ಭಾರತದ ಈ ಇಬ್ಬರು ಶ್ರೀಮಂತರಲ್ಲಿ ಯಾರು ಗ್ರೇಟ್? ಇದನೊಮ್ಮೆ ನೋಡಿ

ಇಂದಿನ ಲೇಖನದಲ್ಲಿ, ನಾವು ಭಾರತದ ಇಬ್ಬರು ಶಕ್ತಿಶಾಲಿ ವ್ಯಕ್ತಿಗಳಾದ ಮುಖೇಶ್ ಅಂಬಾನಿ ಮತ್ತು ರತನ್ ಟಾಟಾ ಅವರುಗಳು ದೇಶದ ಅತಿ ದೊಡ್ಡ ಶ್ರೀಮಂತರು ಹೇಗೆ ಆದರೂ ಮತ್ತು ರತನ್ ಟಾಟಾ ಕಂಪನಿಯ ನಿವ್ವಳ ಮೌಲ್ಯವು ಹೆಚ್ಚಿದ್ದರೂ ಮುಖೇಶ್ ಅಂಬಾನಿಗಿಂತ ಹಿಂದೆ ರತನ್ ಟಾಟಾ ಏಕೆ ಇದ್ದಾರೆ ಎಂಬುದನ್ನು ನಾವು ನೋಡುತ್ತೇವೆ. ಇವರಿಬ್ಬರಲ್ಲಿ ಯಾರು ಗ್ರೇಟ್ ಎಂಬುದನ್ನ ನೋಡೋಣ. ಮುಕೇಶ್ ಅಂಬಾನಿ ಮತ್ತು ರತನ್ ಟಾಟಾ ಇಬ್ಬರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಮುಖೇಶ್ ಅಂಬಾನಿ 19 ಏಪ್ರಿಲ್ … Read more

ನಟಿ ರಮ್ಯಾ ಕೃಷ್ಣ ಬಾಳಲ್ಲಿ ಬಿರುಗಾಳಿ, ಪತಿಯಿಂದ ದೂರಾದ್ರಾ ರಮ್ಯ ಕೃಷ್ಣ ಅವರ ಬದುಕಲಿ ಯಾಕೆ ಹೀಗಾಯ್ತು ಏನಿದರ ಅಸಲಿಯತ್ತು.

ಕನ್ನಡ ,ತೆಲುಗು, ಹಿಂದಿ, ತಮಿಳು ಹಾಗೂ ಮಲೆಯಾಳಂ ಚಿತ್ರಗಳಲ್ಲಿ ತನ್ನ ಅದ್ಬುತ ನಟನೆಯ ಮೂಲಕ ಮನೆಮಾತಾದ ನಟಿ ಈಕೆ. ಇವರು 1970 ಸೆಪ್ಟೆಂಬರ್ 15 ಅಂದು ತಮಿಳು ಕುಟುಂಬದಲ್ಲಿ ಜನನ ಆಗಿತ್ತು. ತಂದೆ ಕೃಷ್ಣನ್ ಹಾಗೂ ತಾಯಿಯ ಹೆಸರು ಮಾಯ ಇವರು ಭರತನಾಟ್ಯ, ಕುಚುಪುಡಿ ಹೀಗೆ ಹಲವಾರು ನೃತ್ಯಗಳ ಅಭ್ಯಾಸವನ್ನು ಮಾಡಿ, ಹಲವಾರು ಹಂತದ ಪ್ರದರ್ಶನವನ್ನು ಕೂಡ ನೀಡಿದ್ದಾರೆ. ಇವರು ಸುಮಾರು 200 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಬಾಹುಬಲಿ ಸಿನಿಮಾ ಅಲ್ಲಿ ಶಿವ ಗಾಮಿ ದೇವಿ ಪಾತ್ರಕ್ಕೆ … Read more

ಲೈಗರ್ ಟ್ರೇಲರ್ ರಿಲೀಸ್ ಗೆ ಬಂದ ವಿಜಯ ದೇವರಕೊಂಡ ಧರಿಸಿದ್ದ ಚಪ್ಪಲಿಯ ಬೆಲೆ ಎಷ್ಟಿತ್ತು ನೋಡಿ!

