ಇಡೀ ರಾತ್ರಿ ಗಂಡನ ಶ’ವದ ಪಕ್ಕ ಕುಳಿತುಕೊಂಡು ಡವ್ ಮಾಡಿದ ಪತ್ನಿ. ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ ಮಾಂಗಲ್ಯ ಸರದ ಹಿಂದಿತ್ತು ಬೆಚ್ಚಿ ಬೀಳುವಂತಹ ರಹಸ್ಯ

ಆಂಧ್ರಪ್ರದೇಶದ ಚಿತ್ತೂರು ಮೂಲದ ಶಂಕರ್ ರೆಡ್ಡಿ ಎಂಬ ಪುರುಷನ ಕೊ’ಲೆ ಪ್ರಕರಣ ಇದೀಗ ರೋಚಕ ತಿರುವು ಪಡೆದಿದೆ. ಶಂಕರ್ ರೆಡ್ಡಿಯ ಒಳ ಉಡುಪಿನಲ್ಲಿ ಸಿಕ್ಕ ಮಾಂಗಲ್ಯ ಸರದ ತನಿಖೆ ನಡೆಸಿ ಪೊಲೀಸರು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಇಂತಹ ಭಯಾನಕ ಹೆಣ್ಣು ಮಗಳು ಕೂಡ ಇದ್ದಾಳಾ ಎನ್ನುವ ಮಟ್ಟಿಗೆ ಪೊಲೀಸರು ದಂಗಾಗಿದ್ದಾರೆ. ಅಷ್ಟಕ್ಕೂ ಶಂಕರ್ ರೆಡ್ಡಿ ಪತ್ನಿ ಮಾಡಿದ್ದೇನು ಮತ್ತು ಶಂಕರ್ ರೆಡ್ಡಿಗೆ ಆ ರಾತ್ರಿ ಆಗಿದ್ದೇನು ಗೊತ್ತಾ? ಶಂಕರ ರೆಡ್ಡಿ ಮೂಲತಃ ಆಂಧ್ರಪ್ರದೇಶದವನು. ಈತ ಬೆಂಗಳೂರಿನ ಯಶವಂತಪುರದಲ್ಲಿ … Read more

ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ ಟೀಚರ್ ಗೆ ಮೋದಿ ಕೈಯಿಂದ ಸನ್ಮಾನ ಇಲ್ಲಿದೆ ನೋಡಿ ಟೀಚರಮ್ಮನ ಡ್ಯಾನ್ಸ್ ವೀಡಿಯೋ

ಗುರು ದೇವೋ ಭವ ಎಂಬ ಮಾತಿದೆ ಗುರುಗಳು ದೇವರ ಸಮಾನ ದಾರಿತಪ್ಪಿದ ಮಕ್ಕಳನ್ನು ಸರಿ ದಾರಿಗೆ ಕರೆದುಕೊಂಡು ಹೋಗುವವರೇ ಗುರುಗಳು. ಈಗಿನ ಕಾಲದ ಮಕ್ಕಳು ಗುರುಗಳಿಗೆ ಹಿರಿಯರಿಗೆ ಗೌರವ ಕೊಡುವುದನ್ನು ಮರೆತಿದ್ದಾರೆ ಶಾಲೆಗಳಲ್ಲಿ ಟೀಚರ್ ಗಳಿಗೆ ಸಿಗುವ ಗೌರವ ಸಿಗುತ್ತಿಲ್ಲ. ಇಂತಹ ಕಾಲದಲ್ಲಿ ಮಕ್ಕಳನ್ನು ಕೂಡ ದೇವರಂತೆ ಕಂಡು ತರಗತಿಯಲ್ಲಿ ಮಕ್ಕಳೊಂದಿಗೆ ಆನಂದವಾಗಿ ಡ್ಯಾನ್ಸ್ ಮಾಡುತ್ತಾ ಇರುವ ಟೀಚರ್ ವೀಡಿಯೋ ವೈರಲ್ ಆಗುತ್ತಿದೆ. ಬೋಧನೆಯೆಂದರೆ ಶಿಕ್ಷಕರು ಮಕ್ಕಳಿಗೆ ಕೇವಲ ಪಾಠ ಹೇಳುವುದು ಅಷ್ಟೆ ಅಲ್ಲ. ಜೀವನದ ಮಾರ್ಗದರ್ಶನವನ್ನು … Read more

