Chanakya Neethi: ಈ ಐದು ಅಕ್ಷರದಿಂದ ಪ್ರಾರಂಭವಾಗ ಹೆಸರಿನ ಪುರುಷರು ರಾಜಯೋಗವನ್ನು ಹೊಂದಿರುತ್ತಾರೆ.

Chanakya Neethi ಸ್ನೇಹಿತರ ಸಾಮಾನ್ಯವಾಗಿ ಪ್ರತಿಯೊಬ್ಬರು ಜನನ ಹೊಂದಿದಾಗ ಕೆಲವೊಂದು ವಿಚಾರಗಳನ್ನು ಲೆಕ್ಕಾಚಾರ ಹಾಕಿ ಅವರಿಗೆ ಹೆಸರನ್ನು ಇಡಲಾಗುತ್ತದೆ. ಹೆಸರನ್ನು ಇಡುವುದರ ಮೇಲೆ ಕೂಡ ಸಾಕಷ್ಟು ವಿಚಾರಗಳು ನಿರ್ಧಾರಿತವಾಗುತ್ತದೆ ಎಂಬುದಾಗಿ ಚಾಣಕ್ಯ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾತನ ಶಾಸ್ತ್ರಗಳಲ್ಲಿ ಕೂಡ ಉಲ್ಲೇಖವಾಗಿದೆ. ಆದರೆ ಚಾಣಕ್ಯ ನೀತಿಯಲ್ಲಿ(Chanakya Neethi) ಹೇಳುವ ಪ್ರಕಾರ ಈ 5 ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ರಾಜಯೋಗವನ್ನು ಪಡೆಯುತ್ತಾರೆ ಎಂಬುದಾಗಿ ಹೇಳಲಾಗಿದೆ. ಸಿ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಇವರು ವ್ಯಾಪಾರ ವ್ಯವಹಾರವನ್ನು ಮಾಡಲು … Read more

Chanakya Neethi: ಮಹಿಳೆಯರನ್ನು ಆಕರ್ಷಿಸಲು ಪುರುಷರು ಈ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಚಾಣಕ್ಯರೆ ಹೇಳಿರುವ ಮಾತಿದು.

Chanakya Neethi ಜೀವನದಲ್ಲಿ ಯಶಸ್ವಿಯಾಗಲು ಮಹಾಮೇಧಾವಿ ಚಾಣಕ್ಯರು ಬರೆದಿರುವಂತಹ ಚಾಣಕ್ಯ ಗ್ರಂಥವನ್ನು ಪ್ರತಿಯೊಬ್ಬರೂ ಕೂಡ ಅಧ್ಯಯನ ಮಾಡಲು ಇಷ್ಟಪಡುತ್ತಾರೆ ಹಾಗೂ ಅದರಿಂದ ಯಶಸ್ಸನ್ನು ಪಡೆದವರು ಕೂಡ ಇದ್ದಾರೆ. ಆರ್ಥಿಕವಾಗಿ ಹಾಗೂ ಜೀವನದಲ್ಲಿ ಮಾನಸಿಕವಾಗಿ ಕೂಡ ತಮ್ಮನ್ನು ಸದೃಢರನ್ನಾಗಿಸಲು ಚಾಣಕ್ಯರ ಚಾಣಕ್ಯ ನೀತಿ ಗ್ರಂಥ ಪ್ರಮುಖವಾಗಿದೆ ಎನ್ನಬಹುದಾಗಿದೆ. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಬ್ಬ ಪುರುಷನು ಕೂಡ ತನಗೆ ಇಷ್ಟವಾಗಿರುವಂತಹ ಮಹಿಳೆಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಲು ಇಷ್ಟಪಡುತ್ತಾನೆ. ಆದರೆ ತಾನು ಇಷ್ಟಪಡುವಂತಹ ಮಹಿಳೆಗೆ ತಾನು ಹೇಗೆ ಇಷ್ಟ … Read more

Chanakya Neethi: ಪುರುಷರಿಗಿಂತ ಮಹಿಳೆಯರು ಈ 8 ವಿಷಯದಲ್ಲಿ ಹೆಚ್ಚಿನ ಬಯಕೆಯನ್ನು ಹೊಂದಿರುತ್ತಾರೆ.

