ವಿಶ್ವದ ಅತೀ ಎತ್ತರದ ಏಂಜೆಲ್ಸ್ ಫಾಲ್ಸ್ ಏರಲು ಹೋರಾಟ ಜ್ಯೋತಿರಾಜ್ ಈಗ ಏನ್ ಮಾಡ್ತಿದಾರೆ ಗೊತ್ತೇ?

ಕನ್ನಡದ ಸ್ಪೖಡರ್ ಮ್ಯಾನ್ ಎಂದೇ ಹೆಸರಾದ ಚಿತ್ರದುರ್ಗದ ಜ್ಯೋತಿರಾಜ್ ಎಂತಹ ಕಠಿಣ ಜಲಪಾತ, ಗೋಡೆ ಗಳನ್ನು ಸುಲಭವಾಗಿ ಏರುವ ಸಾಮರ್ಥ್ಯ ಹೊಂದಿದ ಅಪರೂಪದ ಪ್ರತಿಭೆ. ಈ ಕಾರಣಗಳಿಂದ ಗಮನ ಸೆಳೆದ ಜ್ಯೋತಿರಾಜ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಜಗತ್ತಿನ ಅತೀ ಎತ್ತರವಾದ ಏಂಜಲ್ ಜಲಪಾತವನ್ನು ಫೆಬ್ರವರಿ 26, 27 ರಂದು ಏರುತ್ತೇನೆ ಎಂದು ಜ್ಯೋತಿ ರಾಜ್ ಅವರೇ ಒಂದೆರೆಡು ತಿಂಗಳ ಹಿಂದೆ ತಿಳಿಸಿದ್ದರು. ಅದನ್ನು ಮೊದಲೆ ತಿಳಿದಿದ್ದ ಜನರು ಅವರು ಅನೇಕ ಜಲಪಾತಗಳನ್ನು ಏರುತ್ತಿರುವ ವಿಡಿಯೋವನ್ನು ವೈರಲ್ ಮಾಡಿದ್ದರು. … Read more

ಕಣ್ಣುಗಳ ಆರೋಗ್ಯಕ್ಕಾಗಿ ಈ ಚಿಕ್ಕ ಕೆಲಸವನ್ನು ಮಾಡುತ್ತೀರಿ

ಮನುಷ್ಯನ ದೇಹಕ್ಕೆ ಪ್ರತಿ ಅಂಗಾಂಗಳು ಹೇಗೆ ಪ್ರಾಮುಖ್ಯತೆವಹಿಸುತ್ತದೆಯೋ ಹಾಗೆಯೆ ಕಣ್ಣು ಕೂಡ ದೇಹಕ್ಕೆ ಅಷ್ಟೇ ಮಹತ್ವದಾಗಿದೆ. ಕಣ್ಣಿನ ಅರೋಗ್ಯ ವೃದ್ಧಿಗೆ ಏನು ಮಾಡಬೇಕು ಹಾಗು ಕಣ್ಣಿನ ರಕ್ಷಣೆ ಎಷ್ಟು ಮಹತ್ವದಾಗಿದೆ ಅನ್ನೋದನ್ನ ಈ ಮೂಲಕ ತಿಳಿಯುವ ಚಿಕ್ಕ ಪ್ರಯತವನ್ನು ಮಾಡೋಣ. ಕಣ್ಣಿನ ರಕ್ಷಣೆಗೆ ಏನು ಮಾಡಬೇಕು ಅನ್ನೋದನ್ನ ತಿಳಿಯುವುದಾದರೆ, ಕಣ್ಣುಗಳ ಸಂರಕ್ಷಣೆಗಾಗಿ ವಿಟಮಿನ್ ಎ ಅಧಿಕವಾಗಿ ದೊರೆಯುವಂತಹ ತರಕಾರಿ, ಹಣ್ಣು ಹಾಗು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು. ಇನ್ನು ಸೂರ್ಯನ ಕಿರಣಗಳು ಕಣ್ಣಿಗೆ ಹಾನಿಯುಂಟು ಮಾಡಬಹುದು ಆದ್ದರಿಂದ ಬಿಸಿಲಿನಲ್ಲಿ … Read more

