ಈ ರೀತಿಯ ಕನಸು ಬಿದ್ರೆ ಮದುವೆ ಬೇಗನೆ ಆಗಲಿರುವುದು ಪಕ್ಕಾ ಅಂತ ಅರ್ಥ?

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ಬಹಳ ಮುಖ್ಯವಾದದ್ದು. ಬೆಳೆದ ಮಕ್ಕಳು ಮನೆಯಲ್ಲಿ ಇದ್ದರೆ ತಂದೆ ತಾಯಿಗೆ ದೊಡ್ಡ ಚಿಂತೆ. ಹಾಗೆ ಮದುವೆ ವಯಸ್ಸಿಗೆ ಬಂದ ಯುವಕ, ಯುವತಿಯರಿಗೂ ಕೂಡ ಒಂದು ರೀತಿಯ ತವಕ ಶುರುವಾಗುತ್ತದೆ. ನನ್ ಮದುವೆ ಆಗ್ತಿಲ್ಲ. ಆದರೆ ನನ್ನ ಸ್ನೇಹಿತರ ಮದುವೆ ಎಲ್ಲಾ ಆಗ್ತಿದೆ ಯಾಕೆ ಅನ್ನೊ ಕೊರಗು ಮನಸ್ಸಿನಲ್ಲಿ ಕಾಡುತ್ತದೆ. ನಿದ್ರೆ ಮಾಡಿದಾಗ ಕನಸು ಬೀಳುವುದು ಸಹಜ. ಅದರಲ್ಲೂ ಒಂದೊಂದು ಬಾರಿ ಒಳ್ಳೆಯ ಕನಸುಗಳು ಮನಸಿಗೆ ಮುದ ನೀಡುತ್ತವೆ.ಆದರೆ ಕೆಟ್ಟ ಕನಸುಗಳು … Read more

ಶೀತ ಹಾಗೂ ನೆಗಡಿಗೆ ಕಾರಣವೇನು? ಇದು ಹೇಗೆ ಹರಡುತ್ತೆ ಗೊತ್ತೇ

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬರಿ ಈ ಶೀತ ನೆಗಡಿ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ, ಬಹಳಷ್ಟು ಜನಕ್ಕೆ ಇದರ ಬಗ್ಗೆ ಗೊತ್ತಿಲ್ಲ ಶೀತ ನೆಗಡಿ ಏನಕ್ಕೆ ಆಗುತ್ತದೆ ಹಾಗೂ ಈ ಶೀತ ಹೇಗೆ ಹರಡುತ್ತದೆ ಎಂಬುದಾಗಿ. ಇದರ ಬಗ್ಗೆ ಚಿಕ್ಕದಾಗಿ ತಿಳಿಯುವ ಪ್ರಯತ್ನ ಮಾಡೋಣ. ನಿಮಗೆ ಈ ಆರೋಗ್ಯಕರ ವಿಚಾರ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ. ಕೆಲವೊಮ್ಮೆ ವಾತಾವರಣದಲ್ಲಿ ಉಂಟಾಗುವಂತ ದಿಡೀರ್ ವ್ಯತ್ಯಾಸದಿಂದ ಶೀತ ಉಂಟಾಗಬಹುದು ಅಥವಾ ಮಳೆಯಲ್ಲಿ ನೆನೆಯುವುದರಿಂದ, ಶೀತಕಾಲದಲ್ಲಿ ಕೆಲ ಶೀತ ಪದಾರ್ಥಗಳನ್ನು … Read more

ಓದಿಗಾಗಿ ಇವರು ಪಟ್ಟ ಕಷ್ಟಗಳೇನು ಗೊತ್ತೇ? ಇವರ ಜೀವನ ಕಥೆ ಎಂತವರಿಗೂ ಸ್ಪೂರ್ತಿದಾಯಕ

ಇಲ್ಲಿ ನಾವು ನಿಮಗೆ ಗೊತ್ತಿರುವ ಒಂದು ವ್ಯಕ್ತಿಯ ಬಗ್ಗೆ ತಿಳಿಯೋಣ. ಎಷ್ಟೋ ಜನರಿಗೆ ಇವರು ಅಚ್ಚುಮೆಚ್ಚು. ಆದರೆ ಕೆಲವರಿಗೆ ಇವರು ಬೆಳೆದು ಬಂದ ದಾರಿ ಗೊತ್ತಿಲ್ಲ. ಹಮಾಲಿಯಾಗಿ, ಬಾರ್ ಸಪ್ಲಾಯರ್ ಆಗಿ, ಕೋಚಿಂಗ್ ಸೆಂಟರ್ನಲ್ಲಿ ಕಸ ಗುಡಿಸಿ ಹೆಮ್ಮೆಯ ಅಧಿಕಾರಿಯ ಕಥೆ ಇದು. ಇವರ ಹೆಸರು ಕೇಳಿದರೆ ಸಾಕು ಜನರು ನಿಮ್ಮಂತಹ ಅಧಿಕಾರಿ ಬೇಕು ಎನ್ನುವ ವ್ಯಕ್ತಿತ್ವದ ಕಥೆ ದುಷ್ಟರು ಇವರೆಂದರೆ ಗಡಗಡ ನಡುಗುತ್ತಾರೆ. ಅಂದ ಹಾಗೆ ಅವರು ಬೇರೆ ಯಾರೂ ಅಲ್ಲ. ನಮ್ಮ ಕರ್ನಾಟಕದ ಸಿಂಗಂ … Read more

