ಏಷ್ಯಾದಲ್ಲೇ ಅತಿ ಸುಂದರ ಹಾಗೂ ಸ್ವಚ್ಛತೆ ಹೊಂದಿರುವ ಗ್ರಾಮ ಎಲ್ಲಿದೆ ಗೊತ್ತೇ

ಪ್ರತಿ ಹಳ್ಳಿಗಳು ಗ್ರಾಮ ನಗರಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ ಆದ್ರೆ ಕೆಲವು ಸ್ಥಳಗಳು ತನ್ನ ವಿಶೇಷತೆಯಿಂದಲೇ ಹೆಚ್ಚು ಪ್ರಸಿದ್ದಿ ಹಾಗೂ ಜನಪ್ರಿಯತೆಯನ್ನು ಗಳಿಸುತ್ತವೆ ಅದೇ ನಿಟ್ಟಿನಲ್ಲಿ ಈ ಗ್ರಾಮವು ಕೂಡ ಒಂದು ಇಲ್ಲಿ ಅತಿ ಸ್ವಚ್ಛತೆ ಹಾಗೂ ಸುಂದರತೆಯನ್ನು ಕಾಣಬಹದು, ಅಷ್ಟಕ್ಕೂ ಈ ಹಳ್ಳಿ ಯಾವುದು ಇದು ಎಲ್ಲಿದೆ ಇಲ್ಲಿನ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ. ಸುಂದರತೆ ಹಾಗೂ ಸ್ವಚ್ಛತೆಯನ್ನು ಹೊಂದಿರುವಂತ ಈ ಹಳ್ಳಿ ಇರೋದು ಬೇರೆ ಯಾವುದು ದೇಶದಲ್ಲಿ ಅಲ್ಲ ನಮ್ಮ … Read more

ಕಷ್ಟಗಳಿಂದ ಮುಕ್ತರಾಗಲು ಚಾಣಕ್ಯನ ಈ ಮಾತುಗಳೇ ಸಾಕು

ಪುಣ್ಯದ ಕೆಲಸ ಮಾಡದೆ ಪುಣ್ಯವನ್ನು ಬಯಸುತ್ತಾರೆ ಆದರೆ ಪಾಪದ ಕೆಲಸ ಮಾಡುವವರು ಪಾಪದ ಕರ್ಮ ಫಲವನ್ನು ಅನುಭವಿಸಲು ಸಿದ್ಧ ಇರುವುದಿಲ್ಲ. ಅದು ಯಾರಿಗೂ ಬೇಕಾಗಿಯೂ ಇರುವುದಿಲ್ಲ. ಪಾಪದ ಕೆಲಸದಿಂದ ಸಪಮಾಡಿಸಿದ ಹಣದಿಂದ ಕುಳಿತು ತಿನ್ನುವುದು ಅದನ್ನ ಖರ್ಚು ಮಾಡುವುದು ಮಾಡಬಾರದು. ಸುಳ್ಳು ಹೇಳಿ ಸಂಬಂಧವನ್ನು ಕೆಡಿಸುವ ಬದಲು ಸತ್ಯ ಹೇಳಿ ಆ ಸಂಬಂಧವನ್ನು ಉಳಿಸಿಕೊಳ್ಳಲು ನೋಡಬೇಕು. ಯಾವುದೇ ಅನುಮಾನ ಸಂಶಯ ಇಲ್ಲದೆ ಹೊಂದಿಕೊಂಡು ಬಾಳಬೇಕು ಜೀವನ ನಡೆಸಬೇಕು. ನಮ್ಮಲ್ಲಿ ಅಹಂಕಾರ ಇರಬಾರದು. ಜೀವನದಲ್ಲಿ ಮುಂದೆ ಬರುವ ವ್ಯಕ್ತಿ … Read more

