ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪತ್ನಿಯ ಸೀಮಂತ ಶಾಸ್ತ್ರ ಹೇಗಿರಲಿದೆ ಗೊತ್ತಾ? ಪ್ಲಾನ್ ಕೇಳಿದ್ರೆ ನೀವು ಕೂಡ ಬಾಯ್ ಬಾಯ್ ಬಿಡ್ತೀರಾ

ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ ಅವರು ಪೋಸ್ಟ್ ಮಾಡುವ ಮೂಲಕ ತಾವು ಅತಿ ಶೀಘ್ರದಲ್ಲೇ ತಂದೆಯಾಗುತ್ತಿದ್ದೇನೆ ಎನ್ನುವ ಸಿಹಿ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪತ್ನಿ ಆಗಿರುವ ಪ್ರೇರಣಾ ಶಂಕರ್ ಎಂಟು ತಿಂಗಳನ್ನು ಪೂರೈಸಿ ಈಗಾಗಲೇ 9ನೇ ತಿಂಗಳಿನಲ್ಲಿ ಇದ್ದಾರೆ. ಅತಿ ಶೀಘ್ರದಲ್ಲೇ ಸರ್ಜಾ ಮನೆತನಕ್ಕೆ ಮತ್ತೊಂದು ಕುಡಿಯ ಆಗಮನವಾಗಲಿದೆ ಎಂಬುದು ಸಿಹಿ ಸುದ್ದಿಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಸದ್ಯಕ್ಕೆ ಮಾರ್ಟಿನ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. … Read more

ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಆ ಸ್ಟಾರ್ ನಟರು ಯಾರು ಗೊತ್ತಾ

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಸಾಕಷ್ಟು ಬೆಳವಣಿಗೆಯನ್ನು ಹೊಂದಿದೆ. ಆದರೆ ಚಿತ್ರರಂಗದಲ್ಲಿ ಸಂಭಾವನೆ ವಿಚಾರದಲ್ಲಿ ಯಾವ ಸ್ಟಾರ್ ನಟರು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದೆ. ಹಾಗಿದ್ದರೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರು ಯಾರ ಎಂಬುದನ್ನು ತಿಳಿದುಕೊಳ್ಳೋಣ. ಹತ್ತನೇ ಸ್ಥಾನದಲ್ಲಿ ದುನಿಯಾ ವಿಜಯ್ ರವರು ಕಾಣಿಸಿಗುತ್ತಾರೆ. ಇತ್ತೀಚಿನ ದಿನಗಳಲ್ಲಿ ನಿರ್ದೇಶಕ ಹಾಗೂ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುವ ಇವರು ಬರೋಬ್ಬರಿ ಒಂದು ಸಿನಿಮಾಗೆ ಒಂದರಿಂದ ಮೂರು ಕೋಟಿ ರೂಪಾಯಿ … Read more

ಸಕತ್ ಫೇಮಸ್ ಆಗಿದ್ದ ಈ ಸ್ಟಾರ್ ಕಲಾವಿದರು ಇದ್ದಕಿದ್ದಂತೆ ಕಣ್ಮರೆ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ನಮ್ಮ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿ ಇದ್ದಾಗಲೇ ಚಿತ್ರರಂಗದಿಂದ ತಮ್ಮ ಮೌಲ್ಯವನ್ನು ಕಳೆದುಕೊಂಡ ಕಲಾವಿದರ ಕುರಿತಂತೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಮೊದಲಿಗೆ ತಮಿಳು ಚಿತ್ರರಂಗದ ದುಬಾರಿ ಹಾಸ್ಯ ನಟ ಆಗಿದ್ದ ವಡಿವೇಲು ಅವರ ಕುರಿತಂತೆ ಹೇಳಲು ಹೊರಟಿದ್ದೇವೆ. 2008 ನೇ ಇಸವಿಯಲ್ಲಿ ಅವರ ಮನೆಗೆ ಅಪರಿಚಿತರು ಕಲ್ಲಿನಿಂದ ದಾಳಿ ಮಾಡಿದಾಗ ಮನೆಯ ಗ್ಲಾಸ್ ಹಾಗೂ ಫರ್ನಿಚರ್ ಗಳು ಹಾನಿಗೊಳಗಾದವು. ಇದನ್ನು ವಡಿವೇಲ್ ರವರು ನಟ ಹಾಗೂ ರಾಜಕೀಯ ನಾಯಕ ವಿಜಯಕಾಂತ್ ಹಾಗೂ ಅವರ ಚೇಲಗಳು ಮಾಡಿದ್ದಾರೆ … Read more

ಬೀದಿ ಭಿಕ್ಷುಕಿಯ ಮಗಳು ಸಲ್ಮಾನ್ ಖಾನ್ ತಂಗಿ ಆಗಿದ್ದೆಗೆ? ಇಲ್ಲಿದೆ ನೋಡಿ ಅಸಲಿ ಸತ್ಯ.

ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಸಲ್ಮಾನ್ ಖಾನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಲಿವುಡ್ ಚಿತ್ರರಂಗದ ನಾಯಕನಾದರೂ ಕೂಡ ಅವರ ಅಭಿಮಾನಿಗಳು ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ದೊಡ್ಡ ಮಟ್ಟದಲ್ಲಿದ್ದಾರೆ. ಸಲ್ಮಾನ್ ಖಾನ್ ರವರು ಹಲವು ವರ್ಷಗಳ ಹಿಂದೆ ಮಾಡಿರುವ ಕೆಟ್ಟ ಕೆಲಸಗಳ ಬಗ್ಗೆ ಗೊತ್ತು ಆದರೆ ಅವರ ಒಳ್ಳೆಯತನದ ಬಗ್ಗೆ ಗೊತ್ತಿರುವುದು ಕೆಲವರಿಗೆ ಮಾತ್ರ. ಅದರಲ್ಲೂ ವಿಶೇಷವಾಗಿ ಅವರ ತಂಗಿಯಾಗಿರುವ ಅರ್ಪಿತ ಖಾನ್ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಅರೆ ಇದೇನಿದು ಅರ್ಪಿತಾ ಖಾನ್ … Read more

ನಟ ಯಶ್ ರಾಧಿಕಾ ಅವರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಹೇಗಿತ್ತು ನೋಡಿ

ನಾಡಿನಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿ ಹಾಗೆಯೇ ಗಣೇಶನ ಜನ್ಮದಿನದಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ ಗಣೇಶನು ಕುಟುಂಬಕ್ಕೆ ಸಂತೋಷ ಮತ್ತು ಕ್ಷೇಮವನ್ನು ತರುತ್ತಾನೆ ಹಾಗೆಯೇ ಈ ಹಬ್ಬವು ಎಲ್ಲಾ ಸಂಸ್ಕೃತಿಗಳ ಜನರನ್ನು ಒಂದುಗೂಡಿಸುವ ಸಮಾನತೆಯನ್ನು ತರುವ ಹಬ್ಬವಾಗಿದೆ. ಈ ಹಬ್ಬವು ನಿಜವಾಗಿಯೂ ಜನರನ್ನು ತುಂಬಾ ಆನಂದಿಸುವಂತೆ ಮಾಡುತ್ತದೆ ಮನೆಯಲ್ಲಿ ವಿಧ ವಿಧ ತಿಂಡಿ ತಿನಿಸುಗಳನ್ನು ಮಾಡುತ್ತಾರೆ ಮಕ್ಕಳಿಗೆ ತುಂಬಾ ಆನಂದ ತಂದು ಕೊಡುವ ಹಬ್ಬ ಇದಾಗಿದೆ ಎಲ್ಲರ ಮನೆಯ ತರಹ ಸಿಂಡ್ರೆಲಾ ಸ್ಟಾರ್ ರಾಧಿಕಾ … Read more

ಮದುವೆಯಾಗಿ ಬಹಳ ದಿನಗಳ ನಂತರ ಅಭಿಮಾನಿಗಳೇ ಗುಡ್ ನ್ಯೂಸ್ ಕೊಟ್ಟ ದ್ರುವ ದಂಪತಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅಭಿಮಾನಿಗಳಿಗೆ ಗೂಡ್ ನ್ಯೂಸ್ ಕೊಟ್ಟಿದ್ದಾರೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಗರ್ಭಿಣಿಯಾಗಿದ್ದು ಇದು ಧ್ರುವ ಸರ್ಜಾಹಾಗೂ ಕುಟುಂಬ ಮತ್ತು ಧ್ರುವ ಸರ್ಜಾ ಅಭಿಮಾನಿಗಳಿಗೆ ಸಂತಸ ತಂದುಕೊಟ್ಟಿದೆ ಧ್ರುವ ಸರ್ಜಾ ಅವರು ಗರ್ಭಿಣಿ ಪತ್ನಿಯೊಡನೆ ಫೊಟೊಶೂಟ್ ಮಾಡಿಸಿಕೊಂಡಿದ್ದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ದೈವಿಕವಾಗಿ ನಮ್ಮನ್ನು ಆಶೀರ್ವದಿಸಿ ಎಂದು ಧ್ರುವ ಸರ್ಜಾ ವಿಡಿಯೊ ಪೋಸ್ಟ್‌ ಮಾಡಿ ಬರೆದುಕೊಂಡಿದ್ದಾರೆ ಧ್ರುವ ಸರ್ಜಾ ಅವರು ಈ ಸುದ್ದಿ … Read more

