ಯಶ್ ಬರ್ತಡೇ ಮುಗಿದ ಒಂದೇ ದಿನಕ್ಕೆ ಮಗಳು ಐರಾ ಮಾಡಿದ್ದೇನು ಗೊತ್ತೇ?

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಯಾಗದವರಿಲ್ಲ. ಅವರ ಬಹುತೇಕ ಸಿನೆಮಾಗಳು ಹಿಟ್ಟಾಗಿ ಬಹಳ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಇದೀಗ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ ಹಾಗೂ ಅವರ ಹುಟ್ಟುಹಬ್ಬ ಕೂಡ ಇದರಿಂದ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರ ಬರ್ತಡೆ ಆಚರಣೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾ ಭರ್ಜರಿ ಹಿಟ್ ಆಗಿತ್ತು ಇದೀಗ ಕೆಜಿಎಫ್ 2 ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾದ ಮೂಲಕ … Read more

99% ಜನಕ್ಕೆ ಶಬರಿ ಮಲೆ ಅಯ್ಯಪ್ಪನ ಈ ರಹಸ್ಯ ಗೊತ್ತೇ ಇಲ್ಲ

ಭಾರತದ ಕೇರಳದ ಬೆಟ್ಟದ ಮೇಲಿರುವ ಅಯ್ಯಪ್ಪ ವಿಶ್ವವಿಖ್ಯಾತಿ. ಅಯ್ಯಪ್ಪ ದೇವರು ಹೇಗೆ ಜನಿಸಿದರು, ಯಾರ ಮಗ, ಯಾವ ಕಾರಣಕ್ಕೆ ಜನಿಸಿದರು ಪೌರಾಣಿಕ ಹಿನ್ನೆಲೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಪುರಾಣದ ಪ್ರಕಾರ ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲುತ್ತಾಳೆ ಇದರಿಂದ ಕೋಪಗೊಂಡ ಆತನ ಸಹೋದರಿ ಮಹಿಷಿ ಸೇಡು ತೀರಿಸಿಕೊಳ್ಳಲು ದೀರ್ಘಕಾಲ ಬ್ರಹ್ಮನನ್ನು ತಪಸ್ಸು ಮಾಡಿ ಒಲಿಸಿಕೊಳ್ಳುತ್ತಾಳೆ ಶಿವ ಮತ್ತು ವಿಷ್ಣುವಿನ ಮಗುವನ್ನು ಹೊರತುಪಡಿಸಿ ಬೇರೆ ಯಾರಿಂದಲೂ ನನಗೆ ಮರಣ ಬರಬಾರದೆಂದು ವರ ಪಡೆಯುತ್ತಾಳೆ. ಶಿವ ಮತ್ತು ವಿಷ್ಣು ಪುರುಷರಾಗಿದ್ದು ಅವರಿಂದ … Read more

ಕ್ಯಾಮರದಂತಿರುವ ಈ ಮನೆ ವಿಶೇಷತೆ ಏನು ಗೊತ್ತೇ? ನೋಡಿ

ಪ್ರಪಂಚದಾದ್ಯಂತ ಕೆಲವು ಅಚ್ಚರಿ ಸಂಗತಿಗಳು ನಡೆಯುತ್ತವೆ ಆದರೆ ಅದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇಂಥ ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದರೆ ಪ್ರಪಂಚದಾದ್ಯಂತ ನಡೆಯುವ ಕೆಲವು ವಿಸ್ಮಯಕಾರಿ ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಯೋಣ. ನಮ್ಮ ದೇಶದಲ್ಲಿ ಪರಿಸರ ಮಾಲಿನ್ಯ ಪ್ಲಾಸ್ಟಿಕ್ ನಿಂದ ಆಗುತ್ತಿದೆ. ಬೆಂಗಳೂರಿನಲ್ಲಿ ಒಂದು ದಿನಕ್ಕೆ 5,000 ಟನ್ ವೇಸ್ಟ್ ಪ್ರೊಡ್ಯೂಸ್ ಆಗುತ್ತದೆ ಇದರಲ್ಲಿ 25% ಪುನರ್ ಬಳಕೆ ಮಾಡಲಾಗುತ್ತದೆ ಉಳಿದ ಪ್ಲಾಸ್ಟಿಕ್ಕನ್ನು ಸುಟ್ಟು ಹಾಕಲಾಗುತ್ತದೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವೇಸ್ಟ್ ಪ್ಲಾಸ್ಟಿಕ್ … Read more

ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬರುವ ಮುನ್ನ ಸೀಗುವ 7 ಸಂಕೇತಗಳಿವು.!

ಜೀವನ ಎಂದಮೇಲೆ ಸುಖ, ದುಃಖ ಸಾಮಾನ್ಯ. ಕೇವಲ ಸುಖ, ಕೇವಲ ದುಃಖ ಯಾರಿಗೂ ಇರುವುದಿಲ್ಲ. ಜೀವನದಲ್ಲಿ ಖುಷಿಯ ಸಮಯ ಬರುವಾಗ ಕೆಲವು ಸಂಕೇತಗಳು ಕಂಡುಬರುತ್ತವೆ. ಈ ಸಂಕೇತಗಳು ಯಾವುವು, ಹೇಗೆ ಗೋಚರವಾಗುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಜೀವನದಲ್ಲಿ ಬರುವ ಸುಖ, ದುಃಖ ನೋವು-ನಲಿವು ಇವೆಲ್ಲವೂ ಜೀವನದ ಪ್ರಮುಖ ಅಂಗಗಳಾಗಿವೆ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ-ಸುಖ ಇದ್ದಿದ್ದೆ, ಇವೆಲ್ಲವೂ ಸಮಯ ಚಕ್ರದ ಕಾರಣದಿಂದ ನಡೆಯುತ್ತದೆ. ಸಮಯಕ್ಕೆ ಎಲ್ಲರೂ ತಲೆಬಾಗಲೇಬೇಕು. ಕೆಲವು ಸೂಚನೆಗಳ ಮೂಲಕ ಮುಂದಿನ ಸಮಯ ನಮಗಾಗಿ … Read more

ಹುಡುಗರಿಗಿಂತ ಹುಡುಗಿಯರೇ ಈ ಕೆಲಸವನ್ನು ಹೆಚ್ಚು ಮಾಡ್ತಾರಂತೆ ನಿಜವೇ?

ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಪಾಲನೆ ಇವು ಮೂರು ಮನುಷ್ಯನ ಜೀವನ ನಿರ್ವಹಣೆಯಲ್ಲಿ ಆಧಾರ ಸ್ತಂಭಗಳು. ಇವುಗಳಲ್ಲಿ ನಿದ್ರೆ ಅತಿ ಮುಖ್ಯವಾಗಿ ಬೇಕಾದ ಅಂಶ. ಬದಲಾದ ಜೀವನ ಶೈಲಿ, ಫಾಸ್ಟ್ ಫುಡ್, ಜಂಕ್ ಫುಡ್‍ಗಳ ಸೇವನೆ, ಅತಿಯಾದ ಕೆಲಸದ ಒತ್ತಡ, ಅನಿಯಮಿತ ಕಾಲದಲ್ಲಿ ಆಹಾರ ಸೇವನೆ, ಅನಿಯಮಿತವಾದ ದಿನನಿತ್ಯದ ಚಟುವಟಿಕೆಗಳಿಂದಾಗಿ ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವಂಥಹ ಸಮಸ್ಯೆ. ನಮ್ಮ ಜೀವನಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವುದು ಹಾಗೂ ನಮ್ಮ ಆರೋಗ್ಯಕರ ಜೀವನಕ್ಕೆ ನಿದ್ದೆ ಎಂಬುದು ಬಹಳ … Read more

