ಇದರಲ್ಲಿ ಒಂದು ಸಂಖ್ಯೆಯನ್ನು ಆರಿಸಿ,ನಿಮ್ಮ ಬಗ್ಗೆ ಎಲ್ಲ ವಿಷಯ ತಿಳಿದುಕೊಳ್ಳಿ

1ರಿಂದ 6ರ ಒಳಗೆ ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡುತ್ತಿರುವ ಅದರ ಪ್ರಕಾರ ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ವ್ಯಕ್ತಿತ್ವ ಹಾಗೂ ಜೀವನ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ನಿಮಗೆ ತಿಳಿಸಲು ಹೊರಟಿದ್ದೇವೆ. 1ನ್ನು ಆಯ್ಕೆ ಮಾಡಿದ್ದಾರೆ ಸ್ವತಂತ್ರವಾಗಿ ಜೀವನ ಮಾಡಲು ಬಯಸುವ ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯದ ಯೋಚನೆಯನ್ನು ಮಾಡುತ್ತೀರಿ. ಅತಿಯಾದ ಯೋಚನೆಯಿಂದ ಗುರಿಯನ್ನು ತಲುಪುವುದು ತಡವಾದರೂ ಆಗಬಹುದು. ನಿಮ್ಮ ಎಲ್ಲಾ ಗೆಳೆಯರಿಗೂ ಕೂಡ ನೀವು ಜೀವ ಆಗಿರುತ್ತೀರಿ. 2 ಸಂಖ್ಯೆಯನ್ನು ಆಯ್ಕೆ ಮಾಡಿದರೆ ನೀವು … Read more

ಅಪ್ಪು ನಟನೆಯ ದ್ವಿತ್ವ ಸಿನಿಮಾ ಮಾಡ್ತಿರೋ ಸ್ಟಾರ್ ನಟ ಯಾರು ಗೊತ್ತಾ? ಗೊತ್ತಾದ್ರೆ ನೀವು ಕೂಡ ಶಾಕ್ ಆಗ್ತೀರಾ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣಕ್ಕು ಮುನ್ನ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಹಾಗೂ ಲೂಸಿಯಾ ಪವನ್ ಕುಮಾರ್ ನಿರ್ದೇಶನದಲ್ಲಿ ಒಂದು ಸಿನಿಮಾ ಅನೌನ್ಸ್ ಆಗಿತ್ತು. ಲೂಸಿಯಾ ಪವನ್ ಕುಮಾರ್ ಅವರು ಕಮರ್ಷಿಯಲ್ ಗಿಂತ ಹೆಚ್ಚಾಗಿ ಕಂಟೆಂಟ್ ಇರುವ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸುತ್ತಾರೆ. ಅವರ ಹಾಗೂ ಅಪ್ಪು ಅವರ ಕಾಂಬಿನೇಷನ್ ನಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ ಮೂಡಿ ಬರುತ್ತದೆ ಎಂಬುದಾಗಿ ಎಲ್ಲರೂ ಕೂಡ ಕುತೂಹಲದಿಂದ ಕಾಯುತ್ತಿದ್ದರು. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ದ್ವಿತ್ವ ಸಿನಿಮಾದ ಕುರಿತಂತೆ. ಈ … Read more

ಸರ್ಕಾರಿ ನೌಕರರಿಗೆ ಕೊನೆಗೂ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ

ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ನೌಕರರಿಗೆ ಒಂದು ಅದ್ಭುತ ಆಫರ್ ನೀಡಿದ್ದಾರೆ ಎಂಬುದಾಗಿ ಇತ್ತೀಚಿಗಷ್ಟೇ ತಿಳಿದು ಬಂದಿದೆ. ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ನೌಕರರಿಗೆ ನೀಡುವ ರೀತಿಯಲ್ಲಿಯೇ ಏಳನೇ ವೇತನ ನೀಡುವ ಸಮಿತಿಯನ್ನು ಇದೆ ಅಕ್ಟೋಬರ್ ತಿಂಗಳಲ್ಲಿ ರಚನೆ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಇತ್ತೀಚಿಗಷ್ಟೇ ರಾಜ್ಯದ ರಾಜಧಾನಿ ಆಗಿರುವ ಬೆಂಗಳೂರಿನಲ್ಲಿ ಮಾತನಾಡಿರುವ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ರವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ … Read more

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಲ್ಲಿದೆ ನೋಡಿ ಸುಲಭ ಅವಕಾಶ. ಸಂಬಳ ಹಾಗೂ ಹೇಗೆ ಅರ್ಜಿ ಸಲ್ಲಿಸುವುದು ಎಲ್ಲ ಡೀಟೇಲ್ಸ್ ಇಲ್ಲಿದೆ ನೋಡಿ.