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ವಿಜಯ್ ರಾಘವೇಂದ್ರ ಅವರ ಮಗಳ ವಿಡಿಯೋ. ಇದರ ನಿಜವಾದ ರಹಸ್ಯ ಏನು ಗೊತ್ತಾ?

ನಮ್ಮ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಕುಟುಂಬದ ಕೊಡುಗೆ ಎನ್ನುವುದು ಸಾಕಷ್ಟು ಅಮೂಲ್ಯವಾದದು ಹಾಗೂ ಅದಕ್ಕೆ ಸರಿಸಾಟಿಯಾದ ಇನ್ನೊಂದು ಕುಟುಂಬ ಇಲ್ಲ ಎಂದು ಹೇಳಬಹುದಾಗಿದೆ. ಅಣ್ಣಾವ್ರ ಮುಖ್ಯ ಕುಟುಂಬದ ಮಜಲುಗಳು ಮಾತ್ರವಲ್ಲದೆ ಅವರ ಸಂಬಂಧಿಕರ ಕೊಡುಗೆಯೂ ಕೂಡ ಇಲ್ಲಿ ಪ್ರಮುಖವಾಗಿರುತ್ತದೆ. ನಾವು ಇಲ್ಲಿ ಮಾತನಾಡಲು ಹೊರಟಿರುವುದು ವಿಜಯರಾಘವೇಂದ್ರ ಅವರ ಬಗ್ಗೆ. ವಿಜಯ ರಾಘವೇಂದ್ರ ಅವರು ಇನ್ಯಾರು ಅಲ್ಲ ಅಣ್ಣಾವ್ರ ಪತ್ನಿ ಆಗಿರುವ ಪಾರ್ವತಮ್ಮನವರ ಸಹೋದರ ಚಿನ್ನೇಗೌಡರ ಪುತ್ರ. ಚಿನ್ನಾರಿ ಮುತ್ತನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ವಿಜಯ್ ರಾಘವೇಂದ್ರ ರವರು … Read more

7 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ವಯಸ್ಸಿನವರೆಗೂ ಶೀತ ಕೆಮ್ಮು ನೆಗಡಿ ಜ್ವರಕ್ಕೆ ತಕ್ಷಣ ಪರಿಹಾರ ನೀಡುವ ಮನೆಮದ್ದು

“““ವಾತಾವರಣ ಬದಲಾದಂತೆ ಮನುಷ್ಯರಲ್ಲಿ ಶೀತ ಕೆಮ್ಮು ನೆಗಡಿ ಜ್ವರ ಕಾಣಿಸಿ ಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ ಹಾಗೆಯೇ ಎಲ್ಲ ಸಮಯದಲ್ಲಿ ಸಹ ವೈದ್ಯರ ಬಳಿ ಹೋಗಲು ಆಗುವುದಿಲ್ಲ ಬದಲಾಗಿ ಮನೆಯಲ್ಲಿಯೆ ಮನೆಮದ್ದನ್ನು ಮಾಡಿಕೊಳ್ಳುವ ಮೂಲಕ ಶೀತ ಕೆಮ್ಮು ಜ್ವರದಿಂದ ನಿವಾರಣೆ ಹೊಂದಬಹುದು ಅವು ಯಾವವೂ ಎಂದರೆ ಶುಂಠಿ ಲವಂಗ ಕಾಳು ಮೆಣಸು ಹಾಗೂ ಜೇನುತುಪ್ಪ ಇವೆಲ್ಲ ಪದಾರ್ಥಗಳು ಹೆಚ್ಚು ಔಷಧೀಯ ಗುಣವನ್ನು ಹೊಂದಿದೆ ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ನಮ್ಮ ಮನೆಯಲ್ಲಿ ಇರುವ ಪದಾರ್ಥ … Read more