ರಾತ್ರಿ ಮಲಗಿದಾಗ ಈ ಚಿಕ್ಕ ಕೆಲಸ ಮಾಡಿದ್ರೆ ಇಡಿ ದಿನವೆಲ್ಲ ಪಾಸಿಟಿವ್ ಆಗಿ ಕೆಲಸ ಮಾಡಬಹುದು

ಮನುಷ್ಯರಲ್ಲಿ ಜಾಗೃತ ಮನಸ್ಸು ಮತ್ತು ಅಜಾಗೃತ ಮನಸ್ಸು ಎಂದು ಇರತ್ತೆ. ನಮ್ಮಲ್ಲಿ ಅಜಾಗೃತ ಮನಸ್ಸಿನ ಶಕ್ತಿ ಜಾಗೃತ ಮನಸ್ಸಿನ ಶಕ್ತಿಗಿಂತ ಹೆಚ್ಚು ಇರತ್ತೆ. ನಮ್ಮ ಅಜಾಗೃತ ಮನಸ್ಸಿನ ಶಕ್ತಿ ಯಾವಾಗ ಅದರ ಕಾರ್ಯ ನಿರ್ವಹಿಸುತ್ತದೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನ ತಿಳಿಯೋಣ ಬನ್ನಿ. ನಮ್ಮ ಈ ಅಜಾಗೃತ ಮನಸ್ಸು ನಾವು ರಾತ್ರಿ ಮಲಗುವ ವೇಳೆಯಲ್ಲಿ ಇದರ ಕಾರ್ಯ ನಿರ್ವಹಿಸುತ್ತದೆ ಅಂದರೆ ನಮ್ಮ ದಿನದ ಕೊನೆಯ ೫/೧೦ ನಿಮಿಷಗಳಲ್ಲಿ ಇದರ ಶಕ್ತಿ ಹೆಚ್ಚು ಇರತ್ತೆ. ಆ ಸಮಯದಲ್ಲಿ ನಾವು … Read more

ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಕಾಣಲು ಚಾಣಿಕ್ಯನ ಈ ಸೂತ್ರಗಳನ್ನು ಅನುಸರಿಸಿ

ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ಚಾಣಕ್ಯ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ ಎಲ್ಲರಿಗೂ ತಿಳಿದಿರುವಂತೆ ಚಾಣಕ್ಯ ಹೆಸರೇ ತಿಳಿಸುವಂತೆ ಬುದ್ಧಿವಂತ ಎಂದು. ಚಾಣಕ್ಯನಿಗೆ ಕೌಟಿಲ್ಯ, ವಿಷ್ಣು ಗುಪ್ತ ಎಂಬ ಹೆಸರುಗಳು ಸಹ ಇವೆ. ಈ ಚಾನಕ್ಯನನ್ನು ಭಾರತದ ಮೊದಲ ಅರ್ಥ ಶಾಸ್ತ್ರಜ್ಞ ಎನ್ನಬಹುದು. ಅರ್ಥ ಶಾಸ್ತ್ರ ಎಂದರೆ ನಮ್ಮ ತಲೆಗೆ ಬರುವ ಯೋಚನೆ ಎಕನಾಮಿಕ್ಸ್ ಹಣಕಾಸಿನ ವಿಚಾರ. ಆದ್ರೆ ಕೌಟಿಲ್ಯ ಅಥವಾ ಚಾಣಕ್ಯ ಬರೆದಿರುವ ಅರ್ಥಶಾಸ್ತ್ರ ಪುಸ್ತಕದಲ್ಲಿ ರಾಜಕೀಯದ ಬಗ್ಗೆ ವಿವರಿಸಲಾಗಿದೆ. ಅದರಲ್ಲಿಯೇ ರಾಜಕೀಯದ ಒಂದು ಭಾಗವಾಗಿ … Read more

ವಿಳ್ಳೇದೆಲೆ ಅಡಿಕೆ ವ್ಯಾಪಾರ ಮಾಡುತಿದ್ದ ವ್ಯಕ್ತಿ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಯಲ್ಲಿ ರ‍್ಯಾಂಕ್!

