ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ವಾಸವಿದ್ದ ಮನೆ ಹೇಗಿದೆ ಗೊತ್ತಾ, ಅಷ್ಟಕ್ಕೂ ಇದು ಎಲ್ಲಿದೆ ನೋಡಿ
ಹಿಂದೂ ಸಂಪ್ರದಾಯದಲ್ಲಿ ದೇವರೆಂದರೆ ವೆಂಕಟರಮಣಸ್ವಾಮಿ ಹಾಗೂ ಎಂದರೆ ಗುರು ಮಂಚಲೆಯ ರಾಘವೇಂದ್ರ ಸ್ವಾಮಿ ಎನ್ನುವ ಪ್ರತೀತಿ ಇದೆ. ಇವರ ದರ್ಶನವನ್ನು ಮಾಡಲು ಪ್ರತಿಯೊಬ್ಬ ಭಕ್ತರು ತಿರುಮಲ ಬೆಟ್ಟ ಅಂದರೆ ತಿರುಪತಿಯನ್ನು ಹಾಗೂ ಮಂತ್ರಾಲಯವನ್ನು ಹೋಗಲೇಬೇಕು ಹಾಗಾಗಿ ಪ್ರತಿವರ್ಷ ಲಕ್ಷಾಂತರ ಭಕ್ತಾಧಿಗಳು ದೇವರ ದರ್ಶನಕ್ಕೆ ಹೋಗುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಮಂತ್ರಾಲಯಕ್ಕೆ ಹೋದ ಭಕ್ತಾದಿಗಳು ಗುರುರಾಯರ ಹಾಗೂ ಗಾಣಧಾಳುನಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಹಿಂತಿರುಗಿ ಬರುತ್ತಾರೆ. ಆದರೆ ಹೀಗೆ ಮಾಡಿದರೆ ನಿಮ್ಮ ಮಂತ್ರಾಲಯದ ರಾಯರ ದರ್ಶನ … Read more