ಶುದ್ಧವಾದ ನೀರು ಕುಡಿಯುವುದರಿಂದ ಏನೆಲ್ಲಾ ಆಗುತ್ತೆ ಓದಿ

ಮನುಷ್ಯನ ದೇಹಕ್ಕೆ ಶುದ್ಧವಾದ ನೀರು ಎಷ್ಟೆಲ್ಲ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತೆ, ಹಾಗೂ ಪ್ರತಿದಿನ ಶುದ್ಧವಾದ ನೀರು ಕುಡಿಯುವುದರಿಂದ ಹೇಗೆಲ್ಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ. ಒಳ್ಳೆಯ ಆರೋಗ್ಯಕ್ಕಾಗಿ ದಿನಕ್ಕೆ ೬ ರಿಂದ ೮ ಲೋಟ ಶುದ್ಧವಾದ ನೀರನ್ನು ಕುಡಿಯಬೇಕು. ನಮ್ಮ ದೇಹವು ೭೦ % ನೀರಿನಿಂದ ಆಗಿದೆ ದೇಹದ ಪ್ರತಿಯೊಂದು ಕೆಲಸಕ್ಕೂ ನೀರು ಅತ್ಯಂತ ಅವಶ್ಯಕ. ನೀರನ್ನು ಜೀವಜಲ ಎಂದೇ ಕರೆಯಲಾಗುತ್ತದೆ. ಹೆಚ್ಚು ನೀರನ್ನು ಕುಡಿಯುವುದರಿಂದ ರೋಗಗಳಿಂದ ದೂರ ಉಳಿಯಬಹುದು ಎಂಬುದಾಗಿ ವೈದ್ಯರೇ ಹೇಳುತ್ತಾರೆ, … Read more

ಗರ್ಭಿಣಿ ಅಥವಾ ಬಾಣಂತಿಯರು ತಿನ್ನಬಾರದ ತರಕಾರಿಗಳಿವು

ಗರ್ಭಿಣಿಯಾದ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಯಾವ ಆಹಾರ ಸೇವಸಿ ಬೇಕು, ಯಾವ ಆಹಾರ ಸೇವಿಸಬಾರದು ಎಂಬುದರ ಬಗ್ಗೆ ತಿಳಿದು ಕೊಂಡಿರಬೇಕು. ಇಲ್ಲವಾದಲ್ಲಿ ಗರ್ಭ ದಲ್ಲಿರುವ ಶಿಶುವಿಗೂ ತೊಂದರೆ ಉಂಟಾಗುತ್ತದೆ ಹಾಗಾದರೆ ಗರ್ಭಿಣಿ ಮಹಿಳೆಯರು ಸೇವಿಸಬಾರದ ತರಕಾರಿಗಳ ಬಗ್ಗೆ ತಿಳಿಯೋಣ.ಬೀದರ ಕಡ್ಲೆ: ಮಹಿಳೆಯರು ಗರ್ಭಿಣಿಯಾದ ಸಮಯದಲ್ಲಿ ಈ ಬೀದರ ಕಡ್ಲೆಯಂತಹ ತರಕಾರಿ ಸೇವನೆ ಒಳ್ಳೆಯದಲ್ಲ.ಈ ಪದಾರ್ಥದಲ್ಲಿ ಹೆಚ್ಚು ಉಷ್ಣತೆ ಅಂಶವಿದ್ದು ಗರ್ಭಪಾತ ಆಗುವ ಸಂಭವವಿರುತ್ತದೆ.ಇನ್ನು ಬದನೆಕಾಯಿ ಬದನೆಕಾಯಿಯನ್ನು ಗರ್ಭಿಣಿ ಮಹಿಳೆಯರು ತಿನ್ನಲೇಬಾರದು. ಬದನೆಕಾಯಿಯಿಂದ ಹಲ್ಲು … Read more

ವಾಸ್ತು ಪ್ರಕಾರ ಮನೆಯಲ್ಲಿ ಬಿರು ಯಾವ ಸ್ಥಳದಲ್ಲಿದ್ದರೆ ಶುಭಕರ?

