ಒಂದು ಕಾಲದಲ್ಲಿ ಮಾದಕ ನಟನೆಯಿಂದಲೆ ದಕ್ಷಿಣ ಭಾರತವನ್ನೇ ಗಡಗಡನೆ ನಡುಗಿಸಿದ್ದ ನಟಿ ಸಿಲ್ಕ್ ಸ್ಮಿತಾ ಏನಾದ್ರೂ ಗೊತ್ತಾ

ಸಿಲ್ಕ್ ಸ್ಮಿತಾ ಒಂದು ಕಾಲದ ದಕ್ಷಿಣ ಭಾರತದ ಚಿತ್ರರಂಗದ ಸೆ,ಕ್ಸ್ ಬಾಂಬ್ ಎಂತಲೆ ಗುರುತಿಸಿಕೊಂಡಿದ್ದ ಮಾದಕ ನಟಿ. ಸುಮಾರು 2 ದಶಕಗಳ ಕಾಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಆಳಿದಳಾಕೆ. ಎಂತಹ ಕಳಪೆ ಚಿತ್ರವಾದರೂ ಅದರಲ್ಲಿ ಸ್ಮಿತಾರ ಒಂದು ನೃತ್ಯ ಅಥವಾ ಆಕೆಯ ಒಂದು ಸಣ್ಣ ದೃಶ್ಯವಿದೆ ಎಂದರೆ ಆ ಸಿನಿಮಾ ನೋಡಲು ಜನ ಮುಗಿಬೀಳುತ್ತಿದ್ದ ಕಾಲವೊಂದಿತ್ತು. ಈಕೆ ಸಹ ಕಲಾವಿದೆ ಮತ್ತು ಕ್ಯಾಬರೆ ಡ್ಯಾನ್ಸರ್ ಆಗಿದ್ದರೂ ಯುವಕರ ಡ್ರೀಮ್ ಗರ್ಲ್ ಆಗಿದ್ದಳು. ಇವರು ಮೂಲತಃ ಆಂಧ್ರದವರು ಅಲ್ಲಿಯ … Read more

ಪೆನ್ಸಿಲ್ ಮಾಡಿ ಮನೆಯಿಂದಲೇ ಎಷ್ಟು ಸಂಪಾದಿಸಬಹುದು ಗೊತ್ತೇ ಓದಿ

ಪ್ರತೀ ನಿತ್ಯ ನಮ್ಮ ಮನೆಗಳಲ್ಲಿ ಮಕ್ಕಳು ಬರೆಯಲು ಉಪಯೋಗಿಸುವ ಪೆನ್ಸಿಲ್ ಇದರಿಂದಲೂ ಕೂಡಾ ನಾವು ಸಾಕಷ್ಟು ಹಣವನ್ನು ಗಳಿಸಬಹುದು. ಹೌದು ನಾವು ಮನೆಯಲ್ಲಿಯೇ ಪೆನ್ಸಿಲ್ ತಯಾರಿಸಿ ಅದನ್ನು ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ನಾವು ಮನೆಯಿಂದಲೇ ಸುಲಭವಾಗಿ ಹಣವನ್ನು ಗಳಿಸಬಹುದು. ಅದು ಹೇಗೆ? ಪೆನ್ಸಿಲ್ ಅನ್ನು ನಾವು ಮನೆಯಲ್ಲಿ ಯಾವ ರೀತಿ ತಯಾರಿಸಬಹುದು? ಇದನ್ನು ಮಾರಾಟ ಮಾಡುವ ವಿಧಾನ ಹೇಗೆ? ಇದಕ್ಕೆ ನಾವು ಮಾಡಬೇಕಾದ ಇನ್ವೆಸ್ಟ್ಮೆಂಟ್ ಎಷ್ಟು? ಹಾಗೂ ನಮಗೆ ಇದರಿಂದ ದೊರೆಯುವ ಲಾಭ ಏನು ಅನ್ನೋದನ್ನ … Read more

