ಸೂರ್ಯ ಮುಳುಗುವ ವೇಳೆ ಅಪ್ಪಿ ತಪ್ಪಿಯೂ ಈ ಕೆಲಸ ಮಾಡದೀರಿ

ನಮ್ಮ ಪೂರ್ವಜರು ಹಾಗೂ ಶಾಸ್ತ್ರದ ಪ್ರಕಾರ ಸೂರ್ಯ ಮುಳುಗುವ ವೇಳೆ ಯಾವುದೇ ಕೆಲಸ ಮಾಡಬಾರದು ಎಂಬ ನಂಬಿಕೆ ಇದೆ.ಪುರಾಣಗಳಲ್ಲಿಯೂ ಈ ಬಗ್ಗೆ ಉಲ್ಲೇಖ ಗಳಿವೆ. ಹಾಗಾದರೆ ಸೂರ್ಯ ಮುಳುಗುವ ಯಾವೆಲ್ಲಾ ಕೆಲಸಮಾಡಬಾರದು ಅಂದರೆ ಸೂರ್ಯ ಮುಳುಗುವ ವೇಳೆ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಮ್ಮ ಶಾಸ್ತ್ರಗಳ ಪ್ರಕಾರ ಸಂಜೆ ಸಮಯದಲ್ಲಿ ಊಟ ಮಾಡುವುದರಿಂದ ನಮ್ಮ ಸಂಪತ್ತು ಕಡಿಮೆ ಆಗುತ್ತದೆ. ಹಸಿವಾದರೆ ಅಲ್ಪ ಅಹಾರ ಸೇವನೆ ಮಾತ್ರ ಮಾಡಬಹುದು. ಸಂಜೆ ಸಮಯದಲ್ಲಿ ಮನೆಗಳನ್ನ ಶುದ್ದೀಕರಿಸುವ ಕಾರ್ಯವನ್ನು ಮಾಡುವುದು ಒಳ್ಳೆಯದಲ್ಲ. … Read more

ದೇವಸ್ಥಾನಕ್ಕೆ ಹೋದಾಗ ಇಂತಹ ತಪ್ಪು ಮಾಡೋದು ಒಳಿತಲ್ಲ

ನಮಗೆಲ್ಲ ತಿಳಿದಿರುವಂತೆ ದೇವಸ್ಥಾನ ಒಂದು ಶಾಂತಿ ಧಾಮ. ದೇವರ ಧ್ಯಾನಕ್ಕೆ, ನಮ್ಮ ಬೇಡಿಕೆಗಳನ್ನು ದೇವರಿಗೆ ತಲುಪಿಸಲು ಹೀಗೆ ಹಲವಾರು ಕಾರಣಗಳಿಂದ ನಾವು ದೇವಸ್ಥಾನಕ್ಕೆ ಹೋಗುತ್ತೇವೆ ಆದರೆ ಅಲ್ಲಿ ನಮಗೆ ಅರಿವಿಲ್ಲದಂತೆ ನಾವು ಕೆಲವೊಂದು ಚಿಕ್ಕ ಪುಟ್ಟ ತಪ್ಪುಗಳನ್ನ ಮಾಡುತ್ತೇವೆ ಅದರಿಂದ ನಾವು ದೋಷಗಳನ್ನು ಎದುರಿಸಬೇಕಾಗುತ್ತದೆ ಮತ್ತು ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.ಅದು ಏನಂದ್ರೆ, ನಾವು ಜೀವನದಲ್ಲಿ ಏನಾದ್ರೂ ಒಂದು ನಿರ್ಧಾರ ತೆಗೆದುಕೊಳ್ಳುವಾಗ ಅದಕ್ಕೆ ಹೇಗೆ ನಮ್ಮದೇ ಆದ ಕೆಲವು ನಿಯಮಗಳು ಇರುತ್ತದೆಯೋ ಹಾಗೇ ದೇವಾಲಯಗಳಲ್ಲಿ ಕೂಡ … Read more

