ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ವಾಸವಿದ್ದ ಮನೆ ಹೇಗಿದೆ ಗೊತ್ತಾ, ಅಷ್ಟಕ್ಕೂ ಇದು ಎಲ್ಲಿದೆ ನೋಡಿ

ಹಿಂದೂ ಸಂಪ್ರದಾಯದಲ್ಲಿ ದೇವರೆಂದರೆ ವೆಂಕಟರಮಣಸ್ವಾಮಿ ಹಾಗೂ ಎಂದರೆ ಗುರು ಮಂಚಲೆಯ ರಾಘವೇಂದ್ರ ಸ್ವಾಮಿ ಎನ್ನುವ ಪ್ರತೀತಿ ಇದೆ. ಇವರ ದರ್ಶನವನ್ನು ಮಾಡಲು ಪ್ರತಿಯೊಬ್ಬ ಭಕ್ತರು ತಿರುಮಲ ಬೆಟ್ಟ ಅಂದರೆ ತಿರುಪತಿಯನ್ನು ಹಾಗೂ ಮಂತ್ರಾಲಯವನ್ನು ಹೋಗಲೇಬೇಕು ಹಾಗಾಗಿ ಪ್ರತಿವರ್ಷ ಲಕ್ಷಾಂತರ ಭಕ್ತಾಧಿಗಳು ದೇವರ ದರ್ಶನಕ್ಕೆ ಹೋಗುವುದು ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಮಂತ್ರಾಲಯಕ್ಕೆ ಹೋದ ಭಕ್ತಾದಿಗಳು ಗುರುರಾಯರ ಹಾಗೂ ಗಾಣಧಾಳುನಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಹಿಂತಿರುಗಿ ಬರುತ್ತಾರೆ. ಆದರೆ ಹೀಗೆ ಮಾಡಿದರೆ ನಿಮ್ಮ ಮಂತ್ರಾಲಯದ ರಾಯರ ದರ್ಶನ … Read more

ಸೋನಿಯಾ ಗಾಂಧಿಯವರ ಬಗ್ಗೆ ನಿಮಗೆ ತಿಳಿಯದ ವಿಷಯ ಇಲ್ಲಿದೆ ನೋಡಿ

ಸೋನಿಯಾ ಗಾಂಧಿಯವರು ಇಟಾಲಿಯನ್. ಭಾರತೀಯ ರಾಜಕಾರಣಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾಗಿದ್ದಾರೆ. ಅವರು ನೆಹರು-ಗಾಂಧಿ ಕುಟುಂಬದ ಮೂರನೇ ಪೀಳಿಗೆಗೆ ಸೇರಿದವರು. ಅವರು ಇಟಲಿಯಲ್ಲಿ ಜನಿಸಿದರು. ಸೋನಿಯಾ ಗಾಂಧಿಯವರು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಪತ್ನಿಯಾಗಿದ್ದಾರೆ. 1991 ರ ಪತಿ ರಾಜೀವ್ ಗಾಂಧಿಯವರ ಮರಣದ ನಂತರ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ನಿರಂತರ ವಿನಂತಿಗಳನ್ನು ಅವರು ಪಾಲಿಟಿಸಿಕ್ಸ್ಗೆ ಸೇರಿದರು. ಸೋನಿಯಾ ಅವರ ವಿದೇಶಿ ಮೂಲವು ಭಾರತೀಯ ರಾಜಕೀಯದಲ್ಲಿ ವಿವಾದ ಮತ್ತು … Read more

ಇನ್ಮೇಲೆ ಬಿಎಂಟಿಸಿ ಬಸ್ ನಲ್ಲಿ ಡ್ರೈವರ್ ಕಂಡಕ್ಟರ್ ಗಳೇ ಇರಲ್ಲ. ಹೊಸ ಮಾದರಿಯ ಬಿಎಂಟಿಸಿ ಡಿಜಿಟಲ್ ಬಸ್ ಹೇಗಿರುತ್ತೆ ಗೊತ್ತಾ?

ಬಿಎಂಟಿಸಿ ಅಥವಾ ಬೇರೆ ಯಾವುದೇ ಬಸ್ ಹತ್ತುತ್ತಿದ್ದಂತೆ ನಮ್ಮನ್ನ ಸ್ವಾಗತಿಸೋದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ಕಂಡೆಕ್ಟರ್ಸ್ ಕಾಣೋದು ಡೌಟ್ ಎನ್ನುತ್ತಿದ್ದಾರೆ ಬಿಎಂಟಿಸಿ ಸಂಸ್ಥೆಯವರು. ಇದನ್ನ ಕೇಳೋಕೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಆದರೆ ಬಿಎಂಟಿಸಿ ಇಂಥ ಒಂದು ಪ್ಲಾನ್ ಮಾಡಿಕೊಂಡಿದೆ.ಅದೇನು ಎಂಬುದನ್ನು ನೋಡೋಣ ಬನ್ನಿ. ಬಿಎಂಟಿಸಿ ಸದ್ಯ ಮುಳುಗೋ ಹಡಗು, ಇರೋ ನೌಕರರಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನ ಮೇಲೆತ್ತಲು ಮಾಸ್ಟರ್ ಪ್ಲಾನ್ ಒಂದನ್ನು ರೆಡಿ ಮಾಡಲಾಗಿದೆ ಅಂತೆ .ಏನಪ್ಪಾ … Read more

error: Content is protected !!