ಕೊನೆಗೂ ಬಹಿರಂಗ ವಾಯ್ತು ಅನುಷ್ಕಾ ಶೆಟ್ಟಿ ಸಹೋದರನ ಹ’ತ್ಯೆಗೆ ಸ್ಕೆಚ್ ಹಾಕಿದವರ ಹೆಸರು!

ಬಹುಭಾಷಾ ತಾರೆ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಗುಣ ರಂಜನ್ ಶೆಟ್ಟಿ ಅವರ ಹ’ತ್ಯೆಗೆ ಯತ್ನಿಸಿದವರು ಯಾರು ಎಂಬುವ ಸಂಗತಿ ಹೊರಬಿದ್ದಿದೆ. ಗುಣ ರಂಜನ್ ಶೆಟ್ಟಿ ಮುತ್ತಪ್ಪ ರೈ ಬಲಗೈ ಬಂಟರಾಗಿದ್ದವರು. ಇದೀಗ ಜಯಕರ್ನಾಟಕ ಸಂಘಟನೆಯ ಪ್ರಮುಖ ಸ್ಥಾನದಲ್ಲಿ ಗುಣ ರಂಜನ್ ಶೆಟ್ಟಿ ಇದ್ದಾರೆ. ಗುಣ ರಂಜನ್ ಶೆಟ್ಟಿ ದಿವಂಗತ ಡಾಕ್ಟರ ಮುತ್ತಪ್ಪ ರೈ ಅವರಿಗೆ ಬಹಳ ಹತ್ತಿರದಲ್ಲಿ ಇದ್ದವರು. ನಟಿ ಅನುಷ್ಕಾ ಶೆಟ್ಟಿ ಸಹೋದರರಾಗಿರುವ ಗುಣ ರಂಜನ್ ಶೆಟ್ಟಿ ಜಯಕರ್ನಾಟಕ ಸಂಘಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. … Read more

error: Content is protected !!