ಮಗಳ ಜೊತೆ ಸಕತ್ ಡಾನ್ಸ್ ಮಾಡಿದ ರಮೇಶ್ ಅರವಿಂದ್ ವಿಡಿಯೋ ನೋಡಿ

ಕನ್ನಡ ಚಿತ್ರರಂಗದ ಎವ್ವರ್ ಗ್ರೀನ್ ಹೀರೊ ರಮೇಶ್ ಅರವಿಂದ್ ಅವರ ನಟನೆ ಬಗ್ಗೆ ಯಾರಿಗೆ ತಾನೆ ಗೊತ್ತಿರುವುದಿಲ್ಲ. ರಮೇಶ್ ಅರವಿಂದ್ ಅವರ ಕುಟುಂಬದ ಬಗ್ಗೆ ಹಾಗೂ ಅವರು ಮಗಳ ಜೊತೆ ಡ್ಯಾನ್ಸ್ ಮಾಡಿರುವ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಯಂಗ್ ಎಂಡ್ ಎನರ್ಜಿಟಿಕ್ ಆದ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ನನಗೆ ಅದ್ಭುತ ಅಪ್ಪ ಅಮ್ಮ ಸಿಕ್ಕಿದ್ದಾರೆ ಹಾಗೆ ನಾನು ಸಿನಿಮಾ ರಂಗಕ್ಕೆ ಬರುವ ಮುನ್ನ ಅರ್ಚನಾ ಅವರನ್ನು … Read more

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಕೊರೋನಾ ವೈರಸ್ ನಿಂದ ಕೆಲಸ ಕಳೆದುಕೊಂಡು ಜೀವನ ನಡೆಸುವುದು ಕಷ್ಟವಾಗಿದೆ. ಹೀಗಿರುವಾಗ ಬಡಜನರಿಗೆ ಕೇಂದ್ರ ಸರ್ಕಾರದಿಂದ ಒಂದು ಸಿಹಿಸುದ್ದಿ ಇದೆ. ಯಾವುದೇ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಮೂರು ತಿಂಗಳು ಸಿಲಿಂಡರ್ ಗೆ ಆಗುವಷ್ಟು ಹಣವು ಅಕೌಂಟ್ ಗೆ ಬರಲಿದೆ. ಹಾಗಾದರೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಒಳ್ಳೆಯ ಸುದ್ದಿ ಇದೆ. ಭಾರತ್ ಗ್ಯಾಸ್, ಇಂಡಿಯನ್ ಗ್ಯಾಸ್, ಎಚ್ಪಿ ಗ್ಯಾಸ್ ಹೀಗೆ ಯಾವುದಾದರೂ ಎಲ್ಪಿಜಿ ಗ್ಯಾಸ್ … Read more

ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆಯ ಬಗ್ಗೆ ಶಾಲೆಗೆ ಭೇಟಿ ನೀಡಿದಾಗ ಬಾಲಕಿ ಮಾರ್ಚ್ ನಲ್ಲಿ ಪರೀಕ್ಷೆ ಬೇಡ ಸರ್ ಅಂದಿದ್ದು ಯಾಕೆ ನೋಡಿ

ಕೊರೋನ ವೈರಸ್ ಕಾರಣದಿಂದ ಶಾಲೆಗಳಲ್ಲಿ ಪಾಠ ನಡೆಯದೇ ಶಾಲೆಗಳು ಖಾಲಿ ಖಾಲಿಯಾಗಿತ್ತು ಇದೀಗ ಮಕ್ಕಳು ಶಾಲೆಯತ್ತ ತೆರಳಿದ್ದಾರೆ ಆದರೆ ಪರೀಕ್ಷೆಗಳನ್ನು ನಡೆಸುವ ಕುರಿತು ಶಿಕ್ಷಣ ಸಚಿವರು ಗೊಂದಲದಲ್ಲಿದ್ದಾರೆ. ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆಯ ಬಗ್ಗೆ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಅದರ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೊರೋನ ವೈರಸ್ ಕಾರಣದಿಂದ ಶಾಲೆ ನಡೆಯದೇ ರಜೆ ಘೋಷಿಸಲಾಗಿತ್ತು ಇದೀಗ ಮತ್ತೆ ಶಾಲೆಗಳನ್ನು ತೆರೆಯಲಾಗಿದ್ದು ಮಕ್ಕಳು ಸೋಷಿಯಲ್ ಡಿಸ್ಟೆನ್ಸ್, ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ … Read more