ತನ್ನ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಬಾಸ್ ಕೊಟ್ಟ ಭರ್ಜರಿ ಗಿಫ್ಟ್ ಏನು ಗೊತ್ತಾ! ಇದ್ದರೆ ಇಂಥ ಬಾಸ್ ಇರಬೇಕು

ಕಂಪನಿ ಅಂದ್ರೆ ಅದಕ್ಕೆ ತನ್ನದೆಯಾದ ವಿಶೇಷತೆ ಮಹತ್ವ ಹಾಗೂ ಗೌರವ ಇದ್ದೆ ಇರುತ್ತದೆ, ಕಂಪನಿಯ ಮಾಲೀಕ ತನ್ನ ವರ್ಕರ್ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರೆ ಕಂಪನಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಅನ್ನೋದು ಈ ಕಂಪನಿಯ ಮಾಲೀಕ ಅವರ ಮಾತು, ನಾವು ನಮ್ಮ ಕಂಪನಿಯಲ್ಲಿ ಕೆಲಸ ಮಾಡೋರಿಗೆ ಯಾವತ್ತೂ ಹೊರಗಿನವರಂತೆ ಕಾಣೋದಿಲ್ಲ ನಮ್ಮ ಮನೆಯವರ ರೀತಿಯಲ್ಲಿ ನೋಡುತ್ತೇವೆ ಎಂಬುದಾಗಿ ಹೇಳುತ್ತಾರೆ ಆದ್ದರಿಂದ ಪ್ರತಿ ವರ್ಷ ಈ ಕಂಪನಿಯಲ್ಲಿ ಉತ್ತಮ ಕೆಲಸ ಮಾಡೋರಿಗೆ ಬೋನಸ್ ರೀತಿಯಲ್ಲಿ ಉತ್ತಮ … Read more

20 ನೇ ವಯಸ್ಸಿಗೆ ಮೂರು ಮಕ್ಕಳ ತಾಯಿಯಾಗಿದ್ದ ಮಹಿಳೆಗೆ ಗಂಡನ ಮನೆಯಲ್ಲಿ ನೆಮ್ಮದಿ ಇಲ್ಲ ಅಂತ ಮಾಡಿದ ಕೆಲಸವೇನು ನೋಡಿ

ಸಮಾಜದಲ್ಲಿ ಹಲವು ವಿಶೇಷ ವ್ಯಕ್ತಿತ್ವವುಳ್ಳ ಮನುಷ್ಯನರನ್ನು ಕಾಣಬಹುದು, ಆದ್ರೆ ಎಲ್ಲರು ಕೂಡ ಒಂದೇ ರೀತಿಯಲ್ಲಿ ಇರೋದಿಲ್ಲ, ಕೆಲವರು ಸ್ವಾರ್ಥಿಗಳು ಸಿಕ್ಕರೆ ಇನ್ನು ಕೆಲವರು ನಿಸ್ವಾರ್ಥ ಮನೋಭಾವನೆ ಹೊಂದಿರುವಂತವರು ಕೂಡ ಸಿಗುತ್ತಾರೆ. ಈ ತಾಯಿ ತಾನು ಹೆತ್ತ ಮಕ್ಕಳು ಅಲ್ಲದಿದ್ದರೂ ಕೂಡ ಅನಾಥರು ನಿರ್ಗತಿಕರು ಆಗಿರುವಂತ ಮಕ್ಕಳಿಗೆ ಆಶ್ರಯದಾತೆ ಆಗಿದ್ದಾರೆ. ಹೌದು ತಾನು ಭಿಕ್ಷೆ ಬೇಡಿ ಅದರಿಂದ ಬಂದ ಹಣವನ್ನು ಅನಾಥ ಮಕ್ಕಳನ್ನು ಸಾಕಿ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಟ್ಟಿರುವಂತ ಆಶ್ರಯದಾತೆ ಈ ಸಿಂಧೂ ಸಪ್ಕಾಲ್. ಇವರ ಬಗ್ಗೆ ಒಂದು … Read more