ಶಿವರಾತ್ರಿಯ ನಂತರ ಈ 6 ರಾಶಿಯವರು ಎಚ್ಚರದಿಂದಿರಿ

ಈ ಬಾರಿಯ ಮಹಾಶಿವರಾತ್ರಿಯಂದು ರಾಶಿಚಕ್ರ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದ್ದು, ರಾಶಿಫಲದ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗತಿಗಳು ಹಾಗೂ ರಾಶಿಯಲ್ಲಿನ ಹಲವು ಬದಲಾವಣೆಗಳು ಮನುಷ್ಯನ ಜೀವನದ ಸಮಸ್ಯೆಗಳ ಮೇಲೆ ಅವಲಂಬಿತವಾಗಿವೆ. ಶಿವರಾತ್ರಿಯಾ ನಂತರ ಕೆಲವು ರಾಶಿಯವರು ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ 6 ರಾಶಿಗಳು. ಕನ್ಯಾ ರಾಶಿ, ಮೇಷರಾಶಿ, ಮಿನರಾಶಿ, ಕುಂಭರಾಶಿ, ತುಲಾರಾಶಿಗಳು ಸಮಸ್ಯೆಗಳಿಗೆ ಸಿಲುಕಿವೆ. ಪ್ರಮುಖವಾಗಿ ವ್ಯಾಪಾರ, ಆರೋಗ್ಯ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕಿದೆ ಈ ಐದು ರಾಶಿಯವರು. ರಾಶಿಚಕ್ರದಲ್ಲಿನ ಬದಲಾವಣೆಯಂತೆ ಈ ಐದು ರಾಶಿಯವರುಈ ಬಾರಿ ಹೆಚ್ಚು … Read more

ಅರೋಗ್ಯ ಭಾಗ್ಯಕ್ಕಾಗಿ ಪಠಿಸಬೇಕಾದ ಶ್ಲೋಕವಿದು

ಮನುಷ್ಯ ಎಷ್ಟೇ ಶ್ರೀಮಾತನಾಗಲಿ ಅವನಲ್ಲಿ ಇರುವಂತ ದುಡ್ಡಿನಿಂದ ಆರೋಗ್ಯವನ್ನು ಪಡೆಯಲು ಸಾಧ್ಯವಿಲ್ಲ ಯಾಕೆಂದರೆ ಅದು ದುಡ್ಡಿನಿಂದ ಸಿಗುವಂತ ವಸ್ತು ಅಲ್ಲ ಇನ್ನು ಎಷ್ಟೇ ಶ್ರೀಮಂತನಾಗಿದ್ದರು ಕೂಡ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋದು ನಿಮಗೂ ಕೂಡ ಗೊತ್ತಿರುವ ವಿಚಾರವಾಗಿದೆ. ಆಗಾಗಿ ಕಷ್ಟ ಸುಖಗಳು ಏನೇ ಬಂದರು ಕೂಡ ನಾವುಗಳು ದೇವರಲ್ಲಿ ಬೇಡಿಕೊಳ್ಳುತ್ತೇವೆ ಅದೇ ನಿಟ್ಟಿನಲ್ಲಿ ಈ ರೀತಿಯ ಮಂತ್ರ ಪಠಣ ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುವುದು ಅನ್ನೋದನ್ನ ದೈವಜ್ಞ ಪಂಡಿತರು ಹೇಳುತ್ತಾರೆ. ಅಷ್ಟಕ್ಕೂ ಆ ಮಂತ್ರ ಪಠಣ ಯಾವುದು … Read more

ಪೂಜಿಸುವಾಗ ಮಂತ್ರಗಳನ್ನು ಪಠಿಸುವುದರಿಂದ ಆಗುವ ಉಪಯೋಗಗಳಿವು

ಸಾಮಾನ್ಯವಾಗಿ ಪ್ರತಿ ಹಿಂದೂಗಳ ಮನೆಯಲ್ಲಿ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ ಹಾಗೂ ತಮ ಇಷ್ಟದ ದೇವರುಗಳನ್ನು ಪ್ರಾರ್ಥಿಸುತ್ತಾರೆ ಪೂಜಿಸುತ್ತಾರೆ ಅವುಗಳ ಜೊತೆಗೆ ಕೆಲವೊಂದು ಶ್ಲೋಕ ಮಂತ್ರಗಳನ್ನು ಪಠಿಸುತ್ತಾರೆ ಆದ್ರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದ ವಿಷಯವೇನು ಅನ್ನೋದನ್ನ ಈ ಮೂಲಕ ತಿಳಿಯುವ ಚಿಕ್ಕ ಪ್ರಯತ್ನ ಮಾಡೋಣ ಮಂತ್ರ ಪಠಣ ಮಾಡುವುದರಿಂದ ಏನೆಲ್ಲಾ ಉಪಯೋಗವಿದೆ ಅನ್ನೋದನ್ನ ನೋಡುವ ಮೊದಲು ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಲು ಮರೆಯದಿರಿ. ವಿವಿಧ ಪೂಜಾ ಸಮಯದಲ್ಲಿ ಬೇರೆ ಬೇರೆಯ ಮಂತ್ರ … Read more

ವಾಸ್ತು ಪ್ರಕಾರ ದೇವರ ಕೋಣೆ ಮನೆಯ ಯಾವ ದಿಕ್ಕಿನಲ್ಲಿದ್ದರೆ ಶುಭ?