ರವಿಚಂದ್ರನ್ ಅವರ ಯಾರೇ ನೀನು ಚೆಲುವೆ ಸಿನಿಮಾ, ಒಂದು ಕಾಲದಲ್ಲಿ ಸಂಚಲನ ಮೂಡಿಸಿದ್ದ ಚಿತ್ರ. ಈ ಸಿನಿಮಾದ ನಟಿ ಈಗ ಎಲ್ಲಿದ್ದಾರೆ ಏನ್ಮಾಡ್ತಿದಾರೆ ಗೊತ್ತಾ

ಪ್ರಿಯ ಓದುಗರೇ ನಾವು ನಿಮಗೆ ಸಿನಿಮಾದ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಪ್ರತಿದಿನ ಅಪ್ಡೇಟ್ ಮಾಡುತ್ತಲೇ ಇರುತ್ತೇವೆ ಇವತ್ತಿನ ಲೇಖನದಲ್ಲಿ ಯಾರೆನೀನು ಚಲುವೆ ಸಿನಿಮಾದ ನಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಅನ್ನೋದನ್ನ ಈ ಮೂಲಕ ತಿಳಿಸಿಕೊಡುತ್ತೇವೆ ಬನ್ನಿ ರವಿಚಂದ್ರನ್ ಅವರ ಕೆಲವು ಸಿನಿಮಾಗಳು ಭರ್ಜರಿ ಹಿಟ್ ಆಗಿದೆ. ಅವರ ಹಿಟ್ ಸಿನಿಮಾಗಳಲ್ಲಿ ಒಂದಾದ ಯಾರೇ ನೀನು ಚೆಲುವೆ ಸಿನಿಮಾದಲ್ಲಿ ನಟಿಸಿದ ಸಂಗೀತ ಅವರು ನಂತರ ಸಿನಿಮಾಗಳಲ್ಲಿ ನಟಿಸಲಿಲ್ಲ ಅದಕ್ಕೆ ಕಾರಣವೇನು ಅವರು ಈಗ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಈ … Read more

ನಿಮ್ಮ ಶತ್ರುಗಳ ಆಟ ಏನು ನಡೆಯಬಾರದು ಅಂದ್ರೆ ಚಾಣಿಕ್ಯ ಹೇಳಿದ ಈ 2 ಮಾತು ಕೇಳಿ

ಚಾಣಕ್ಯನ ಹೆಸರು ಭಾರತೀಯ ಇತಿಹಾಸದಲ್ಲಿ ಇದೆ. ಚಾಣಕ್ಯನ ಅರ್ಥಶಾಸ್ತ್ರ, ನೀತಿಶಾಸ್ತ್ರ ನಮ್ಮ ಜೀವನಕ್ಕೆ ಈಗಲೂ ಸಂಬಂಧಿಸಿದೆ ಚಾಣಕ್ಯನಿಗೆ ಕೌಟಿಲ್ಯ ಎಂಬ ಹೆಸರಿದೆ. ಚಾಣಕ್ಯ ಜೀವನದಲ್ಲಿ ತಿಳಿದುಕೊಳ್ಳಬೇಕಾದ ಕೆಲವು ಸೂತ್ರಗಳನ್ನು ಸೂಚಿಸಿದ್ದಾರೆ ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಚಾಣಕ್ಯನನ್ನು ಶ್ರೇಷ್ಠ ಪಂಡಿತ ಎಂದೆ ಕರೆಯುತ್ತಾರೆ. ಪ್ರಖ್ಯಾತ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣಿಕರ್ತ ಚಾಣಕ್ಯ. ಸಾಧನೆಗೆ, ಸೇಡಿಗೆ, ಗೆಲುವಿಗೆ, ಮನಶ್ಶಾಂತಿಗೆ, ಸುಖಕ್ಕೆ, ಶತ್ರುನಾಶಕ್ಕೆ ಹೀಗೆ ಹಲವಾರು ವಿಷಯಗಳ ಮೇಲೆ ಚಾಣಕ್ಯನ ತಂತ್ರ ಕಾಣಿಸುತ್ತದೆ. ಚಾಣಕ್ಯ ಬರೆದ ನೀತಿ … Read more

error: Content is protected !!