ಟಾಲಿವುಡ್ ನಲ್ಲಿ ನಟ ವಿಜಯ್ ದೇವರಕೊಂಡ ಎಲ್ಲರ ಫೇವರೆಟ್ ಆಕ್ಟರ್! ಸಿನಿಪ್ರಿಯರಿಗೆ ತುಂಬಾನೇ ಇಷ್ಟವಾಗುವ ನಟ ವಿಜಯ್ ಈಗಾಗಲೇ ಸಿಕ್ಕಾಪಟ್ಟೆ ಫ್ಯಾನ್ಸ್ ನ್ನು ಗಳಿಸಿದ್ದಾರೆ. ವಿಜಯ ದೇವರಕೊಂಡ ಅತ್ಯಂತ ನೈಜ ಅಭಿನಯಕ್ಕೆ ಹೆಸರಾಗಿದ್ದು, ಹೆಣ್ಣುಮಕ್ಕಳ ಹಾಟ್ ಫೇವರೆಟ್ ನಟ ಎನಿಸಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ. ಹೌದು ಬಾಲಿವುಡ್ ನಲ್ಲಿಯೂ ಅದೃಷ್ಟ ಪರೀಕ್ಷೆಗೆ ನಿಂತಿರುವ ನಟ ವಿಜಯ್ ದೇವರಕೊಂಡ ನಟಿ ಅನನ್ಯ ಪಾಂಡೆ ಜೊತೆ ಲೈಗರ್ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದರೆ. … Read more

ಅಕ್ಷಯ್ ಕುಮಾರ್ ಪ್ರತಿವರ್ಷಕ್ಕೆ ತುಂಬುವ ತೆರಿಗೆ ಹಣ ಎಷ್ಟು ಕೋಟಿ ಗೊತ್ತಾ ಕೇಳಿದರೆ ನೀವು ಬಾಯಿ ಮೇಲೆ ಬೆರಳಿಡುತ್ತೀರಾ!

ನಟ ಅಕ್ಷಯ್ ಕುಮಾರ್ ಅಂದ್ರೆ ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ ಇತರ ಎಲ್ಲಾ ಭಾಷೆಯ ಸಿನಿ ಪ್ರಿಯರಿಗೆ ತುಂಬಾನೇ ಇಷ್ಟ ಬಾಲಿವುಡ್ ನಾ ಸ್ಟಾರ್ ನಟರಾಗಿರುವ ಅಕ್ಷಯ್ ಕುಮಾರ್ ಅವರು ಇಂದು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಿನಿಮಾವನ್ನು ಮಾಡುವ ಏಕೈಕ ನಟ ಎನಿಸಿದ್ದಾರೆ. ಅಷ್ಟೇ ಅಲ್ಲ ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಕೂಡ ಇದೆ. ನಟ ಅಕ್ಷಯ್ ಕುಮಾರ್ ಯಾವುದಾದ್ರೂ ಸಿನಿಮಾ ಮಾಡಿದ್ರೆ ಅದು ಬಾಕ್ಸ್ … Read more

ಮೊಹಮ್ಮದ್ ಶಮಿ ಖರೀದಿಸಿದ ಜಬರ್ದಸ್ತ್ ಸ್ಪೋರ್ಟ್ಸ್ ಕಾರು. ಬೆಲೆ ಎಷ್ಟು ಗೊತ್ತಾ!

ಟೀಮ್ ಇಂಡಿಯಾದ ವೆಗಿ ಮೊಹಮ್ಮದ್ ಶಮಿ. ಇದೀಗ ಆಟದಿಂದ ತೂಸು ಬಿಡುವಿನಲ್ಲಿದ್ದಾರೆ ಭಾರತದ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಮಾತ್ರ ಆಟವಾಡುವ ಅವಕಾಶ ಪಡೆಯುತ್ತಿರುವ ಶಮಿ ಈ ಬಾರಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಕೂಡ ಹೊರಗೊಳಿಸಿದ್ದಾರೆ. ಕ್ರಿಕೆಟ್ ನಿಂದ ಸ್ವಲ್ಪ ದೂರ ಇದ್ದರು ಅವರು ತಮ್ಮ ವೈಯಕ್ತಿಕ ವಿಚಾರ ಮುಂದಕ್ಕೆ ಇದೀಗ ಸುದ್ದಿಯಲ್ಲಿದ್ದಾರೆ ಅದು ಯಾವ ವಿಷಯಕ್ಕೆ ಗೊತ್ತಾ? ಸದ್ಯ ವಿಶ್ರಾಂತಿಯಲ್ಲಿರುವ ಮೊಹಮ್ಮದ್ ಶಮಿ ಹೊಚ್ಚ ಹೊಸ ದುಬಾರಿ ಕಾರಿನ ಓನರ್ ಆಗಿದ್ದಾರೆ. ಇಷ್ಟು ದಿನ … Read more