ಮದುವೆ ಮಂಟಪದಲ್ಲಿ ಅರ್ಧಕ್ಕೆ ಮದುವೆ ನಿಲ್ಲಿಸಿದ ಮದುವೆ ಹೆಣ್ಣು ಕಾರಣ ಕೇಳಿ ಶಾಕ್ ಆದ ವರ

ಮದುವೆಯ ದಿನ ಮದುವೆ ಹೆಣ್ಣು ಬೇರೆ ಹುಡುಗನ ಜೊತೆ ಓಡಿ ಹೋಗಿರುವ ಸುದ್ದಿ ಕೇಳಿದ್ದೀವಿ. ನಿಶ್ಚಿತಾರ್ಥದ ನಂತರ ವಧು ಮದುವೆಯನ್ನು ನಿಲ್ಲಿಸಿ ಬೇರೆ ಹುಡುಗನ ಜೊತೆ ಮದುವೆಯಾದ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಮದುವೆ ಮಂಟಪದಲ್ಲಿ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ವಧು ಮದುವೆಯನ್ನು ನಿಲ್ಲಿಸಿ ಮದುವೆಯನ್ನು ಕ್ಯಾನ್ಸಲ್ ಮಾಡಿದ ವಿಚಿತ್ರ ಘಟನೆಯೊಂದು ಉತ್ತರ ಭಾರತದಲ್ಲಿ ನಡೆದಿದೆ. ಹುಡುಗ ಹುಡುಗಿ ಇಬ್ಬರೂ ಮದುವೆಗೆ ರೆಡಿಯಾಗಿದ್ದರು. ಇಬ್ಬರು ಕೂಡ ಮಂಟಪದಲ್ಲಿ ಹಾರವನ್ನು ಬದಲಾಯಿಸಿಕೊಂಡಿದ್ದರು. ತಾಳಿ ಕಟ್ಟೋಕೂ ಮುಂಚೆ … Read more

ಸರಿಯಾದ ಸಮಯಕ್ಕೆ ವರ ಮದುವೆ ಮಂಟಪಕ್ಕೆ ಬಂದಿಲ್ಲ ಅಂತ ವಧು ಮಾಡಿದ ಕೆಲಸವೇನು ನೋಡಿ

ವಧೂ-ವರರ ನಡುವಿನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಹೆಣ್ಣು ಹೊನ್ನು ಮಣ್ಣು ಇವೆಲ್ಲವನ್ನೂ ಪಡೆಯೋಕೆ ಹಣೆಯಲ್ಲಿ ಬರೆದಿರಬೇಕು. ನಾವು ಎಷ್ಟೇ ಪ್ರಯತ್ನ ಪಟ್ಟರು ಕೊನೆಗೆ ಆ ದೇವರು ಏನು ಬರೆದಿರುತ್ತಾನೋ ಅದೇ ಆಗೋದು. ಕೊನೆಯ ಸಮಯದಲ್ಲಿ ಇನ್ನೇನು ಮದುವೆ ಆಗುತ್ತೆ ಅನ್ನೋ ಹಂತದಲ್ಲಿ ಮದುವೆ ನಿಂತು ಹೋಗುವ ಸಂದರ್ಭಗಳನ್ನು ನಾವು ಸಿನಿಮಾಗಳಲ್ಲಿ ನೋಡಿದ್ದೇವೆ ಆದರೆ ಇದು ನಿಜ ಜೀವನದಲ್ಲೂ ನಡೆಯುತ್ತೆ ಎಂಬ ವಿಷಯ ನಿಮಗೆಲ್ಲಾ ತಿಳಿದಿರಲಿ. ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ಮುಂಬೈನಲ್ಲಿ ನಡೆದ ಒಂದು ಘಟನೆ … Read more