ರೈಲ್ವೆ ಇಲಾಖೆ ರೈಲ್ವೆ ಟಿಕೆಟ್ ಕಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಆಹ್ವಾನವನ್ನು ನೀಡಲಾಗಿದೆ. ಇಲ್ಲಿ 2,450 ಹುದ್ದೆಗಳು ಖಾಲಿ ಇದ್ದು ಕರ್ನಾಟಕದ ಯಾವುದೇ ವಿದ್ಯಾರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ರೈಲ್ವೆ ಇಲಾಖೆಯಲ್ಲಿ ಪ್ರಸ್ತುತ ಇರುವಂತಹ ಹುದ್ದೆಗಳು ಟಿಕೆಟ್ ಕಲೆಕ್ಟರ್, ಗೂಡ್ಸ್ ಗಾರ್ಡ್ ಹಾಗೂ ಜೂನಿಯರ್ ಕ್ಲರ್ಕ್ ಹಾಗೂ ಟೈಪಿಸ್ಟ್ ಹುದ್ದೆಗಳು. ಅರ್ಜಿಯನ್ನು ಆನ್ಲೈನ್ ನಲ್ಲಿಯೇ ಸಲ್ಲಿಸಬಹುದು ಹಾಗೂ ಹುಡುಗ ಹುಡುಗಿ ಯಾರು ಬೇಕಾದರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. rrbcdg.gov.in ವೆಬ್ಸೈಟ್ನಲ್ಲಿ ನೀವು … Read more

ಕೆಜಿಎಫ್ ನಂತರ ಕೋಬ್ರಾ ಸಿನಿಮಾಗೆ ಸಂಭಾವನೆಯನ್ನು ಹೆಚ್ಚಿಸಿಕೊಂಡ ಶ್ರೀನಿಧಿ ಶೆಟ್ಟಿ ಪಡೆದುಕೊಂಡು ಸಂಭಾವನೆ ಎಷ್ಟು ಕೋಟಿ ಗೊತ್ತಾ

2016ನೇ ಇಸ್ವಿಯಲ್ಲಿ ಮಿಸ್ ಸುಪ್ರನ್ಯಾಷನಲ್ ಆಗಿದ್ದ ಬೆಡಗಿ ಶ್ರೀನಿಧಿ ಶೆಟ್ಟಿ ಅವರಿಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಹಾಗೂ ಪ್ರಶಾಂತ್ ನಿಲ್ ನಿರ್ದೇಶನದ ಕೆಜಿಎಫ್ ಚಿತ್ರದ ಅವಕಾಶ ಹುಡುಕಿಕೊಂಡು ಬರುತ್ತದೆ. ಮಂಗಳೂರಿನ ಬೆಡಗಿಗೆ ಮೊದಲ ಸಿನಿಮಾದಲ್ಲಿಯೇ ಸೂಪರ್ ಸ್ಟಾರ್ ಹಾಗೂ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬರುತ್ತದೆ ಎಂದರೆ ಅದು ಆಕೆಯ ಅದೃಷ್ಟವೇ ಎಂದು ಹೇಳಬಹುದಾಗಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾ ಎನ್ನುವುದು ಶ್ರೀನಿಧಿ ಶೆಟ್ಟಿ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಮೊದಲ ಸಿನಿಮಾದಲ್ಲಿ ದೊಡ್ಡದಾಗಿ … Read more