ಮನೆಯನ್ನು ಕಟ್ಟಿ ಸುಂದರ ಬದುಕು ಕಟ್ಟಿಕೊಳ್ಳುವ ಅಸೆ ಎಲ್ಲರಲ್ಲೂ ಇರುತ್ತದೆ, ಆದ್ರೆ ಕೆಲವೊಮ್ಮೆ ಯಲ್ಲಿ ವಾಸ್ತು ದೋಷವಿದ್ದರೆ ಅಥವಾ ಮನೆಯಲ್ಲಿ ದೇವರ ಕೋಣೆ ಯಾವ ದಿಕ್ಕಿನಲ್ಲಿ ಇಅರಬೇಕು ಅನ್ನೋದನ್ನ ತಿಳಿಯದೆ ಹೇಗೆ ಬೇಕೋ ಹಾಗೆ ದೇವರ ಮನೆಯನ್ನು ನಿರ್ಮಿಸಲು ಆಗೋದಿಲ್ಲ, ಅದಕ್ಕೆ ಯಾವ ದಿಕ್ಕು ಸೂಕ್ತ ಅನ್ನೋದನ್ನ ತಿಳಿದು ಮನೆಯಲ್ಲಿ ದೇವರ ಕೋಣೆಯನ್ನು ನಿರ್ಮಿಸಬೇಕು. ದೇವರ ಕೋಣೆ ಯಾವ ದಿಕ್ಕಿನಲ್ಲಿ ಇದ್ದರೆ ಉತ್ತಮ ಅನ್ನೋದನ್ನ ತಿಳಿಯುವುದಾದರೆ ಮನೆಯಲ್ಲಿ ಯಾವ ಕೋಣೆಗಳು ಯಾವ ದಿಕ್ಕಿನಲ್ಲಿದ್ದರೆ ಸೂಕ್ತ ಅನ್ನೋದು ತಿಳಿದಿರುತ್ತದೆ, … Read more

ಗ್ರಹಚಾರ ಫಲ ಅಂದರೇನು ಶನಿಯ ಪ್ರಭಾವ 12 ರಾಶಿಗಳ ಮೇಲೆ ಹೇಗಿರುತ್ತೆ ಗೊತ್ತೇ?

ಆಧ್ಯಾತ್ಮಿಕವಾಗಿ ಹಲವು ವಿಚಾರಗಳ ಮೇಲೆ ನಾವುಗಳು ನಂಬುತ್ತೇವೆ ಹಾಗು ಅವುಗಳ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದಿದ್ದರೂ ಕೂಡ ಅದನ್ನು ಹೆಚ್ಚಾಗಿ ನಂಬುವ ಭರವಸೆ ನಮ್ಮಲ್ಲಿ ಇರುತ್ತದೆ. ಕೆಲವರಿಗೆ ಗ್ರಾಕಾಚರ ಫಲವೇನು ಅಂದರೆ ಗೊತ್ತಿರೋದಿಲ್ಲ ಅಷ್ಟೇ ಅಲ್ಲದೆ ಗ್ರಹಚಾರ ಫಲದಿಂದ ಏನಾಗುತ್ತದೆ ಇದು ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳುವ ಚಿಕ್ಕ ಪ್ರಯತನವನ್ನು ಮಾಡೋದಾದರೆ, ಗ್ರಹ ಗೋಚಾರವೆಂದರೆ ನವಗ್ರಹಗಳು ಭೂ ಚಕ್ರದ ಸುತ್ತಲೂ ಮೇಷ ದ್ವಾದಶ ರಾಶಿಗಳನ್ನು ಸುತ್ತುವುದು. ಒಂದು ಸುತ್ತು ಸುತ್ತಲು … Read more