ಆನ್ ಲೈನ್ ನಲ್ಲಿ ಒಂದೂವರೆ ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದ ಸಾಮಾನ್ಯ ಮಹಿಳೆ ಏಕೆ ಗೊತ್ತಾ ? ಕೊನೆಗೂ ಹೊರಬಿತ್ತು ಶಾಕಿಂಗ್ ರಹಸ್ಯ

ಕೇರಳ ರಾಜ್ಯದ ಚೆಲಾಯಿಲ್ ಮೂಲದ ಬಿಜಿಶಾ ಎಂಬ ಮಹಿಳೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಿಗೂಢವಾಗಿ ಮೃ’ ತಪಟ್ಟಿದ್ದಳು. ಈಕೆ ಸಾಧಾರಣ ಮಧ್ಯಮ ವರ್ಗದ ಮಹಿಳೆ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. 2021 ಡಿಸೆಂಬರ್12 ರಂದು ಬಿಜಿಶಾ ಮನೆಯಲ್ಲಿ ನೇ’ ಣುಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಳು. ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಈಕೆಯ ಮೊಬೈಲ್ ನಿಂದ ಒಂದೂವರೆ ಕೋಟಿ ರುಪಾಯಿಗಳು ವ್ಯವಹಾರ ವಾಗಿರುವ ವಿಷಯ ಗೊತ್ತಾಗುತ್ತದೆ. ಖಾಸಗಿ ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಧಾರಣ ಮಹಿಳೆ ಒಂದೂವರೆ … Read more

ಸಿನೆಮಾ ಗ್ರೂಪ್ ಡ್ಯಾನ್ಸರ್ ನನ್ನು ನಂಬಿ ಹೊಟೇಲ್ ರೂಮ್ ಗೆ ಒಂಟಿಯಾಗಿ ಹೋದ 14 ವರ್ಷದ ಹುಡುಗಿ. ನಂತರ ಕಾದಿತ್ತು ಈ ಹುಡುಗಿಗೆ ದೊಡ್ಡ ಶಾಕ್

ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿ ಯಾವುದು ತಪ್ಪು ಯಾವುದು ಎಂಬ ಅರಿವಿಲ್ಲದ ವಯಸ್ಸು ಆಗಿರುತ್ತೆ. ಇಂಥ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಬಹಳಷ್ಟು ಬೇಗನೆ ನಂಬಿಬಿಡುತ್ತಾರೆ . ಈಗಿನ ಕಾಲದಲ್ಲಂತೂ ಗುರುತು ಪರಿಚಯ ಇರುವವರೇ ಮೋಸ ಮಾಡೋದು ಹೆಚ್ಚು. ಅದರಲ್ಲೂ ವಿದ್ಯಾರ್ಥಿನಿಯರನ್ನು ದಾರಿತಪ್ಪಿಸೋಕೆ ಹಲವಾರು ಪೋ’ಲಿ’ ಹುಡುಗರು ಯಾವಾಗಲೂ ಒಂದು ಕಣ್ಣು ಇಟ್ಟಿರುತ್ತಾರೆ. 15 -19 ವರ್ಷದ ವಿದ್ಯಾರ್ಥಿನಿಯರು ಬಹಳ ಸುಲಭವಾಗಿ ಮೋಸ ಹೋಗುತ್ತಾರೆ. ಚೆನ್ನೈನ ಅರುಂಬಕ್ಕಮ್ ನಲ್ಲಿ 14 ವರ್ಷದ ವಿದ್ಯಾರ್ಥಿನಿಯ ಘಟನೆಯೊಂದು ಇದೀಗ ಸದ್ದು ಮಾಡುತ್ತಿವೆ. … Read more