ಮನೆಯಲ್ಲಿ ಗ್ಯಾಸ್ ಬೇಗನೆ ಖಾಲಿ ಆಗಬಾರದು ಅಂದ್ರೆ ಈ ಸೀಕ್ರೆಟ್ ಟಿಪ್ಸ್ ತಿಳಿದುಕೊಳ್ಳಿ

ಇಂದಿನ ದಿನಮಾನದಲ್ಲಿ ಪ್ರತಿಯೊಂದು ವಸ್ತು ಅಡುಗೆ ಬೇಕಾಗ ದಿನಸಿ ಪದಾರ್ಥ ಹಾಗೆಯೇ ಎಲ್ಲ ವಸ್ತುಗಳ ಬೆಲೆ ಬಹು ದುಬಾರಿಯಾಗಿದೆ ಬೆಲೆ ಏರಿಕೆಯಿಂದ ಪ್ರತಿಯೊಂದು ಸಹ ಉಳಿತಾಯ ಮಾಡುವುದು ಅನಿವಾರ್ಯವಾಗಿದೆ ಅದರಲ್ಲಿ ಗ್ಯಾಸ್ ಬೆಲೆ ಗಗನಕ್ಕೆ ಏರಿದೆ ಹಾಗಿರುವಾಗ ಪ್ರತಿಯೊಂದು ಮನೆಯಲ್ಲೂ ಸಹ ಗ್ಯಾಸ್ ಉಳಿತಾಯ ಮಾಡಲು ಯೋಚಿಸುತ್ತ ಇರುತ್ತಾರೆ. ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು ಹಾಗೆಯೇ ಒಮ್ಮೆ ಪಾತ್ರೆಯು ಬಿಸಿಯಾದ ಬಳಿಕ ಗ್ಯಾಸ್ ಬೆಂಕಿ ಕಡಿಮೆ ಮಾಡಬೇಕು ಹಾಗೆಯೇ ಕೆಲವರು … Read more

ಬೆಳಗ್ಗೆ ಖಾಲಿಹೊಟ್ಟೆಗೆ ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಈ 7 ರೋಗಗಳು ಬರೋದಿಲ್ಲ

ಬೆಳ್ಳುಳ್ಳಿಯನ್ನು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಒಗ್ಗರಣೆ ಬಳಸುತ್ತಾರೆ ಹಾಗೆಯೇ ಬೆಳ್ಳುಳ್ಳಿಯು ತನ್ನದೇ ಆದ ರುಚಿ ಮತ್ತು ವಾಸನೆಯನ್ನು ಹೊಂದಿದೆ ಅಷ್ಟೇ ಅಲ್ಲದೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಬೆಳ್ಳುಳ್ಳಿಯು ತುಂಬಾ ಉಪಯೋಗವನ್ನು ಹೊಂದಿದೆ ಆದರೆ ತುಂಬಾ ಜನರಿಗೆ ಅದರ ಮಹತ್ವ ತಿಳಿದು ಇರುವುದು ಇಲ್ಲ ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ನಮ್ಮ ದೇಹದಲ್ಲಿ ಮೆದುಳು ಬಹಳ ಮುಖ್ಯ. ಆಮ್ಲಜನಕದ ಮೂಲಕ ವಿಷಕಾರಿ ವಸ್ತುಗಳನ್ನು ತಲುಪುವ ಅಪಾಯವಿದೆ ಹಾಗಾಗಿ ಮೆದುಳನ್ನು ಸ್ವಚ್ಛಗೊಳಿಸಲು ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು ಹಾಗೂ ಕೆಟ್ಟ … Read more

ಕೊನೆಗೂ ಗೊತ್ತಾಯ್ತು ಪ್ರಭಾಸ್ ಪ್ರಿಯತಮೆ ಯಾರೆಂದು, ಅನುಷ್ಕಾ ಶೆಟ್ಟಿ ಅಲ್ಲ ಮತ್ತಿನ್ಯಾರು ಗೊತ್ತಾ?