ಮನೆಯಲ್ಲಿನ ಹಣ, ಒಡವೆ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಇಡುವ ಬಿರುವನ್ನು ವಾಸ್ತು ಶಾಸ್ತ್ರದ ಪ್ರಕಾರ ಎಲ್ಲೆದರಲ್ಲಿ ಇಟ್ಟರೆ ನಿಮಗೆ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ.ಹಾಗಾದರೆ ಬಿರುವನ್ನು ಮನೆಯಲ್ಲಿ ಯಾವ ಭಾಗದಲ್ಲಿ ಇಡಬೇಕು, ಇದರಿಂದ ನಿಮ್ಮ ಸಂಪತ್ತು ಹೇಗೆ ವೃದ್ಧಿಸುತ್ತದೆ ಎಂಬುದನ್ನು ತಿಳಿಯೋಣ. ಇಂದಿನ ದಿನಮಾನಗಳಲ್ಲಿ ಮನೆ ಹಾಗೂ ಕಟ್ಟಡಗಳನ್ನ ವಾಸ್ತು ಪ್ರಕಾರವೇ ಕಟ್ಟುತ್ತಾರೆ. ಇದರಲ್ಲಿ ಬಹಳಷ್ಟು ನಂಬಿಕೆಗಳನ್ನು ಹೊಂದಿರುತ್ತಾರೆ.ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನ ಕಟ್ಟದಿದ್ದರೆ ಮನೆಗೆ ದರಿದ್ರ ಅನ್ನುವ ಅಪಾರ ನಂಬಿಕೆ ಇದೆ.ಇದಲ್ಲದೆ ಆರೋಗ್ಯ, ಹಣದ ಸಮಸ್ಯೆ ಬಹುವಾಗಿ … Read more

ಮನೆಯ ಹೊಸ್ತಿಲ ಮುಂದೆ ಇಂತಹ ತಪ್ಪು ಮಾಡದೇ ಇರಿ ದಾರಿದ್ರ್ಯ ಕಾಡುವುದು

ಪ್ರತಿಯೊಬ್ಬರು ಕೂಡ ಮನೆ ಬಾಗಿಲ ಮುಂದೆ ಮಾಡುವಂತಹ ಈ ಸಣ್ಣತಪ್ಪುಗಳಿಂದ ಮನೆಯಲ್ಲಿ ದಾರಿದ್ರ್ಯ ಅನ್ನೊದು ಕಾಡುತ್ತೆ. ಹಣಕಾಸಿನ ವಿಚಾರದಲ್ಲಿ ತೊಂದರೆಗಳು ಉಂಟಾಗುತ್ತದೆ.ಬಡವರಾಗುವ ಸಂಭವವಿರುತ್ತದೆ. ಎಷ್ಟೇ ಸಂಪಾದನೆ ಮಾಡಿದರು ಕೂಡ ಹಣ ನಿಮ್ಮ ಕೈಯಲ್ಲಿ ಉಳಿಯೋದಿಲ್ಲ. 99% ಜನರು ಈ ತಪ್ಪನ್ನು ಮಾಡ್ತಾನೇ ಇರುತ್ತಾರೆ. ಹಾಗಾದ್ರೆ ಮನೆಯ ಪ್ರವೇಶ ದ್ವಾರದ ಮುಂದೆ ಯಾವೆಲ್ಲಾ ಕೆಲಸ ಮಾಡಬಾರದ, ಯಾವುದು ಮಾಡಬೇಕು. ಏನ್ ಮಾಡಿದ್ರೆ ಅದೃಷ್ಟ ಅನ್ನೋದು ನಿಮ್ಮ ಮನೆಗೆ ಬರುತ್ತೆ ಅಂತ ತಳಿಯೋಣ. ಮನೆಯ ಬಾಗಿಲ ಮುಂದೆ ಮಾಡಿದ ಸಣ್ಣ … Read more