ಎದೆಯಲ್ಲಿ ಕಟ್ಟಿರುವ ಕಫ ನಿವಾರಣೆ ಮಾಡುವ ಮನೆಮದ್ದು

ಎದೆಯಲ್ಲಿ ಕಟ್ಟಿರುವ ಕಫದಿಂದ ಮುಕ್ತಿ ಪಡೆಯಲು ಮನೆ ಮದ್ದನ್ನು ಮಾಡುವುದು ಹೇಗೆಂದು ಹಾಗೂ ಅದನ್ನು ಯಾವಾಗ ಸೇವಿಸಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ ಎದೆಯಲ್ಲಿ ಕಟ್ಟಿರುವ ಕಫದಿಂದ ಜ್ವರ, ಶೀತ, ಕೆಮ್ಮು ಉಂಟಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಅರ್ಧ ಈರುಳ್ಳಿಯನ್ನು ಮೊದಲು ಜಜ್ಜಿ ಬಟ್ಟೆಯಲ್ಲಿ ಹಾಕಿ ರಸವನ್ನು ತೆಗೆದು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ನಂತರ ಒಂದು ತುಂಡು ಶುಂಠಿಯನ್ನು ಜಜ್ಜಿ ಇದರ ರಸವನ್ನು ತೆಗೆದು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ನಂತರ ಸ್ವಲ್ಪ ತುಳಸಿ ಎಲೆಗಳನ್ನು ಜಜ್ಜಿ ಇದರ ರಸವನ್ನು ಈರುಳ್ಳಿ … Read more

ಹಳ್ಳಿ ಹುಡುಗನಿಗೆ ಫಿದಾ ಆದ ಫಾರಿನ್ ಹುಡುಗಿ. ರಷ್ಯಾ ಬೆಡಗಿ ಮತ್ತು ಹಳ್ಳಿ ಹೈದ ನ ಇಂಟರೆಸ್ಟಿಂಗ್ ಲವ್ ಸ್ಟೋರಿ

ಪ್ರೀತಿ ಎನ್ನುವುದು ಒಂದು ಸುಂದರವಾದ ಅನುಭವ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಅನುಭವಿಸಲೇ ಬೇಕಾದಂತಹ ವಂದು ಭಾವನೆ ಅದು ಸಕ್ಸೆಸ್ ಆಗಿರಲಿ ಅಥವಾ ಫೇಲ್ಯೂರ್ ಆಗಿರಲಿ ಮನುಷ್ಯನ ಜೀವನದಲ್ಲಿ ಉದ್ಭವಿಸುವ ಅತ್ಯುನ್ನುತ ಭಾವನೆ ಎಂದರೆ ಅದು ಪ್ರೀತಿ ಎನ್ನುವುದು ಪಂಡಿತರ ಅಭಿಪ್ರಾಯ ಎಲ್ಲೋ ಹಳ್ಳಿಯಲ್ಲಿ ಹುಟ್ಟಿದ ಹುಡುಗನ ಮೇಲೆ ಮೊದಲ ನೋಟದಲ್ಲೇ ಹುಡುಗಿಗೆ ಪ್ರೀತಿ ಆಗಿದೆ. ಹಳ್ಳಿ ಹುಡುಗನ ಮೇಲೆ ಪ್ರೀತಿ ಆಗಿರುವ ಫಾರಿನ್ ಹುಡುಗಿ ಯಾರು ಎನ್ನುವುದು ತಿಳಿದರೆ ಶಾಕ್ ಆಗುವುದು ಅಂತೂ ಖಂಡಿತ. ಆ … Read more

2 ಕೋಟಿಗೆ ಮಾರಾಟಕ್ಕೆ ಇಟ್ಟಿರೋ ರಾಗಿಣಿ ಮನೆ ಹೇಗಿದೆ ನೋಡಿ

ಸಿನಿಮಾ ರಂಗದಲ್ಲಿ ಸುದೀಪ್, ಶರಣ್, ರವಿಚಂದ್ರನ್, ರಮೇಶ್ ಮುಂತಾದ ನಟರ ಜೊತೆಗೆ ಅಭಿನಯಿಸಿದ್ದಾರೆ ಈ ನಟಿ. ಸುಮಾರು ಚಿತ್ರಗಳಲ್ಲಿ ಐಟಂ ಹಾಡುಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಒಂದೆ ಅಲ್ಲದೆ ಹಿಂದಿ, ತಮಿಳು, ಮಲಿಯಾಳಂ ಮುಂತಾದ ಭಾಷೆಗಳಲ್ಲಿ ನಟಿಸಿದ ಬಹುಭಾಷಾ ತಾರೆ ಇವರು. ಇವರ ಹೆಸರು ರಾಗಿಣಿ ದ್ವಿವೇದಿ. ವೀರ ಮದಕರಿ, ಅಧ್ಯಕ್ಷ ಇನ್ ಅಮೇರಿಕಾ, ರಾಗಿಣಿ ಐಪಿಎಸ್, ಕಳ್ಳ ಮಳ್ಳ ಸುಳ್ಳ, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇತ್ತೀಚಿಗೆ ಡ್ರಗ್ಸ್ ಕೇಸ್‌ ಮೇಲೆ ಸಿಸಿಬಿಯವರಿಂದ ವಿಚಾರಣೆಗೆ ಒಳಪಡಿಸಲಾಯಿತು. ಈಗ ರಾಗಿಣಿ … Read more