ಒಬ್ಬ ವ್ಯಕ್ತಿ ಯಶಸ್ಸಿನ ಹಾದಿಯನ್ನು ಮೆಟ್ಟಿದ್ದಾನೆ ಹಾಗೂ ತಾನು ಅಂದು ಕೊಂಡಿದ್ದನ್ನು ಸಾಧಿಸಿದ್ದಾನೆ ಅಂದಾಗಲೇ ಅವನ ಜೀವನ ಚರಿತ್ರೆ ಎಲ್ಲರಿಗೂ ತಿಳಿಯೋದು ಪ್ರತಿ ಯಶಸ್ಸಿನ ಪುರುಷನ ಹಿಂದೆ ಕಷ್ಟದ ಜೀವನಗಳು ಇದ್ದೆ ಇರುತ್ತದೆ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಅದೇ ಸಾಲಿನಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ತಂದೆಯವರ ಜೊತೆಗೆ ಬಿಡುವಿನ ವೇಳೆ ವಿಳ್ಳೇದೆಲೆ ಅಡಿಕೆ ವ್ಯಾಪಾರ ಮಾಡಿ ತಂದೆ ತಾಯಿಗಳಿಗೆ ಅಸರೆಯಾಗುತ್ತಿದ್ದ ವ್ಯಕ್ತಿ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಅಷ್ಟಕ್ಕೂ ಇವರ ಯಶಸ್ಸಿನ ಹಾದಿ … Read more

ಓದಿದ್ದು ಬರಿ ಹತ್ತನೇ ಕ್ಲಾಸ್ ಆದ್ರೆ ಈತನ ಆಧಾಯ ಎಷ್ಟಿದೆ ಗೊತ್ತೇ? ಹಸು ಸಾಕಣೆಯಲ್ಲಿ ಯಶಸ್ಸು ಕಂಡ ವ್ಯಕ್ತಿ

ಸಾಧಿಸುವವನಿಗೆ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸುತ್ತಾನೆ ಅನ್ನೋದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆಯಾಗಿದ್ದಾರೆ, ಅಷ್ಟೇ ಅಲಲ್ದೆ ಬಹಳಷ್ಟು ನಿರೋದ್ಯೋಗಿಗಳಿಗೆ ಇವರ ಕಥೆ ಸ್ಪೂರ್ತಿ ಅನ್ನಬಹುದು. ಹೌದು ಇವರ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿಯೋಣ. ಈ ವ್ಯಕತಿ ಓದಿದ್ದು ಬರಿ ಹತ್ತನೇ ತರಗತಿ ಆದ್ರೆ ಈತನ ಆದಾಯ ಸಾಫ್ಟ್ ವೆರ್ ಕಂಪನಿಯಲ್ಲಿ ಕೆಲಸ ಮಾಡುವಂತ ವ್ಯಕ್ತಿಯ ಅದಾಯ್ದ ರೀತಿಯಲ್ಲಿ ತಿಂಗಳಿಗೆ ೪೦ ರಿಂದ ೫೦ ಸಾವಿರ ಅಧಾಯವನ್ನು ಗಳಿಸುತ್ತಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಯಾರು … Read more

ಊರಿಗೆ ರಸ್ತೆ ಇಲ್ಲದೆ ಪರದಾಡುತ್ತಿದ್ದ ಜನರಿಗೆ ಗುಡ್ಡ ಕಡಿದು ಬರಿ 6 ದಿನದಲ್ಲಿ 1 ಕಿ.ಮೀ ರಸ್ತೆ ನಿರ್ಮಿಸಿದ ವ್ಯಕ್ತಿ

ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನ ಬೇಕಾದರೂ ಮಾಡಬಲ್ಲ ಅನ್ನೋ ಸಾಮರ್ಥ್ಯದ ಬಗ್ಗೆ ಈ ವ್ಯಕ್ತಿ ತೋರಿಸಿದ್ದಾನೆ, ತಮ್ಮ ಊರಿನಿಂದ ಸಿಟಿಗೆ ಹೋಗಲು ಯಾವುದೇ ರಸ್ತೆ ಸಂಪರ್ಕವಿಲ್ಲದೆ ಊರಿನ ಜನರು ಪರದಾಡುವಂತ ಪರಿಸ್ಥಿತಿ ಇರುವಾಗ ಯಾರ ಸಹಾಯನು ಇಲ್ಲದೆ ಬರಿ ೬ ದಿನದಲ್ಲಿ ಗುಡ್ಡ ಕಡಿದು ಒಂದು ಕಿ.ಮೀ ದೂರದ ರಸ್ತೆ ನಿರ್ಮಿಸಿದ ಈ ವ್ಯಕ್ತಿಯ ಯಶಸ್ಸಿನ ಕಥೆಯನೊಮ್ಮೆ ತಿಳಿದುಕೊಳ್ಳೋಣ ಬನ್ನಿ. ಮಾಂಜಿಯ ಕಥೆ ನಿಮಗೊಮ್ಮೆ ಗೊತ್ತಿರುತ್ತದೆ ಅನಿಸುತ್ತೆ ತನ್ನ ಹೆಂಡತಿಗಾಗಿ ಗುಡ್ಡ ಕಡಿದು ರಸ್ತೆಯನ್ನು ನಿರ್ಮಿಸಿದಂತ … Read more

ಬಡತನವನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾದ ದಿನಸಿ ವ್ಯಾಪಾರಿಯ ಮಗಳು

ಜೀವನದಲ್ಲಿ ಸಾಧನೆ ಮಾಡುವ ಛಲ ಹಠ ಇದ್ರೆ ಖಂಡಿತ ಯಶಸ್ಸಿನ ದಾರಿಯನ್ನು ಮುಟ್ಟಬಹದು ಎಂಬುದನ್ನು ಈ ಮಹಿಳೆ ತೋರಿಸಿಕೊಟ್ಟಿದ್ದಾರೆ, ಅಷ್ಟೇ ಅಲ್ಲದೆ ಹೆಣ್ಣು ಮನಸ್ಸು ಮಾಡಿರೆ ಯಾವ ಕ್ಷೇತ್ರದಲ್ಲೂ ಕೂಡ ಯಶಸ್ಸಿನ ಹಾದಿಯನ್ನು ಮುಟ್ಟಬಲ್ಲಳು ಅನ್ನೋದನ್ನ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವಂತ ಸಾಧನೆಗಳು ಕಣ್ಣ ಮುಂದೆ ಇವೆ. ಮನೆಯಲ್ಲಿ ಬಡತನವಿದ್ದರೂ ಆರ್ಥಿಕ ಪರಿಸ್ಥಿತಿ ಕಾಡುತ್ತಿದ್ದರು ಕೂಡ ತಂದೆಯ ಆಸೆಯಂತೆ ದೊಡ್ಡ ಹುದ್ದೆಯನ್ನು ಸ್ವೀಕರಿಸಿದ ಹೆಣ್ಣುಮಗಳು. ಸಮಾಜಕ್ಕಾಗಿ ಹಾಗೂ ಬಡ ಜನರಿಗಾಗಿ ಕೆಲಸ ಮಾಡಬೇಕು ಅನ್ನೋ ಸಿದ್ದಂತವನ್ನು … Read more

ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು ಮನೆಯ ಜವಾಬ್ದಾರಿ ಹೊತ್ತು ಆಟೋ ರಿಕ್ಷಾ ಚಾಲನೆ ಮಾಡುತ್ತಿರುವ ಮಹಿಳೆ

ಸಾಮಾನ್ಯವಾಗಿ ಮಹಿಳೆಯರು ಮನೆಗೆಲಸ ನೋಡಿಕೊಳ್ಳುವುದು ಮತ್ತು ಪುರುಷರು ಹೊರಗಡೆ ಹೋಗಿ ದುಡಿದು ಮನೆಯನ್ನು ನಿಭಾಯಿಸುವುದು ಬಹಳ ಹಿಂದಿನಿಂದಲೂ ನಡೆದುಬಂದಂತಹ ಲೋಕ ರೂಡಿ, ಆದರೆ ಇಂದಿನ ದಿನಗಳಲ್ಲಿ ನಾವು ಹಾಗೆ ತಿಳಿದುಕೊಂಡರೆ ತಪ್ಪಾಗುತ್ತದೆ ಯಾಕಂದ್ರೆ ಮಹಿಳೆಯರು ತಾವು ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡವರಿದ್ದಾರೆ ಪೊಲೀಸ್ ಇಲಾಖೆ ಆಸ್ಪತ್ರೆ ಖಾಸಗಿ ಕಂಪನಿ ಹೀಗೆ ಇನ್ನೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರೂ ಸಹ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಆದರೆ ಈ ಎಲ್ಲಾ … Read more

error: Content is protected !!