ಯಶ್ ಜನ್ಮ ದಿನಕ್ಕೂ ಮುಂಚೆ KGF -2 ಟೀಸರ್ ಲೀಕ್ ಮಾಡಿದಕ್ಕೆ ಯಶ್ ಏನಂದ್ರು ಗೊತ್ತೇ?

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಯಾಗದವರಿಲ್ಲ ಅವರ ಸಿನಿಮಾಗಳನ್ನು ನೋಡಿ ಮನಸೋಲದವರಿಲ್ಲ ಕೊರೋನ ವೈರಸ್ ಬರದೆ ಇದ್ದಿದ್ದರೆ ಈಗಾಗಲೇ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿರುತ್ತಿತ್ತು ವಿಳಂಬವಾದ ನಂತರ ಇದೀಗ ಟೀಸರ್ ಬಿಡುಗಡೆಯಾಗುತ್ತಿದೆ ಅದರ ಬಗ್ಗೆ ಯಶ್ ಅವರ ಮಾತುಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ರಾಕಿಂಗ್ ಸ್ಟಾರ್ ಅವರ ಅಭಿನಯದ ಕೆಜಿಎಫ್ 1 ಚಿತ್ರ ಎಲ್ಲರಿಗೂ ಇಷ್ಟವಾಗಿದೆ. ಇದೀಗ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಬೇಕಿದೆ. ಕೊರೋನ ವೈರಸ್ ಬರದೆ ಇದ್ದಿದ್ದರೆ ಈಗಾಗಲೇ ಬಿಡುಗಡೆಯಾಗುತಿತ್ತು. ಕೆಜಿಎಫ್ 2 ಸಿನಿಮಾದ … Read more

ಗರ್ಭಿಣಿ ಸ್ತ್ರೀಯರಿಗೆ ದಾಳಿಂಬೆಹಣ್ಣು ಎಷ್ಟೊಂದು ಲಾಭ ನೀಡುತ್ತೆ ನೋಡಿ

ಮದುವೆಯಾದ ಪ್ರತಿ ದಂಪತಿಗಳಿಗೆ ಮುದ್ದಾದ ಮಗುವನ್ನು ಪಡೆಯಬೇಕು ಎಂಬ ಸಹಜ ಆಸೆ ಇರುತ್ತದೆ. ಈಗಿನ ಆಹಾರ ಕ್ರಮ, ಜೀವನಶೈಲಿ, ತಡವಾಗಿ ಮದುವೆಯಾಗುವುದರಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಗರ್ಭಿಣಿ ಸ್ತ್ರೀಯರು ತಮ್ಮ ಮಗುವಿನ ಆರೋಗ್ಯ, ಬೆಳವಣಿಗೆಗೆ ಪೂರಕ ಆಹಾರ ಕ್ರಮವನ್ನು ಅನುಸರಿಸಬೇಕು. ಅವರು ಅನುಸರಿಸುವ ಆಹಾರ ಕ್ರಮ ಹೇಗಿರಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಮದುವೆಯಾದ ದಂಪತಿಗಳ ಕನಸು ಮುದ್ದಾದ ಮಗು ಪಡೆಯುವುದು. ಮಹಿಳೆಯ ಗರ್ಭಾವಸ್ಥೆಯ ಸಮಯದಲ್ಲಿ ಮಗು ಆರೋಗ್ಯಯುತವಾಗಿ ಬೆಳೆಯಬೇಕು ಆದ್ದರಿಂದ ತಾಯಿ … Read more

error: Content is protected !!