ಎಷ್ಟೇ ಸಾಲ ಇದ್ದರೂ ತೀರುತ್ತದೆ, ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇದನ್ನು ಅರ್ಪಿಸಿರಿ ಸಾಕು

ನಮ್ಮ ಜೀವನದಲ್ಲಿ ನಾವು ಎಷ್ಟೇ ಶ್ರೀಮಂತರಾಗಿದ್ದರು ಕೂಡ ಕೆಲವೊಮ್ಮೆ ನಾವು ಸಾಲದ ಸುಳಿಯಲ್ಲಿ ಬಿದ್ದಿರುತ್ತೇವೆ. ಅದನ್ನು ತೀರಿಸಲು ತುಂಬಾ ಒದ್ದಾಟದ ಜೀವನವನ್ನು ನಾವು ಎದುರಿಸುತ್ತೇವೆ ಹಾಗೂ ಅದರ ಅನುಭವ ಪಡೆದಿದ್ದೇವೆ. ಇನ್ನು ನಿಮ್ಮ ಜೀವನದ ಮೇಲೆ ಸಾಲ ಹಾಗೂ ಋಣದ ಭಾಗ್ಯ ಇದ್ದರೆ ನಮ್ಮ ಜೀವನವೂ ತುಂಬಾ ಕಷ್ಟಕರವಾಗಿ ಇರುವುದು ಹಾಗಾಗಿ ಸಾಲದಿಂದ ಮುಕ್ತಿ ಹೊಂದಿದ ಜೀವನವೇ ಸುಖ-ಶಾಂತಿ-ನೆಮ್ಮದಿ ಕೂಡಿದ ಜೀವನವಾಗಿರುತ್ತದೆ. ನಾವು ಸಾಲವನ್ನು ಪಡೆಯುವುದು ಎಷ್ಟು ಸುಲಭವೋ ಹಾಗೆಯೇ ಅದನ್ನು ತೀರಿಸುವುದು ತುಂಬಾ ಕಠಿಣ ಕೆಲಸ … Read more

ನಟಿ ಶ್ರುತಿ ಮನೆಯಲ್ಲಿ ಭೀಮನ ಅಮಾವಾಸ್ಯೆ ಪೂಜೆ ಆಚರಣೆ ಹೇಗಿತ್ತು ನೋಡಿ

ಆಷಾಢ ಮುಗಿಯಿತು ಇನ್ನು ಶ್ರಾವಣ ಪ್ರಾರಂಭ. ಹಬ್ಬಗಳ ಸಾಲಲ್ಲಿ, ಕಳೆಗಟ್ಟಿದ ಮನೆ, ತೋರಣ, ಹೂವಿನ ಅಲಂಕಾರ, ತಿಂದು ಸುಸ್ತಾಗುವಷ್ಟು ನಾನಾ ರೀತಿಯ ಅಡುಗೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳು ಶುರುವಾಗುವುದೇ ಶ್ರಾವಣ ಮಾಸದಿಂದ. ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಮೊದಲ ಹಬ್ಬ ಎಂದರೆ ಅದು ಭೀಮನ ಅಮಾವಾಸ್ಯೆ. ಮನೆಯ ಹೆಣ್ಣು ತನ್ನ ಗಂಡನ ಜೀವನದ ಒಳಿತಿಗಾಗಿ ಮಾಡುವ ಪೂಜೆಯೇ ಭೀಮನ ಅಮಾವಾಸ್ಯೆ. ಇದು ಒಂದು ರೀತಿ ಹೆಣ್ಣು ಮಕ್ಕಳಿಗೆ ಹಬ್ಬವೇ ಎಂದು ಹೇಳಬಹುದು .ಇದಕ್ಕೆ ಎಲ್ಲಾ ಹೆಣ್ಣು … Read more