ಬಾಹುಬಲಿ ಸರಣಿ ಚಿತ್ರಗಳ ಬಿಡುಗಡೆಗು ಮುನ್ನವೇ ತೆಲುಗು ಚಿತ್ರರಂಗದ ರೆಬೆಲ್ ಸ್ಟಾರ್ ಆಗಿರುವ ಪ್ರಭಾಸ್ ಹಾಗೂ ನಮ್ಮ ಕರ್ನಾಟಕ ಮೂಲದ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಸ್ವೀಟಿ ಆಗಿರುವ ಅನುಷ್ಕಾ ಶೆಟ್ಟಿ ಅವರ ನಡುವೆ ಸ್ನೇಹಕ್ಕಿಂತಲೂ ಮಿಗಿಲಾದ ಸಂಬಂಧವಿದೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಸಾಮಾನ್ಯವಾಗಿ ಸಿನಿಮಾರಂಗದ ಸೆಲೆಬ್ರಿಟಿಗಳ ನಡುವೆ ಇಂತಹ ಪ್ರೀತಿಯ ಸಂಬಂಧ ಇದ್ದರೂ ಕೂಡ ಅವರು ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಹೀಗಾಗಿ ಇಂತಹ ಸುದ್ದಿಗಳು ಕೇಳಿ ಬಂದಾಗಲೆಲ್ಲ ಇಬ್ಬರೂ ಕೂಡ ಈ … Read more

ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಭಾರತದ ಸೋಲಿಗೆ ಈ ಒಬ್ಬ ಆಟಗಾರನೇ ಕಾರಣ?

ಈಗಾಗಲೇ ನಿಮಗೆ ತಿಳಿದಿರುವಂತೆ ಅಧಿಕೃತವಾಗಿ ಭಾರತೀಯ ಕ್ರಿಕೆಟ್ ತಂಡ ಈ ಬಾರಿಯ ಏಷ್ಯಾ ಕಪ್ ಟೂರ್ನಮೆಂಟ್ ನಿಂದ ಹೊರ ಬಿದ್ದಿದೆ ಎಂದು ಹೇಳಬಹುದಾಗಿದೆ. ಮೊದಲನೇ ಹಂತದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ಭಾರತೀಯ ಕ್ರಿಕೆಟ್ ತಂಡ ಸೂಪರ್ ಫೋರ್ ಹಂತದಲ್ಲಿ ಸಂಪೂರ್ಣವಾಗಿ ಎಡವಿದೆ. ಹೌದು, ಸೂಪರ್ ಫೋರ್ ಹಂತದಲ್ಲಿ ಮೊದಲಿಗೆ ಪಾಕಿಸ್ತಾನ ತಂಡದ ವಿರುದ್ಧ ಸೋತ ಭಾರತೀಯ ಕ್ರಿಕೆಟ್ ತಂಡ ನಂತರ ನಿನ್ನೆ ನಡೆದಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಅಧಿಕೃತವಾಗಿ ಈ ಬಾರಿಯ ಏಷ್ಯಾ ಕಪ್ … Read more

ಬಹುಭಾಷ ನಟಿ ಸುಹಾಸಿನಿ ಅವರ ಮಗ ಹೇಗಿದ್ದಾನೆ ಗೊತ್ತಾ? ನೋಡಿ ಮೊದಲ ಬಾರಿಗೆ

ನಮ್ಮ ಕನ್ನಡ ಚಿತ್ರರಂಗಕ್ಕೆ ಇದುವರೆಗೂ ಪರಭಾಷೆಗಳಿಂದ ಹಲವಾರು ನಟಿಯರು ಬಂದು ಹೋಗಿದ್ದಾರೆ ನಮ್ಮ ಕನ್ನಡ ಚಿತ್ರರಂಗ ಎನ್ನುವುದು ಹಲವಾರು ಪರಭಾಷ ಕಲಾವಿದರಿಗೂ ಕೂಡ ಸೂರು ನೀಡಿದ ಆಶ್ರಯ ತಾಣ ಎಂದರೆ ತಪ್ಪಾಗಲಾರದು. ಇಂದು ನಾವು ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಅಣ್ಣ ಚಾರು ಹಾಸನ್ ಅವರ ಮಗಳಾಗಿರುವ ಸುಹಾಸಿನಿ ಅವರ ಕುರಿತಂತೆ ಹೇಳಲು ಹೊರಟಿದ್ದೇವೆ. ಸುಹಾಸಿನಿ ಅವರು ತಮಿಳು ಚಿತ್ರರಂಗದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಕಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ … Read more

error: Content is protected !!