5 ಕೋಟಿ ಗೆದ್ದ ಮೇಲೆ ನೆಮ್ಮದಿ ಕಳೆದುಕೊಂಡೆ ಎಂದ ಸುಶೀಲ್ ಕುಮಾರ್

ಜಗತ್ತಿನಲ್ಲಿ ಯಾವ ಶಕ್ತಿಗೂ ಬೇಗ ಮನುಷ್ಯನ ಮನಸ್ಸನ್ನು ಬದಲಾಯಿಸುವ ಶಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಹಣಕ್ಕೆ ಆ ಶಕ್ತಿ ಇದೆ. ಹಣವನ್ನು ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವಂತೆ ಹಣ ಎಂತಹ ಗಟ್ಟಿ ಮನುಷ್ಯರನ್ನು ಬದಲಾಯಿಸಿಬಿಡುವ ಶಕ್ತಿ ಹೊಂದಿದೆ. ಜೊತೆಗೆ ಮದ್ಯಪಾನ ಧೂಮಪಾನದಂತಹ ಕೆಟ್ಟ ಚಟಗಳನ್ನು ಕಲಿಸಿಬಿಡುತ್ತದೆ. ಇಲ್ಲಿ ಒಬ್ಬ ಸಾಮಾನ್ಯ ಯುವಕ 5 ಕೋಟಿ ಗೆದ್ದ ಮೇಲೆ ಅವರ ಜೀವನ ಬದಲಾದ ರೀತಿ ಹೇಗೆ ಎಂದು ಹೇಳಿದ್ದಾರೆ. ಅವರ ಹೆಸರು ಸುಶೀಲ್ ಕುಮಾರ್. ಕೊನ್ … Read more

ಸಂಜನಾ ನಟಿಸಿದ ಮೊದಲ ಸಿನಿಮಾ ಗಂಡ ಹೆಂಡತಿ ಅಲ್ಲ ಮತ್ಯಾವುದು ಗೊತ್ತೇ?

ಸಂಜನಾ ಅವರು ನಟಿಸಿದ ಮೊದಲ ಸಿನೆಮಾ ಗಂಡ ಹೆಂಡತಿ ಅಲ್ಲ ಅವರ ಮೊದಲ ಸಿನೆಮಾದಲ್ಲಿ ಸಂಜನಾ ಎನ್ನುವ ಹೆಸರು ಆಗಿರಲಿಲ್ಲ ಹಾಗಿದ್ದರೆ ಅವರ ಮೊದಲ ಸಿನೆಮಾ ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಸಂಜನಾ ಗಲ್ರಾನಿ ಸ್ಯಾಂಡಲ್ ವುಡ್ ನಲ್ಲಿ ಗಂಡ ಹೆಂಡತಿ ಸಂಜನಾ ಎಂದೇ ಖ್ಯಾತರಾದ ಇವರು ನಾಲ್ಕು ಭಾಷೆಗಳಲ್ಲಿ ಚಿರಪರಿಚಿತ. ಆಟೋಗ್ರಾಫ್ ಪ್ಲೀಸ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಆ ಸಮಯದಲ್ಲಿ ಗಂಡ ಹೆಂಡತಿ ಚಿತ್ರದಲ್ಲಿ ನಟಿಸಲು ಆಫರ್ ಬಂತು ಹಿಂದಿ ಭಾಷೆಯ ಮ’ರ್ಡ’ … Read more