ಆಸ್ಪತ್ರೆಯಲ್ಲಿ ಹೆಣ್ಣು ಹುಟ್ಟಿದ್ರೆ ಈ ಮಹಿಳಾ ಡಾಕ್ಟರ್ ಏನು ಮಾಡ್ತಾರೆ ಗೊತ್ತಾ! ಇಂಥ ಡಾಕ್ಟರ್ ಗಳು ಇದ್ದಾರಾ ನಮ್ಮ ದೇಶದಲ್ಲಿ

ದೇಶಲ್ಲಿ ವಿವಿಧ ರೀತಿಯ ಜನಗಳನ್ನು ಕಾಣಬಹುದು, ಕೆಲವರು ಹಲವು ರೀತಿಯ ವಿಶೇಷತೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಮುಖ್ಯವಾಗಿ ಹೇಳಬೇಕಾದ್ರೆ ಇಂದಿನ ದಿನಗಳಲ್ಲಿ ವೈದ್ಯರು ಅಂದ್ರೆ ಹಣ ಕೀಳುವ ವೃತ್ತಿ ಅನ್ನೋ ಮನೋಭಾವ ಜನ ಸಾಮಾನ್ಯರಲ್ಲಿ ಬಂದಿದೆ, ಅಂತವರ ನಡುವೆ ಈ ರೀತಿಯ ವೈದ್ಯರುಗಳು ಇರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಅನ್ನಬಹುದು ಯಾಕೆಂದರೆ ಯಾರ ಮನೆಯಲ್ಲಿಯೇ ಆಗಲಿ ಗಂಡು ಹುಟ್ಟಿದ್ರೆ ಹೆಚ್ಚು ಖುಷಿ ಪಡುತ್ತಾರೆ ಆದ್ರೆ ಅದೇ ಹೆಣ್ಣು ಹುಟ್ಟಿದ್ರೆ ಸಂತೋಷ ಕಡಿಮೆ ಹಾಗೂ ಅದರಲ್ಲೂ ಬಡವರ ಮನೆಯಲ್ಲಿ ಹೆಣ್ಣು … Read more

ನಿಮ್ಮಲ್ಲಿ ದೈವ ಶಕ್ತಿ ಇದೆ ಅನ್ನೋ ಸೂಚನೆಗಳಿವು

ಕೆಲವರಿಗೆ ಮುಂದೆ ಏನಾಗುತ್ತದೆ ಎಂದು ಮೊದಲೇ ಗೊತ್ತಾಗತ್ತೆ, ಹಾಗೆ ಕೆಲವರಿಗೆ ಕೆಲವು ದೈವೀ ಶಕ್ತಿಗಳು ಕೂಡ ಇರುತ್ತವೆ. ಇದರಿಂದಲೇ ಅಲ್ಲವೇ ಮಾನವರಾಗಿ ಹುಟ್ಟಿದ ಸಾಯಿ ಬಾಬಾ ಜನರ ಕಷ್ಟಗಳನ್ನ ಹೇಳುವ ಮೊದಲೇ ಅರಿತು ಸಮಸ್ಯೆಗಳನ್ನ ಬಾಗೆ ಹರಿಸಿ ದೇವ ಮಾನವರಾಗಿದ್ದು. ನಮ್ಮಲ್ಲಿಯೂ ಸಹ ಅಂತಹುದೇ ಶಕ್ತಿಗಳನ್ನು ಹೊಂದಿದ ಜನರು ಇರಬಹುದು ಆದರೆ ಅವರಷ್ಟು ಶಕ್ತಿ ಇಲ್ಲದಿದ್ದರೂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಕೆಲವು ಶಕ್ತಿಗಳು ಇರಬಹುದು. ಇಂದು ನಾವು ನಿಮಗೆ ದೈವೀ ಶಕ್ತಿ ಇದೆ ಅಂತ ತಿಳಿಯೋದು ಹೇಗೆ … Read more

ದಿನಕ್ಕೆ ನೂರು ಲೀಟರ್ಗಿಂತ ಹೆಚ್ಚು ಹಾಲು ಕೊಡುವ ಹಸು, ಇದರ ಆದಾಯ ಎಷ್ಟಿದೆ ಗೊತ್ತೇ ಕೇಳಿದರೆ ಶಾಕ್ ಆಗ್ತೀರಾ