ಹಳ್ಳಿ ಹುಡುಗನಿಗೆ ಫಿದಾ ಆದ ಫಾರಿನ್ ಹುಡುಗಿ. ರಷ್ಯಾ ಬೆಡಗಿ ಮತ್ತು ಹಳ್ಳಿ ಹೈದ ನ ಇಂಟರೆಸ್ಟಿಂಗ್ ಲವ್ ಸ್ಟೋರಿ

ಪ್ರೀತಿ ಎನ್ನುವುದು ಒಂದು ಸುಂದರವಾದ ಅನುಭವ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಅನುಭವಿಸಲೇ ಬೇಕಾದಂತಹ ವಂದು ಭಾವನೆ ಅದು ಸಕ್ಸೆಸ್ ಆಗಿರಲಿ ಅಥವಾ ಫೇಲ್ಯೂರ್ ಆಗಿರಲಿ ಮನುಷ್ಯನ ಜೀವನದಲ್ಲಿ ಉದ್ಭವಿಸುವ ಅತ್ಯುನ್ನುತ ಭಾವನೆ ಎಂದರೆ ಅದು ಪ್ರೀತಿ ಎನ್ನುವುದು ಪಂಡಿತರ ಅಭಿಪ್ರಾಯ ಎಲ್ಲೋ ಹಳ್ಳಿಯಲ್ಲಿ ಹುಟ್ಟಿದ ಹುಡುಗನ ಮೇಲೆ ಮೊದಲ ನೋಟದಲ್ಲೇ ಹುಡುಗಿಗೆ ಪ್ರೀತಿ ಆಗಿದೆ. ಹಳ್ಳಿ ಹುಡುಗನ ಮೇಲೆ ಪ್ರೀತಿ ಆಗಿರುವ ಫಾರಿನ್ ಹುಡುಗಿ ಯಾರು ಎನ್ನುವುದು ತಿಳಿದರೆ ಶಾಕ್ ಆಗುವುದು ಅಂತೂ ಖಂಡಿತ. ಆ … Read more

ಬಾಡಿಗೆ ಮನೆಯಲ್ಲಿ ಬದುಕು ಸಾಗಿಸುತ್ತಿದರೂ ಕೂಡ ದಿಕ್ಕಿಲ್ಲದವರಿಗೆ ಈ ದಂಪತಿಗಳು ಮಾಡುವ ಸಹಾಯ ಏನೂ ನೋಡಿ

ಸ್ವಾರ್ಥದಿಂದ ತುಂಬಿರುವಂತ ಜನಗಳ ಮಧ್ಯೆ ಇಲ್ಲೊಬ್ಬ ನಿಸ್ವಾರ್ಥ ಜೀವಿ ತಮ್ಮ ಕೈಲಾದಷ್ಟು ನಿರ್ಗತಿಕರಿಗೆ ದಿಕ್ಕಿಲ್ಲದವರಿಗೆ ಊಟ ಬಟ್ಟೆ ಕೊಟ್ಟು ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ, ಹೌದು ನಿಜಕ್ಕೂ ಇವರ ಈ ಕಾರ್ಯ ವೈಖರಿಗೆ ಮೆಚ್ಚಲೇ ಬೇಕು ಅದೆಷ್ಟೋ ಜನ ಹೊಟ್ಟೆ ಹಿಟ್ಟಿಲ್ಲದೆ ದೇಹಕ್ಕೆ ಬಟ್ಟೆ ಇಲ್ಲದೆ ಇನ್ನು ಬದುಕುತ್ತಿದ್ದಾರೆ, ಅಂತವರಿಗೆ ಈ ದಂಪತಿ ಆಸರೆಯಾಗುತ್ತಿದ್ದಾರೆ. ಬಸ್ಟ್ಯಾಂಡ್ ರೈಲ್ವೆ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಯಾರು ಊಟವಿಲ್ಲದೆ ಬಟ್ಟೆಯಿಲ್ಲದೆ ಭಿಕ್ಷೆ ಬೇಡುತ್ತ ಇರುತ್ತಾರೋ ಅಂತವರಿಗೆ ಈ ದಂಪತಿ ಊಟ ಬಟ್ಟೆ … Read more

error: Content is protected !!