ಚಂದನ್ ಶೆಟ್ಟಿ ದುಡಿದ ದುಡ್ಡಿನಲ್ಲಿ ನಾನು ಬದುಕುತ್ತಿಲ್ಲ. ನಾನು ಚಂದನ್ ಶೆಟ್ಟಿ ಅಷ್ಟೆ ದುಡಿಯುತ್ತೇನೆ ಎಂದ ನಿವೇದಿತಾ ಗೌಡಾಳ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಕರ್ನಾಟಕದ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಸಂಬಂಧ ತುಂಬ ಗಾಢವಾಗಿ ಬೆಳೆದಿತ್ತು ಇಬ್ಬರು ಕೂಡ ಒಬ್ಬರನ್ನೊಬ್ಬರು ಅನ್ಯೋನ್ಯವಾಗಿ ಅರ್ಥಮಾಡಿಕೊಂಡಿದ್ದರು. 2019 ರಲ್ಲಿ ದಸರಾ ಕಾರ್ಯಕ್ರಮದ ವೇದಿಕೆಯ ಮೇಲೆ ಎಲ್ಲರ ಸಮ್ಮುಖದಲ್ಲಿ ನಿವೇದಿತಾ ಗೌಡ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಹಾಗೆ ನಿವೇದಿತಾ ಚಂದನ್ ಶೆಟ್ಟಿಯನ್ನು ಒಪ್ಪಿಕೊಂಡಿದ್ದರು. ನಂತರ 2020 ಫೆಬ್ರವರಿ ತಿಂಗಳಿನಲ್ಲಿ ಚಂದನ್ … Read more

ನೀನು ಮಾಡಿದ ಈ ಕೆಲಸಕ್ಕೆ ನಿನ್ನ ಅತ್ತೆ ಮಾವ ನಿನ್ನ ಕಪಾಳಕ್ಕೆ ಹೊ’ಡೆ’ಯಬೇಕು ಎಂದು ಚಂದನ್ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡ ಅಹೋರಾತ್ರ

ಅಹೋರಾತ್ರ ಅವರ ಹೆಸರನ್ನು ನೀವೆಲ್ಲ ಕೇಳೇ ಇರುತ್ತೀರಿ ಇವರು ಸಾಮಾಜಿಕ ಕಾರ್ಯಕರ್ತ. ಅಹೋರಾತ್ರ ಅವರು ಸುಖ-ದುಃಖಗಳ ಅಪೇಕ್ಷೆ ಮತ್ತು ವಿಕರ್ಷಣೆಯನ್ನು ತೊರೆದು ಅರ್ಥಪೂರ್ಣ ಮತ್ತು ಯಶಸ್ವಿ ಜೀವನವನ್ನು ನಡೆಸುವ ಕಲೆಯನ್ನು ಬೋಧಿಸುವ ವಿಶಿಷ್ಟ ಗುಣವನ್ನು ಹೊಂದಿರುವ ವ್ಯಕ್ತಿ. ಇವರು ಆಗಾಗ ಸೆಲೆಬ್ರಿಟಿಗಳಿಗೆ ಮತ್ತು ರಾಜಕೀಯ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಇರ್ತಾರೆ. ತಮ್ಮ ಕಣ್ಣಿಗೆ ತಪ್ಪು ಅಂತ ಅನಿಸಿದ್ದನ್ನು ಖಡಕ್ಕಾಗಿ ಮತ್ತು ನೇರವಾಗಿ ಹೇಳುವಂತಹ ವ್ಯಕ್ತಿತ್ವ ಇವರದ್ದು. ಕೆಲವು ದಿನಗಳ ಹಿಂದೆ ಅಹೋರಾತ್ರ ಅವರು ಕನ್ನಡದ ಹೆಸರಾಂತ ನಟ … Read more

ವೈಷ್ಣವಿ ಗೌಡ ಮತ್ತು ನಿವೇದಿತಾ ಸೇರ್ಕೋಂಡು ಅಡುಗೆ ಮನೆಯಲ್ಲಿ ರಾಗಿ ಮುದ್ದೆ ಮಾಡಿರೋ ವಿಡಿಯೋ ಹೇಗಿದೆ ನೋಡಿ

ಒಂದು ಕಾಲದಲ್ಲಿ ವೈಷ್ಣವಿ ಗೌಡ ಅವರು ಕನ್ನಡದ ಧಾರಾವಾಹಿಯಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿ ಮಾಡಿದ್ದರು. ವೈಷ್ಣವಿ ಗೌಡ ಅವರ ಅಗ್ನಿಸಾಕ್ಷಿ ಧಾರಾವಾಹಿ ಇಡೀ ಕರ್ನಾಟಕದಲ್ಲಿ ಸೂಪರ್ ಹಿಟ್ ಆಗಿತ್ತು. ಯುವಕರಿಂದ ಹಿಡಿದು ಮುದುಕರ ತನಕ ಪ್ರತಿಯೊಬ್ಬರು ಈ ಧಾರಾವಾಹಿಯನ್ನು ಇಷ್ಟಪಡುತ್ತಿದ್ದರು. ವೈಷ್ಣವಿ ಗೌಡ ಅವರು ನಟನೆ ಮಾಡಿರುವ ಒಂದೇ ಒಂದು ಧಾರಾವಾಹಿಯಲ್ಲಿ ಆದರೂ ಕೂಡ ಇವರು ಹತ್ತು ಧಾರಾವಾಹಿಯಲ್ಲಿ ನಟನೆ ಮಾಡಿದಷ್ಟು ಜನಪ್ರಿಯತೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ನಂತರ ವೈಷ್ಣವಿ ಅವರು … Read more

error: Content is protected !!