ಚಿಕ್ಕ ಪುಟ್ಟ ವಿಷಯಕ್ಕೂ ಅಳುವ ಸ್ತ್ರೀಯರ ಗುಣಸ್ವಭಾವ ಎಂತದ್ದು ಗೊತ್ತಾ? ಇಲ್ಲಿದೆ ನೋಡಿ

ಚಾಣಕ್ಯ ನೀತಿ ಒಂದು ಗ್ರಂಥ ಆಗಿದ್ದು ಅದನ್ನು ಸ್ವತಃ ಚಾಣಕ್ಯನು ರಚಿಸಿದ್ದು ಅದು ಇಡೀ ಒಂದು ನೀತಿ ಗ್ರಂಥ ಆಗಿದೆ. ಇದರಲ್ಲಿ ಮಾನವನ ಜೀವಿಸಲು ಬೇಕಾಗುವ ತುಂಬಾ ಉಪಯಿಗ ಆಗುವ ಮಾಹಿತಿಯನ್ನು ನೀಡಿದ್ದಾರೆ .ಮಹಿಳೆಯರಲ್ಲಿ ತುಂಬಾ ವಿಧ ಇದ್ದು ಕೆಲವರು ಶಾಂತ ಸ್ವಭಾವದ ಹೊಂದಿರುವರು ಇನ್ನೂ ಕೆಲವರು ಸದಾ ಅಳುವುದು ವಾಚಾಳಿ ಹಾಗೂ ಇನ್ನೂ ಕೆಲವರು ಜಗಳಗಂಟಿ ಸ್ವಭಾವ ಇದ್ದು ಅವರು ಯಾರ್ ಜೊತೆಗೂ ಕೂಡ ಜಾಸ್ತಿ ಸೇರುವುದು ಇಲ್ಲ ಹಾಗೂ ಇವರ ಜೊತೆಗೆ ಕೂಡ ಯಾರು … Read more

ಈ ಹೆಸರಿನ ಹುಡುಗಿಯರಿಗೆ ಸಿಗ್ತಾನೆ ಶ್ರೀಮಂತ ಪತಿ ಅಷ್ಟಕ್ಕೂ ಆ ಹೆಸರುಗಳು ಯಾವುವು ನೋಡಿ

ಹೆಸರಿನಲ್ಲೇನಿದೆ ಬಿಡಿ ಅಂತಾ ನಾವು ಅನೇಕ ಬಾರಿ ಹೇಳಿರ್ತೇವೆ. ಆದ್ರೆ ಹೆಸರಿನಲ್ಲಿ ನಮ್ಮ ಗುರುತಿದೆ. ಹೆಸರು ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿಯೇ ನಾಮಕರಣವನ್ನು ಭಾರತೀಯರು ಶಾಸ್ತ್ರೋಕ್ತವಾಗಿ ಮಾಡ್ತಾರೆ. ವ್ಯಕ್ತಿಯ ಜನ್ಮದಿನಾಂಕ, ಸಮಯ, ಅವನ ರಾಶಿಚಕ್ರ ಚಿಹ್ನೆ ಮತ್ತು ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ, ಅದಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡುವ ಪ್ರಯತ್ನ ಮಾಡ್ತಾರೆ. ಹೆಸರಿನಿಂದ ಸಮಸ್ಯೆಯಾಗ್ತಿದೆ ಎನ್ನುವ ಕಾರಣಕ್ಕೆ ಅನೇಕರು ಹೆಸರು ಬದಲಿಸಿಕೊಂಡಿದ್ದನ್ನು ಕೂಡ ನೀವು ನೋಡಿರುತ್ತೀರಿ. ಹೆಸರು ಬದಲಾದ ನಂತ್ರ ಅದೃಷ್ಟ … Read more

ಈ 7 ಲಕ್ಷಣಗಳಿರುವ ಹೆಣ್ಣು ತನ್ನ ಗಂಡನಿಗೆ ಕಳೆದುಹೋದ ಅದೃಷ್ಟ ಮರಳಿಸಬಲ್ಲಳು

ಹೆಣ್ಣು ಮನಸ್ಸು ಮಾಡಿದರೆ ಮನೆಯನ್ನು ಸ್ವರ್ಗವಾಗಿಸಬಲ್ಲಳು. ಅದರಂತೆ ಕೊಂಚ ಕೋಪಿಸಿಕೊಂಡರೂ ನರಕವನ್ನು ಮನೆಯೊಳಗಿಳಿಸುವಳು. ಹೀಗಾಗಿ ಹೆಣ್ಣುಮಕ್ಕಳ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಬೇಕಾದದ್ದು ಗಂಡು ಮಕ್ಕಳ ಜವಾಬ್ದಾರಿಯಾಗಿರುತ್ತದೆ. ಆಕೆ ಇಷ್ಟಪಡುವಂತೆ ನಡೆದುಕೊಂಡಲ್ಲಿ ನಿಮ್ಮ ಸಂತೋಷಕ್ಕೆ ಎಡೆಯೇ ಇಲ್ಲದಂತಹ ಜೀವನವನ್ನು ನಿಮ್ಮ ಬಾಳಿಗೆ ಹೆಣ್ಣಾದವಳು ತರುತ್ತಾಳೆ. ನೀವೇನಾದರೂ ಕೊಂಚ ಆ ಕಡೆ ಈ ಕಡೆ ವಾಲಿದರೆ ಆಕೆ ಯಾವುದೇ ನಿರ್ಧಾರವನ್ನು ಬೇಕಾದರೂ ತೆಗೆದುಕೊಂಡು ನಿಮ್ಮನ್ನು ಬಿಟ್ಟು ಹೋಗುವ ಆಲೋಚನೆ ಮಾಡಿಬಿಡುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಹೆಣ್ಣುಮಕ್ಕಳಿಗೆ ಪ್ರೀತಿ ಕೊಡಿ. ಅದರಲ್ಲೂ ಈ … Read more