ಕಂಠ ಪೂರ್ತಿ ಕುಡಿದು ಶಾಲೆಗೆ ಟೈಟಾಗಿ ಬಂದ ಶಿಕ್ಷಕಿ ಮಾಡಿದ್ದು ಎಂತಾ ಕೆಲಸ ನೋಡಿ

ಗುರುಬ್ರಹ್ಮ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ ಎಂಬ ಶ್ಲೋಕವಿದೆ ಈ ಶ್ಲೋಕದ ಅರ್ಥ ಗುರು ದೇವರ ಸಮಾನ ಗುರುವಿನನ್ನು ನಾವು ದೇವರ ಜಾಗದಲ್ಲಿಟ್ಟು ನೋಡುತ್ತೇವೆ. ಶಾಲೆಯೆಂಬುದು ದೇವಸ್ಥಾನವಿದ್ದಂತೆ ಮತ್ತು ಶಿಕ್ಷಕರು ದೇವರಿದ್ದಂತೆ. ಈಗ ನಾವು ಈ ಶ್ಲೋಕ ಘಟನೆ ಹೇಳುವುದಕ್ಕೂ ಮುಂಚೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಶಾಲೆಗೆ ಕುಡಿದ ಮತ್ತಿನಲ್ಲಿ ಶಾಲೆಗೆ ಶಿಕ್ಷಕಿ ಯೊಬ್ಬಳು ತರಗತಿ ಹೊಂದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನಲ್ಲಿ ಈ ಘಟನೆ ನಡೆದಿದೆ. ಛತ್ತೀಸ್‌ಗಢದ ಟಿಕಾಯತ್‌ಗಂಜ್‌ ನ ಪ್ರಾಥಮಿಕ ಶಾಲೆಯ ಟೀಚರ್ … Read more

ಸೋತು ಸುಣ್ಣವಾಗಿದ್ದ ಆನಂದ್ ಮಹೇಂದ್ರ ಭಾರತದ ದೇವರ ಮಗನಾಗಿದ್ದು ಹೇಗೆ?

ಜಗದೀಶ್ ಚಂದ್ರ ಮಹೇಂದ್ರ ಮತ್ತು ಕೈಲಾಸ್ ಚಂದ್ರ ಮಹೇಂದ್ರ ಎನ್ನುವ ಸಹೋದರರು 1945 ಅಕ್ಟೋಬರ್ ನಲ್ಲಿ ಮೊಹಮ್ಮದ್ ಎನ್ನುವರ ಜೊತೆ ಸೇರಿ ಮಹೇಂದ್ರ ಮತ್ತು ಮಹಮ್ಮದ್ ಎನ್ನುವ ಕಂಪನಿಯೊಂದನ್ನು ಆರಂಭಿಸುತ್ತಾರೆ. ಇದು ಸ್ಟೀಲ್ ಟ್ರೇನಿಂಗ್ ಘಟಕವಾಗಿತ್ತು. ನಂತರ ಸ್ವಾತಂತ್ರ್ಯದ ಬಳಿಕ ಮಹೇಂದ್ರ ಮತ್ತು ಮಹೇಂದ್ರ ಎನ್ನುವ ಕಂಪನಿ ಆರಂಭವಾಯಿತು. ಇಂದಿಗೂ ಮಹೇಂದ್ರ ಅಂದ್ರೆ ನೆನಪಿಗೆ ಬರೋದೇ ದೇಶದ ಹೊಲ ಗದ್ದೆಗಳಲ್ಲಿ ಓಡಾಡುವ ಸ್ಟ್ರಾಂಗ್ ಅದ ಮಹೇಂದ್ರ ಟ್ರಾಕ್ಟರ್ ಗಳು! ಈ ಇಬ್ಬರು ಸಹೋದರರು ವಿದೇಶಕ್ಕೆ ಹೋದಾಗ ಅಲ್ಲಿನ … Read more

ನಿಮಗೆ ಸನ್ಮಾನ ಮಾಡುತ್ತೇವೆ ಎಂದು ತಿಳಿದಾಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನಡೆದುಕೊಂಡ ರೀತಿ ಹೇಗಿತ್ತು ನೋಡಿ!