ಶುಕ್ರ ದೇವನ ಕೃಪೆಗೆ ಪಾತ್ರರಾಗಲು ಏನ್ ಮಾಡಬೇಕು ಗೊತ್ತೇ

ಶುಕ್ರ ದೇವನು ಶುಭವನ್ನು ಸೂಚಿಸುವ ಸಂಕೇತವಾಗಿದ್ದಾನೆ, ಶುಕ್ರ ದೇವನ ಕೃಪೆ ಯಾರ ಮೇಲಿರುತ್ತದೆಯೋ ಅಂತವರು ಜೀವನದಲ್ಲಿ ತುಂಬಾನೇ ಚನ್ನಾಗಿರುತ್ತಾರೆ ಎಂಬುದಾಗಿ ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಯಾರ ಜಾತಕದಲ್ಲಿ ಶುಕ್ರ ದೇವನ ದೇಸೆ ಇರುತ್ತದೆಯೋ ಅಂತವರು ಮುಟ್ಟಿದೆಲ್ಲಾ ಚಿನ್ನ ಅನ್ನೋ ರೀತಿಯಲ್ಲಿ ಅವರ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯುತ್ತವೆ ಅನ್ನೋದನ್ನ ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ. ಹಾಗದರೆ ಶಕುರ ದೇವನ ಕೃಪೆ ಪಾತ್ರರಾಗಲು ಏನ್ ಮಾಡಬೇಕು ಅನ್ನೋದನ್ನ ತಿಳಿಯುವುದಾದರೆ ಕೆಲ ದೈವಜ್ಞ ಪಂಡಿತರು ಹೇಳುವ ಪ್ರಕಾರ ಶುಕ್ರನ ದೇಸೆ … Read more

ಆಂಜನೇಯನ ಕೃಪೆ ಸದಾ ನಿಮ್ಮ ಮೇಲಿರಲು ಹೀಗೆ ಮಾಡಿ

ಶ್ರೀ ಹನುಮಾನ್ ಕೃಪೆ ನಿಮ್ಮ ಮೇಲಿರಲು ಹೀಗೆ ಮಾಡಬೇಕಾಗುತ್ತದೆ, ಹಲವು ಹೆಸರುಗಳಿಂದ ಕರೆಯಲ್ಪಡುವ ಶ್ರೀ ಆಂಜನೇಯನನ್ನು ನೀವು ಒಲಿಸಿಕೊಳ್ಳಲು ಈ ರೀತಿಯಾಗಿ ಮಾಡುವುದು ಸೂಕ್ತ, ಕಷ್ಟಗಳಿಂದ ದೂರ ಮಾಡುವ ವಿಗ್ನಾ ವಿಪತ್ತುಗಳನ್ನು ನಿವಾರಿಸುವ ಹನುಮಾನ್ ಅನ್ನು ಯಾವ ರೀತಿಯಾಗಿ ಒಲಿಸಿಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ. ಮೊದಲನೆಯದಾಗಿ ಪಾದಸ್ಪರ್ಶಿ ಹನುಮಾನ್: ಹೌದು ಶ್ರೀ ಹನುಮಾನ್ ಪಾದ ಸ್ಪರ್ಶಿಸಿ ಪೂಜೆ ಮಾಡಿದರೆ ನಿಮ್ಮ ಮೇಲೆ ಸದಾ ಹನುನಂತನ ಕೃಪೆ ಇರುತ್ತದೆ ಅಷ್ಟೇ ಅಲ್ದೆ ನಿಮ್ಮಲ್ಲಿ ಇರುವಂತ ನಾನಾ ಕಷ್ಟ … Read more

ಮನೆಯ ಎಂತಹ ವಾಸ್ತು ದೋಷ ಇದ್ರೂ ನಿವಾರಿಸುತ್ತೆ ಈ ಗಿಡ

ಮನೆಯನ್ನು ಕಟ್ಟುವಾಗ ಬಹಳಷ್ಟು ಜನ ವಾಸ್ತು ಪ್ರಕಾರ ಕಟ್ಟಲು ಮುಂದಾಗುತ್ತಾರೆ, ಇನ್ನು ಕೆಲವರು ಮನೆಯನ್ನು ಅವರ ಇಚ್ಚಿಯಂತೆ ಕಟ್ಟಿಕೊಳ್ಳುತ್ತಾರೆ ಆದ್ರೆ ವಾಸ್ತು ದೋಷ ಇದ್ರೆ ಮನೆ ಏಳಿಗೆ ಆಗೋದಿಲ್ಲ ಹಾಗೂ ಅಂಣೆಯಲ್ಲಿ ನಾನಾ ತರಹದ ತೊಂದರೆಗಳು ಎದುರಾಗುತ್ತವೆ ಅನಾರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ಆರ್ಥಿಕ ನಷ್ಟ ಕಾಡುತ್ತದೆ ಅನ್ನೋದನ್ನ ವಾಸ್ತು ತಜ್ಞರು ಹೇಳುತ್ತಾರೆ ಇನ್ನು ವಾಸ್ತು ಪ್ರಕಾರ ಈ ಗಿಡ ಮನೆಯ ಮುಂದೆ ಇದ್ರೆ ವಾಸ್ತು ದೋಷ ನಿವಾರಣೆಯಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ ಅಷ್ಟಕ್ಕೂ ಈ ಗಿಡ ಯಾವುದು … Read more

error: Content is protected !!