ಶ್ರಾವಣ ಮಾಸದಲ್ಲಿ ತಿಳಿದುಕೊಳ್ಳಬೇಕಾದ ಮುಖ್ಯ ವಿಚಾರ ಇಲ್ಲಿದೆ ನೋಡಿ

ಶ್ರಾವಣ ಮಾಸ ಬಹಳ ಪವಿತ್ರತೆಯನ್ನು ಹೊಂದಿದ್ದು ಈ ಮಾಸವನ್ನು ಭಾರತದಲ್ಲಿ ಅಲ್ಲದೆ ವಿದೇಶದಲ್ಲಿ ಕೂಡ ಆಚರಣೆ ಇದೆ .ಗ್ರಂಥಗಳ ಪ್ರಕಾರ ಈ ಮಾಸದಲ್ಲಿ ಶಿವನ ಆರಾಧನೆ ಮಾಡಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಒಳ್ಳೆಯ ವರನನ್ನು ಪಡೆಯಲು ಭಕ್ತರು ತನ್ನ ಶುದ್ಧ ಮನಸ್ಸಿನಿಂದ ಬೋಲೆ ನಾಥನ್ ಪೂಜಿಸಿದಲ್ಲಿ ಆವ್ರ ಅವರ ಎಲ್ಲ ಇಚ್ಛೆಯನ್ನು ನೆರವೇರಿಸುತ್ತಾರೆ . ಹುಣ್ಣಿಮೆ ದಿನ ಶ್ರಾವಣ ನಕ್ಷತ್ರ ಬರುವುದರಿಂದ ಈ ಮಾಸವನ್ನು ಕೂಡ ಶ್ರಾವಣ ಮಾಸ ಎಂದು ಕರೆಯುತ್ತಾರೆ ಹಾಗೂ ಈ ಮಾಸದಲ್ಲಿ ಅನೇಕ … Read more

ಲೇಬರ್ ಕಾರ್ಡ್ ಇದ್ರೆ ನಿಮ್ಮ ಮಕ್ಕಳಿಗೆ ಸಿಗತ್ತೆ ಉಚಿತ ಲ್ಯಾಪ್ ಟಾಪ್, ಅರ್ಜಿ ಹಾಕೋದು ಹೇಗೆ ಇಲ್ಲಿದೆ ಮಾಹಿತಿ

ಇತ್ತೀಚೆಗೆ ನಮ್ಮ ರಾಜ್ಯದ ಕರ್ನಾಟಕ ರಾಜ್ಯ ಸರಕಾರವು ಕಾರ್ಮಿಕರ ಹಾಗೂ ಇತರೆ ವರ್ಗದವರು, ಕೂಲಿ ಕಾರ್ಮಿಕರ ಬಗ್ಗೆ ತುಂಬಾನೇ ಮಹತ್ವ ನೀಡಿದೆ ಹಾಗೂ ಇವರಿಗೆ ಅಂತಾನೆ ಹಲವಾರು ಯೋಜನೆಯನ್ನು ತಮ್ಮ ಬಜೆಟ್ ಅಲ್ಲಿ ಮಂಡನೆ ಮಾಡಿದ್ದಾರೆ. ದಿನಗೂಲಿ ಕಾರ್ಮಿಕರು ತನ್ನ ದೈನಂದಿನ ಕೂಲಿ ಮೊತ್ತವನ್ನು ಅವರವರ ಖಾತೆಗೆ ಜಮಾ ಮಾಡುವುದು ಹಾಗೂ ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರಿಗೆ ತಿಂಗಳಿಗೆ ಇಂತಿಷ್ಟು ಅಂತ ಹಣವನ್ನು ಪಿಂಚಣಿ ರೂಪದಲ್ಲಿ ಅವರ ಖಾತೆಗೆ ಜಮಾ ಮಾಡುವ ಜವಾಬ್ದಾರಿ ಅನ್ನು ಹೊಂದಿದೆ. ಕಟ್ಟಡ … Read more

ನಮ್ಮ ದೇಶದ ರಾಷ್ಟ್ರಪತಿಗಳು ಇವರೆಲ್ಲ ಎಷ್ಟು ಓದಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ

ರಾಷ್ಟ್ರಪತಿಗಳು ಭಾರತದ ಪ್ರಥಮ ಪ್ರಜೆಯಾಗಿರುತ್ತಾರೆ. ಅಲ್ಲದೆ ಇವರು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕರಾಗಿರುತ್ತಾರೆ. ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ರಾಷ್ಟ್ರಪತಿಗಳು ಸಂವಿದಾನ, ಕಾರ್ಯಾಂಗ, ರಾಷ್ಟ್ರದ ಮುಖ್ಯಸ್ಥರೂ ಆಗಿರುತ್ತಾರೆ. ಇವರು ಹಲವು ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾರೆ. ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗವಾಗಿರುತ್ತಾರೆ. ಅಲ್ಲದೆ ಸಂವಿಧಾನದ ರಕ್ಷಕರೂ ಕೂಡಾ ಹೌದು. ಆದರೆ ಈ ಎಲ್ಲಾ ಅಧಿಕಾರಗಳ ಮಿತಿಗಾಗಿ ಅವರು ಯಾವುದೇ ಅಧಿಕಾರ ಚಲಾಯಿಸಲು ಪ್ರಧಾನ ಮಂತ್ರಿಯವರ ಅಥವಾ ಕೇಂದ್ರ ಮಂತ್ರಿಮಂಡಲದ ಸಲಹೆಯ ಮೇಲೆ ಮಾತ್ರ ಆಜ್ಞೆ ಮಾಡಬಹುದು. ಹಾಗಿದ್ದರೆ ಬನ್ನಿ … Read more

ಪತಿ ಕೊಟ್ಟ ಸರ್ಪ್ರೈಸ್ ಗೆ ನಟಿ ರಕ್ಷಿತಾ ರಿಯಾಕ್ಷನ್ ಹೇಗಿತ್ತು ನೋಡಿ

ಕನ್ನಡ ಸಿನಿಮಾರಂಗವು ಅನೇಕ ನಟ ನಟಿಯರನ್ನು ತೆರೆ ಮೇಲೆ ತಂದು ನೇಮ್ ಫೇಮ್ ತಂದುಕೊಟ್ಟಿದೆ. ಈ ಲೋಕದಲ್ಲಿ ಈಗಾಗಲೇ ಅದೆಷ್ಟು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡು ಫೇಮಸ್ ಆದವರಲ್ಲಿ ನಟಿ ರಕ್ಷಿತಾ ಪ್ರೇಮ್ ಅವರು ಕೂಡ ಒಬ್ಬರು. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡವರು. ಸೂಪರ್ ಹಿಟ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ನಟಿ ರಕ್ಷಿತಾ. ನಟಿ ರಕ್ಷಿತಾ ಪ್ರೇಮ್ ಅವರು ಒಂದು ಕಾಲದಲ್ಲಿ ಪಡ್ಡೆ ಹುಡುಗರ … Read more

ಕಟ್ಟಿಂಗ್ ಶಾಪ್ ನಲ್ಲಿ ಕೆಲಸ ಮಾಡ್ತಿದ್ದ ಹುಡುಗ, ಈಗ ಯೂಟ್ಯೂಬ್ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ? ಇಲ್ಲಿದೆ ತೆರೆ ಹಿಂದಿನ ರಿಯಲ್ ಸ್ಟೋರಿ

ಕಟಿಂಗ್ ಶಾಪ್ ಇಟ್ಟಿದ್ದ ಈ ಮಲ್ಲು ಜಮಖಂಡಿ ಇವತ್ತು ಯೂಟ್ಯೂಬ್ ಲೋಕದ ತಾರೆ.ಇವರ ಸಾಧನೆ ನೋಡಿ ಎಲ್ಲರೂ ಬಾಯ್ ಮೇಲೆ ಬೆರಳಿಟ್ಟು ಕೊಂಡವರೆ ಅವತ್ತು ನೋಡಿ‌ ನಕ್ಕವರೇ ಇವತ್ತು ಶಭಾಶ್ ಎನ್ನುವಂತೆ ಬೆಳೆದ ಮಲ್ಲು ಜಮಖಂಡಿ! ಕಟ್ಟಿಂಗ್ ಶಾಪ್ ಇಟ್ಟಿದ್ದ ಈ ಮಲ್ಲು ಜಮಖಂಡಿ ಇಂದು ಯೂಟ್ಯೂಬ್ ಲೋಕದ ತಾರೆ. ಮುದಲಿಸಿದವರ‌ ಎದುರೆ ಹುಬ್ಬೇರಿಸುವಂತೆ ಬೆಳೆದ ಹುಡುಗ ಯಾರೀತ ಏನಿವನ ಕಥೆ ನೋಡೋಣ ಬನ್ನಿ. ಕಳೆದ 2- 3 ವರ್ಷಗಳಿಂದ ಹೊಸ ಹೊಸ ಪ್ರತಿಭೆಗಳ ಲೋಕದ ಹೊಸ … Read more

error: Content is protected !!