ಗ್ಯಾಸ್ಟ್ರಿಕ್ ಸಮಸ್ಯೆ ಗೆ ಇಲ್ಲಿದೆ ಸುಲಭ ಪರಿಹಾರ

ಗ್ಯಾಸ್ಟ್ರಿಕ್ ಇಂದು ಎಲ್ಲರಿಗೂ ಕಾಡುವ ಸಾಮಾನ್ಯವಾದ ಸಮಸ್ಯೆಯಾಗಿದೆ. ಸರಿಯಾದ ಸಮಯಕ್ಕೆ ಊಟ ಮಾಡದೆ ಇದ್ದರೆ ಇಂತಹ ಸಮಸ್ಯೆ ಉದ್ಭವ ವಾಗುತ್ತದೆ. ಹೊಟ್ಟೆಯಲ್ಲಿ ಉರಿ, ಕಣ್ಣು ಮಂಜಾಗುವುದು, ಆಯಾಸ, ಇವು ಗ್ಯಾಸ್ಟ್ರಿಕ್ ನ ಲಕ್ಷಣಗಳಾಗಿವೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಇರುವ ಪರಿಹಾರವೇನು ಇಲ್ಲಿದೆ ಅದಕ್ಕೆ ಉತ್ತರ. ಗ್ಯಾಸ್ಟ್ರಿಕ್ ಸಮಸ್ಯೆ ಗೆ ಮನೆಮದ್ದು ಸೂಕ್ತವಾಗಿದ್ದು. ಆಹಾರ ಚಿಕಿತ್ಸೆಯಿಂದ ಪರಿಹಾರ ಕಂಡುಕೊಳ್ಳಬಹುದು. ಗ್ಯಾಸ್ಟ್ರಿಕ್ ಸಮಸ್ಯೆಗೆ ಪ್ರತಿದಿನ ಔಷಧಿ ಮಾತ್ರೆಗಳನ್ನು ತಗೆದುಕೊಳ್ಳುವ ಬದಲು ತಮ್ಮ ಆಹಾರ ಶೈಲಿಯಲ್ಲಿ ಒಂದಿಷ್ಟು ಜಾಗ್ರತೆವಹಿಸುವದು ತುಂಬಾನೇ ಒಳ್ಳೆಯದು ಅನ್ನೋದನ್ನ … Read more

ಈ ಲಕ್ಷಣಗಳು ಇದ್ದರೆ ಲಿವರ್ (ಯಕೃತ್ತು)ಸಮಸ್ಯೆ ಇದೆ ಎಂದರ್ಥ

ಮನುಷ್ಯನು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಾಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಇಂತಹ ಅಂಗಾಗಗಳಲ್ಲಿ ಲಿವರ್ (ಯಕೃತ್ತು) ಕೂಡ ಒಂದು ಭಾಗವಾಗಿದೆ. ಈ ಅಂಗಾಗವು ದೇಹದ ಚಯಾಪಚಯ ಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಆರೋಗ್ಯ ವಾಗಿರಲು ಲಿವರ್ ಕೂಡ ಆರೋಗ್ಯವಾಗಿರಬೇಕಾಗುತ್ತದೆ.ಇಲ್ಲದಿಂದ್ದರೆ ಮಾರಣಾಂತಿಕ ಸಮಸ್ಯೆಗಳು ಕಾಡುತ್ತವೆ. ಲಿವರ್ ಹರ್ಮೋನ್ ಗಳ ಉತ್ಪಾದನೆ ಹಾಗೂ ದೇಹದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಕಾರ್ಯ ಮಾಡುತ್ತದೆ. ಹೀಗಾಗಿ ಲಿವರ್ ಅನ್ನು ದೇಹದ ಪ್ರಮುಖ ಅಂಗ ಎಂದು ಪರಿಗಣಿಸಲಾಗುತ್ತದೆ. ಆದರೆ … Read more