ಸಾಮಾನ್ಯವಾಗಿ ಹಳ್ಳಿಯ ಕಡೆ ಎಲ್ಲರ ಮನೆಯಲ್ಲೂ ಹಸು ಇರುತ್ತದೆ. ಕಾಮಧೇನು ಎಂದು ಕರೆಯುತ್ತೇವೆ. ಅದರ ಪ್ರಯೋಜನ ಬಹಳ ಇದೆ. ಕಾಮಧೇನುವಿನಲ್ಲಿ 9ಕೋಟಿ ದೇವತೆಗಳು ಇರುತ್ತವೆ ಎಂದು ಹೇಳುತ್ತಾರೆ. ಹಾಗೆಯೇ ನಾವು ನೋಡುವ ಪ್ರಕಾರ ಹಸುಗಳು ಅದರಲ್ಲಿಯೂ ಎಚ್.ಎಫ್. ಜಾತಿಯ ಹಸುಗಳು ದಿನಕ್ಕೆಸುಮಾರು 8ರಿಂದ 35ಲೀಟರ್ ಗಳವರೆಗೂ ಹಾಲು ಕೊಡುತ್ತವೆ. ಆದರೆ ಈ ಕಾಮಧೇನು ದಿನಕ್ಕೆ 100ರಿಂದ 110ಲೀಟರ್ ನಷ್ಟು ಹಾಲನ್ನು ನೀಡುತ್ತದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. ಇದು ಒಂದು ವಿಶೇಷಕಾಮಧೇನು ಆಗಿದೆ. ಇದು ಹಾಲು … Read more

ಬೇಸಿಗೆಯಲ್ಲಿ ಉಂಟಾಗುವ ಬೆವರು ಗುಳ್ಳೆ ನಿವಾರಿಸುವ ಸುಲಭ ಉಪಾಯ

ಈಗ ಅಂತೂ ಬೇಸಿಗೆ ಕಾಲ ತುಂಬಾ ಬಿಸಿಲು ಬೆವರು ಇದರಿಂದ ಒಂದು ಕಡೆ ಕಿರಿ ಕಿರಿ ಆದ್ರೆ ಇನ್ನೊಂದು ಕಡೆ ಸಹಿಸೋಕೆ ಆಗ್ದೆ ಇರೋವಂತ ಬೆವರು ಗುಳ್ಳೆಗಳು. ಈ ಬೆವರು ಗುಳ್ಳೆಗಳು ಮುಖದ ಮೇಲೆ ಬೆನ್ನಿನ ಮೇಲೆ ಎಲ್ಲಾ ಕಡೆ ಆಗತ್ತೆ. ಇದರಿಂದ ತುರಿಕೆ ಮತ್ತು ಉರಿ ಶುರು ಆಗತ್ತೆ ಕೆಲವೊಬ್ಬರಿಗೆ ದೇಹದಲ್ಲಿ ನಂಜಿನ ಅಂಶ ಹೆಚ್ಚಾಗಿ ಇರುವವರಿಗೆ ಅದು ಸೆಪ್ಟಿಕ್ ಕೂಡ ಆಗಬಹುದು. ಈ ಬೆವರು ಗುಳ್ಳೆಗಳು ಅಥವಾ ಬೆವರು ಸಾಲೇ ಅಂತ ಏನು ನಾವು … Read more

ಅಧಿದೇವತೆ ಕೊಲ್ಲೂರು ಮೂಕಾಂಬಿಕೆ ದೇವಿಯ, ನಿಮಗೆ ತಿಳಿಯದ ಪವಾಡಗಳಿವು!

ಕೊಲ್ಲೂರು ಮೂಕಾಂಬಿಕೆ ಯಾರಿಗೆ ಗೊತ್ತಿಲ್ಲ. ಅವಳ ದರ್ಶನ ಪಡೆಯಲು ದೂರ ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಕೊಲ್ಲೂರು ಮೂಕಾಂಬಿಕೆ ಬೇಡಿದ್ದನ್ನೆಲ್ಲ ನೀಡುವ ಅಧಿದೇವತೆ. ನಾವು ಆತಾಯಿಯ ಬಗ್ಗೆ ಇರುವ ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ. ಮೂಕಾಂಬಿಕೆ ಹೆಸರು ಬಂದಿದ್ದು ಹೇಗೆ:- ಇತಿಹಾಸದ ಪ್ರಕಾರ ಇಲ್ಲಿ ತಪಸ್ಸು ಮಾಡುತ್ತಿದ್ದ ಕೋಲಮಹರ್ಷಿಗೆ ಕಮ್ಮಾಸುರ ಎಂಬ ರಾಕ್ಷಸ ತೊಂದರೆ ಕೊಡುತ್ತಿದ್ದ. ಆಗಲೇ ಆತ ಸಾವೇ ಬರದಂತಹ ವರವನ್ನು ತಪಸ್ಸು ಮಾಡಿ ಬ್ರಹ್ಮನ ಬಳಿ ಪಡೆದಿದ್ದ. ಆದರೆ ಪುರುಷ ಮತ್ತು ಅಸುರರ ಬಳಿ ಸಾವು … Read more

error: Content is protected !!