ಪವಾಡ ಪುರುಷ ಶ್ರೀ ಶಿರಡಿ ಬಾಬಾನ ಅನುಗ್ರಹದಿಂದ ಈ ನಾಲ್ಕು ರಾಶಿಯವರಿಗೆ ಶುಭದಿನ

ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ. ಜ್ಯೋತಿಷ್ಯ ರತ್ನ: ಸೀತಾರಾಮ್ ಗುರೂಜಿ ಇವರ ದಿವ್ಯ ಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ, ದಾಂಪತ್ಯದಲ್ಲಿನ ಕಲಹ, ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ, ಹಣಕಾಸು ಅಡಚಣೆ, ದುಷ್ಟ ಜನರಿಂದ ಕಿರಿಕಿರಿ, ಆರೋಗ್ಯ ನಾಶ, ಇಷ್ಟ ಪಟ್ಟವರು ಯಾಕೆ ದೂರವಾಗುತ್ತಾರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು. ಇಷ್ಟ ಪಟ್ಟವರು ನಿಮ್ಮಂತೆ ಆಗಲು. ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಮತ್ತಿತರ ಸಮಸ್ಯೆಗಳು ಏನೇ ಇದ್ದರೂ ಕೂಡಲೇ ನೀವೇ ಮಾಡಿಕೊಳ್ಳುವಂತಹ ಪರಿಹಾರಗಳನ್ನು ಹೇಳುತ್ತಾರೆ. … Read more

ಸೌತಡ್ಕ ಗಣಪನ ಅನುಗ್ರಹದಿಂದ ಈ ರಾಶಿಯವರಿಗೆ ರಾಜಯೋಗ ಇಂದಿನ ರಾಶಿಫಲ ನೋಡಿ

ಮೇಷ ರಾಶಿ ಭವಿಷ್ಯ ಸ್ವಲ್ಪ ಮನರಂಜನೆಗಾಗಿ ನಿಮ್ಮ ಕಚೇರಿಯಿಂದ ಬೇಗನೇ ಹೊರಬರಲು ಪ್ರಯತ್ನಿಸಿ. ಯಾವುದೇ ಸಮಯದಲ್ಲಿ ಹಣದ ಅಗತ್ಯವಿರುತ್ತದೆ ಆದ್ದರಿಂದ ಇಂದು ಸಾಧ್ಯವಾದಷ್ಟು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಮಕ್ಕಳ ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಬರಬಹುದು. ಯಾರಾದರೂ ಕೆಲಸದಲ್ಲಿ ನಿಮಗೆ ಅಡ್ಡಿ ಮಾಡಬಹುದು – ಆದ್ದರಿಂದ ಏನಾಗುತ್ತದೆ ಎನ್ನುವುದರ ಬಗ್ಗೆ ಗಮನವಿರಲಿ. ನಿಮ್ಮ ಅಭಿಪ್ರಾಯ ಕೇಳಿದಾಗ ಅದನ್ನು ವ್ಯಕ್ತಪಡಿಸಲು ನಾಚಬೇಡಿ –ಇದಕ್ಕೆ ನಿಮಗೆ ತುಂಬ … Read more

ಶಿರಸಿಯ ಮಾರಿಕಾಂಬಾ ದೇವಿಯ ನೆನೆಯುತ ಇಂದಿನ ರಾಶಿಫಲ ನೋಡಿ

ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ. ಜ್ಯೋತಿಷ್ಯ ರತ್ನ: ಸೀತಾರಾಮ್ ಗುರೂಜಿ ಇವರ ದಿವ್ಯ ಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ, ದಾಂಪತ್ಯದಲ್ಲಿನ ಕಲಹ, ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ, ಹಣಕಾಸು ಅಡಚಣೆ, ದುಷ್ಟ ಜನರಿಂದ ಕಿರಿಕಿರಿ, ಆರೋಗ್ಯ ನಾಶ, ಇಷ್ಟ ಪಟ್ಟವರು ಯಾಕೆ ದೂರವಾಗುತ್ತಾರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು. ಇಷ್ಟ ಪಟ್ಟವರು ನಿಮ್ಮಂತೆ ಆಗಲು. ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಮತ್ತಿತರ ಸಮಸ್ಯೆಗಳು ಏನೇ ಇದ್ದರೂ ಕೂಡಲೇ ನೀವೇ ಮಾಡಿಕೊಳ್ಳುವಂತಹ ಪರಿಹಾರಗಳನ್ನು ಹೇಳುತ್ತಾರೆ. … Read more

error: Content is protected !!