ವಿಧಿಯ ಆಟಕ್ಕೆ ಎಲ್ಲರೂ ಬಲಿಯಾಗಲೇಬೇಕು. ಹಣೆಬರಹ ಇದ್ದ ಹಾಗೆ ಜೀವನ.. ನಮಗೆ ಅಪ್ಪು ಅಂತಹ ಅನರ್ಘ್ಯ ರತ್ನವನ್ನಾ ಜಾಸ್ತಿ ಸಮಯ ನಮ್ಮೊಂದಿಗೆ ಇಟ್ಟುಕೊಳ್ಳಲು ಆಗಲೇ ಇಲ್ಲ. ಇದೆ ಕಾರಣಕ್ಕೆ ದಿನವೂ ವಿಧಿಯನ್ನು ದೂಷಿಸಿ ಎಲ್ಲರೂ ಕಣ್ಣೀರಿಡುಟ್ಟಿದ್ದಿದ್ದಾರೆ. ಯಾಕಂದ್ರೆ ನಾವು ಕಳೆದುಕೊಂಡಿದ್ದು ಕೆಲವು ಒಬ್ಬ ನಟನಲ್ಲ. ನಿಜವಾದ ನಾಯಕನನ್ನು! ಪುನೀತ್ ರಾಜಕುಮಾರ್ ಇದುವರೆಗೆ ಎಷ್ಟು ಬಡವರಿಗೆ ಸಹಾಯ ಮಾಡಿದ್ದಾರೆ ಎನ್ನುವುದು ಬಹುಶಃ ಅವರಿಗೂ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ಅವರು ಮಾಡಿದ ಸಮಾಜಮುಖಿ ಕಾರ್ಯಗಳ ಬಗ್ಗೆ ಹೇಳೋಕೆ ದಿನಗಳು … Read more

ಅಶ್ವಿನಿ ಪುನೀತ್ ರಾಜಕುಮರ್ ಓಡಾಡಕ್ಕೆ ಬಳಸುವ ಬಿಎಂಡಬ್ಲ್ಯೂ ಕಾರಿನ ಬೆಲೆ ಎಷ್ಟು ಗೊತ್ತಾ ಕೇಳಿದರೆ ಪಕ್ಕ ಶಾಕ್ ಆಗ್ತೀರಾ

ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು 9 ತಿಂಗಳು ಕಳೆದಿವೆ ಇನ್ನೇನು 2 ತಿಂಗಳು ಕಳೆದರೆ ಒಂದು ವರ್ಷವೇ ಕಳೆದು ಹೋಗುತ್ತೆ. ಇಷ್ಟು ದಿನಗಳು ಆದರೂ ಕೂಡ ಪುನೀತ್ ಅವರನ್ನು ಕರ್ನಾಟಕ ಜನತೆ ಮರೆತಿಲ್ಲ. ಕರ್ನಾಟಕದ ಯಾವುದೇ ಊರಿಗೆ ಹೋದರೂ ಯಾವುದೇ ಮೂಲೆಗೆ ಹೋದರೂ ಕೂಡ ಪುನೀತ್ ಅವರ ಫೋಟೋಗಳು ಕಾಣುತ್ತವೆ. ಪುನೀತ್ ಅವರ ಬ್ಯಾನರ್ ನೋಡಿದಾಗ ನಮಗೆಲ್ಲೋ ಪುನೀತ್ ಅವರ ನೆನಪು ಕಾಡುತ್ತೆ . ಅಭಿಮಾನಿಗಳು ಪುನೀತ್ ಅವರ ಮೇಲೆ ತೋರಿಸುತ್ತಿರುವ ಅಭಿಮಾನವೇ ಅವರನ್ನು … Read more

ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಸಿದ್ದಾರ್ಥ್ ಮಲ್ಹೋತ್ರಾ ಬಳಿ ಇದೆ ಐಷಾರಾಮಿ ಕಾರು, ಬೈಕ್ ಗಳು; ಬೆಲೆ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಿ!

ಬಾಲಿವುಡ್ ನ ಮೋಸ್ಟ್ ಎಲಿಜಿಬಿಲ್ ಆಂಡ್ ವಾಂಟೆಡ್ ಬ್ಯಾಚುಲರ್ ಅಂದ್ರೆ ನಟ ಸಿದ್ಧಾರ್ಥ್ ಮಲ್ಹೋತ್ರಾ. ಇಷ್ಟು ದಿನ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಡೇಟಿಂಗ್ ನಲ್ಲಿದ್ರು. ಇವರಿಬ್ಬರೂ ಶೇರ್ಷಾ ಸಿನಿಮಾದಲ್ಲಿ ಒಂದಾದ ಬಳಿಕ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಆದರೆ ಇದೀಗ ಕಿಯರಾ ತಾನು ಒಂಟಿಯಾಗಿರೋದನ್ನ ಘೋಷಿಸಿದ್ದಾರೆ. ಹಾಗಾಗಿ ಇಅವರಿಬ್ಬರ ಸಂಬಂಧಕೆ ಎಳ್ಳು ನೀರು ಬಿಟ್ಟಂತಾಗಿದೆ. ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಸಿದ್ಧಾರ್ಥ್ ಮಲ್ಹೋತ್ರಾ ಕೈನಲ್ಲಿ ಕೆಲವು ವಿಶೇಷವಾದ ಹಾಗೂ ಬಹು ನಿರೀಕ್ಷಿತ ಪ್ರಾಜೆಕ್ಟ್ … Read more

error: Content is protected !!