಾಭಗಳಿವೆ ಎನ್ನುವುದರ ಬಗ್ಗೆ … Read more

error: Content is protected !!