Chanakya Neethi ಭಾರತದ ಇತಿಹಾಸವನ್ನು ಗಮನಿಸುವುದಾದರೆ ಚಂದ್ರಗುಪ್ತ ಮೌರ್ಯಂತಹ ಸಾಮಾನ್ಯ ಬಾಲಕನನ್ನು ಚಾಣಕ್ಯರು ಮೌರ್ಯ ಸಾಮ್ರಾಜ್ಯದ ಚಕ್ರಾಧಿಪತಿಯನ್ನಾಗಿ ಮಾಡಿರುವ ಕಥೆ ನಿಮ್ಮೆಲ್ಲರಿಗೂ ತಿಳಿದಿರಬಹುದು. ಅಷ್ಟು ಮೇಧಾವಿಗಳಾಗಿದ್ದ ಆಚಾರ್ಯ ಚಾಣಕ್ಯರು(Acharya Chanakya) ಬರೆದಿರುವಂತಹ ಚಾಣಕ್ಯ ಗ್ರಂಥ ಇಂದಿಗೂ ಕೂಡ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಓದಲೇ ಬೇಕಾಗಿರುವ ಗ್ರಂಥವಾಗಿದೆ. ಇದೇ ಗ್ರಂಥದಲ್ಲಿ ಎಂಟು ವಿಚಾರಗಳಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಹೆಚ್ಚಿನ ಬಯಕೆಯನ್ನು ಹೊಂದಿರುತ್ತಾರೆ ಎಂಬುದಾಗಿ ಹೇಳಿದ್ದಾರೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಪುರುಷರಿಗಿಂತ ಮಹಿಳೆಯರಲ್ಲಿ ಹಸಿವು … Read more

Chanakya Neethi: ಮಹಿಳೆಯರನ್ನು ಈ 3 ವಿಚಾರದಲ್ಲಿ ಗೆಲ್ಲಲು ಪುರುಷರಿಂದ ಯಾವತ್ತೂ ಕೂಡ ಸಾಧ್ಯವಿಲ್ಲ. ಚಾಣಕ್ಯರೇ ಹೇಳಿರುವ ಮಾತಿದು.

Chanakya Neethi ಆಚಾರ್ಯ ಚಾಣಕ್ಯರ(Acharya Chanakya) ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಹಾಮಂತ್ರಿ ಆಗಿರುವ ಜೊತೆಗೆ ಸರ್ವ ವಿಚಾರಗಳ ಸಂಪೂರ್ಣ ಮಾಹಿತಿ ಕೂಡ ಅವರಲ್ಲಿತ್ತು. ಮೇಧಾವಿ ಎನ್ನುವ ಪದಕ್ಕೆ ಸರಿಯಾದ ಅರ್ಥವನ್ನು ನೀಡುವಂತಹ ಐತಿಹಾಸಿಕ ವ್ಯಕ್ತಿ ಅವರಾಗಿದ್ದರು. ನಿಜಕ್ಕೂ ಅವರ ಪಾಂಡಿತ್ಯವನ್ನು ಅಳೆಯುವಂತಹ ಮಾಪನವೇ ಇಡೀ ಭೂಮಂಡಲದಲ್ಲಿ ಸಿಗುವುದಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಅವರು ತಮ್ಮ ಚಾಣಕ್ಯ(Chanakya) ನೀತಿಯಲ್ಲಿ ಬರೆದಿರುವಂತಹ ವಿಚಾರಗಳಲ್ಲಿ ಒಂದು ಪ್ರಮುಖ ವಿಷಯದ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಮೂರು ವಿಚಾರಗಳಲ್ಲಿ ಪುರುಷರಿಗೆ … Read more

error: Content is protected !!