ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆರಳುಗಳಿಗೆ ಯಾವ ರತ್ನದ ಉಂಗುರವನ್ನು ಧರಿಸುವುದರಿಂದ ಏನು ಲಾಭವಿದೆ ಗೊತ್ತೇ

ಸಾಮಾನ್ಯವಾಗಿ ಮನುಷ್ಯನು ಕೈಯ್ಯಲ್ಲಿ ಉಂಗುರವನ್ನು ಯಾವಾಗಲೂ ಧರಿಸಲು ಇಷ್ಟಪಡುತ್ತಾನೆ. ಅದರಲ್ಲೂ ಕೆಲವೊಬ್ಬರು ತಮ್ಮ ಜಾತಕದ ಪ್ರಕಾರ ಅವರವರ ರಾಶಿ ನಕ್ಷತಕ್ಕೆ ಅನುಗುಣವಾಗಿ ಬಣ್ಣ, ಆಕಾರ, ಗಾತ್ರ ಎಲ್ಲವನ್ನೂ ಹೊಂದಿದಸಿಕೊಂಡು ಬೆಳ್ಳಿ, ಬಂಗಾರ, ತಾಮ್ರ, ವಜ್ರ, ಪಂಚಲೋಹ, ಮುಂತಾದವುಗಳಿಂದ ಉಂಗುರವನ್ನು ಮಾಡಿಸಿ ಬೆರಳಿಗೆ ಹಾಕಿಕೊಳ್ಳುತ್ತಾರೆ. ಎಲ್ಲರೂ ಸಹ ಹೀಗೇ ಮಾಡುತ್ತಾರೆ ಅಂತ ಹೇಳೋಕಾಗಲ್ಲ ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾಶಾಸ್ತ್ರಗಳಲ್ಲಿ ನಂಬಿಕೆ ಇರುವ ವ್ಯಕ್ತಿಗಳು ಅವರವರು ನಂಬುವ ವ್ಯಕ್ತಿಯ ಬಳಿ ಕೇಳಿಕೊಂಡು ತಮ್ಮ ಜೀವನದಲ್ಲಿ ಒಳ್ಳೆಯದಾಗಲಿ ಎಂಬ ಭಾವನೆಯಿಂದ ಹಲವಾರು ರೀತಿಯ … Read more

error: Content is protected !!