ಬಿಳಿ ತೊನ್ನಿಗೆ ಒಂದಿಷ್ಟು ಸೂಕ್ತ ಮನೆಮದ್ದುಗಳಿವು

ತ್ವಚೆಯಲ್ಲಿರುವ ಪಿಗ್ ಮಿಟೇಷನ್ ಕೋಶಗಳ ನಾಶದಿಂದ ಈ ಬಿಳಿ ತೊನ್ನಿನ ಸಮಸ್ಯೆ ಕಾಡುತ್ತೆ. ಕೆಲವರಿಗೆ ಇದು ರೋಗ ನಿರೋಧಕ ಕುಂಠಿತ ವಾಗುವ ಮೂಲಕ ಬರುತ್ತದೆ. ಇನ್ನೂ ಕೆಲವರಿಗೆ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬರುತ್ತವೆ. ಕಲುಷಿತ ವಾತಾವರಣ, ಇತರ ಸೋಂಕು ಗಳು, ಚರ್ಮ ರೋಗಗಳಲ್ಲಿ ಈ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ಹೆಚ್ಚು ಕಾಲ ಬಿಸಿಲಿಕೆ ಮೈಯೊಡ್ಡಿದರೆ ಉರಿಯುತ್ತದೆ. ಇನ್ನು ಇದಕ್ಕೆ ಪರಿಹಾರ ಅಂದ್ರೆ ಮೊದಲನೆಯದು ನಿಮ್ಮ ಚರ್ಮದ ಮೇಲೆ ಬಿಳಿ ಮಚ್ಚೆಗಳನ್ನು ತಡೆಯಲು ಪ್ರತಿದಿನ ಮೂರು ವಿಳ್ಯದೆಲೆ, ಸೌತೆ … Read more

ದೇಹದ ಈ ಭಾಗದಲ್ಲಿ ತುರಿಕೆಯಿದ್ದರೆ ಇಲ್ಲಿದೆ ಪರಿಹಾರ

ದೇಹದಲ್ಲಿ ಒಂದಿಷ್ಟು ಗಾಳಿ ಆಡದೇ ಇರುವಂತಹ ಭಾಗ ಎಂದರೆ ಅದು ಗುಪ್ತಾಂಗ. ಇಲ್ಲಿ ಗಾಳಿ ಆಡದೇ ಇದ್ದರೆ ತುರಿಕೆ ಸಮಸ್ಯೆ ಕಂಡುಬರುತ್ತದೆ. ಗುಪ್ತಾಂಗದ ತುರಿಕೆಯು ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದ ಇದು ಮಹಿಳೆಯರಲ್ಲಿ ಒಂದು ರೀತಿಯ ಸಮಸ್ಯೆ ಹುಟ್ಟು ಹಾಕಿದರೆ, ಪುರುಷರಲ್ಲಿ ಇನ್ನೊಂದು ರೀತಿಯ ಸಮಸ್ಯೆ ಹುಟ್ಟು ಹಾಕುತ್ತದೆ. ಕೆಲವೊಮ್ಮೆ ಪುರುಷರಿಗೆ ಯಾಕಾದರೂ ವೃಷಣಗಳಿವೆಯೋ ಎಂಬಷ್ಟು ತುರಿಕೆ ಸಮಸ್ಯೆ ಕಾಡುತ್ತದೆ. ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಮುಜುಗರಕ್ಕಿಡು ಮಾಡುತ್ತದೆ. ಈ ತುರಿಕೆ ಸಮಸ್ಯೆ ಉಂಟಾಗಲು ಕಾರಣಗಳೇನು … Read more

error: Content is protected !!