ಸಿನಿಮಾ ಬಿಡಿ, ಸೀರಿಯಲ್ ನಲ್ಲಿ ಕೂಡ ಅವಕಾಶ ಬೇಕು ಎಂದರೆ ಮಂಚ ಹತ್ತಬೇಕು! ಕರಾಳ ಸತ್ಯವನ್ನು ಬಿಚ್ಚಿಟ್ಟ ಕಿರುತೆರೆಯ ಖ್ಯಾತ ನಟಿ!

ಚಿತ್ರರಂಗ ಹಾಗೂ ಕಿರುತೆರೆಯ ಕ್ಷೇತ್ರ ಎನ್ನುವುದು ಪ್ರೇಕ್ಷಕರಿಗೆ ಪರದೆ ಮೇಲೆ ಮನರಂಜನೆ ನೀಡುವ ಕ್ಷೇತ್ರಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಕಲೆಯನ್ನು ಹತ್ತಾರು ವರ್ಷಗಳಿಂದಲೂ ಪ್ರೇಕ್ಷಕರ ಮುಂದೆ ಪ್ರಸಾರ ಮಾಡಿಕೊಂಡು ಬರಲಾಗುತ್ತಿದೆ. ಮನೋರಂಜನೆ ಕ್ಷೇತ್ರ ಎನ್ನುವುದು ಕಲಾವಿದರಿಗೆ ದೇವಸ್ಥಾನದಂತೆ ಎಂದರೆ ತಪ್ಪಾಗಲಾರದು. ಆದರೆ ದೇವಸ್ಥಾನದಂತೆ ಇರುವಂತಹ ಈ ಕ್ಷೇತ್ರದಲ್ಲಿ ಕೂಡ ಕೆಲವೊಂದು ಪಾಪ ಕಾರ್ಯಗಳು ನಡೆಯುತ್ತದೆ ಎನ್ನುವುದು ನಿಜಕ್ಕೂ ಕೂಡ ಶೋಚನೀಯ ವಿಚಾರವಾಗಿದೆ. ಹೌದು ನಾವು ಮಾತನಾಡುತ್ತಿರುವುದು ಹಲವಾರು ವರ್ಷಗಳಿಂದಲೂ ಕೂಡ ಭಾರತೀಯ ಚಿತ್ರರಂಗದಲ್ಲಿ ಹಾಗೂ ಮನೋರಂಜನೆ … Read more

ಕೋಟಿ ಕೋಟಿ ರೂಪಾಯಿಗಳನ್ನು ಡೀಲ್ ಮಾಡೋಕೆ ಹೋಗಿ ಸಿಕ್ಕಿಹಾಕಿಕೊಂಡ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ

ಬಂಧನ ಭೀತಿ ಎದುರಿಸುತ್ತಿದ್ದಾರೆ ಕಿಸ್ ನಟಿ ಶ್ರೀ ಲೀಲಾ ಅವರ ತಾಯಿ! ಮಾಡಿರೋ ಅಪರಾಧ ಆದರೂ ಏನು ಗೊತ್ತಾ? ಇತ್ತೀಚಿನ ವರ್ಷಗಳಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ನಮ್ಮ ಕನ್ನಡ ಹುಡುಗಿಯರೇ ಯುವ ಉದಯವನ್ನು ನಟಿಯರಾಗಿ ಕಾಲಿಡುತ್ತಿದ್ದಾರೆ. ಮೊದಲು ನಮ್ಮ ಸಿನಿಮಾಗಳಿಗಾಗಿ ನಟಿಯರನ್ನು ಬಾಲಿವುಡ್ ನಿಂದ ಹೆಚ್ಚಾಗಿ ಕರೆತರಲಾಗುತ್ತಿತ್ತು. ಆದರೆ ಈಗ ಆ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ನಮ್ಮ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿಯಾಗಿರುವ ನಟಿ ಶ್ರೀ … Read more

ಅಪ್ಪು ಜೊತೆ ದ್ವಿತ್ವ ಚಿತ್ರದಲ್ಲಿ ನಟಿಸಬೇಕಿದ್ದ ತಮಿಳಿನ ಖ್ಯಾತ ನಟಿ ಯಾರು ಗೊತ್ತಾ

ತಮಿಳು ಮತ್ತು ತೆಲುಗು ಚಿತ್ರರಂಗದ ನಟಿ ತ್ರಿಷಾ ಕನ್ನಡದ ಪವರ್ ಚಿತ್ರದಲ್ಲಿ ಪ್ರಶಾಂತಿಯಾಗಿ ನಟಿಸಿರುವುದು ಗೊತ್ತಿರುವ ವಿಚಾರ. ಅಲ್ಲದೆ ಈ ಚಿತ್ರದಲ್ಲಿ ನಾಯಕ ನಟನಾಗಿ ಪುನೀತ್ ರಾಜಕುಮಾರ್ ಅವರು ನಟಿಸಿದ್ದರು. ತೆರೆಯ ಮೇಲೆ ಪುನೀತ್ ರಾಜಕುಮಾರ್ ಮತ್ತು ತ್ರಿಷಾ ಅವರ ಜೋಡಿ ಪವರ್ ಫುಲ್ ಆಗಿ ಕಂಡಿದ್ದು, ಚಿತ್ರವು ಪ್ರಶಂಸೆಗೆ ಪಾತ್ರವಾಗಿತ್ತು. ಪವರ್ ಸ್ಟಾರ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ ಎಂದು ತ್ರಿಷಾ ತಿಳಿಸಿದ್ದರು. ಯು ಟರ್ನ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರ ಹೊಸ ಚಿತ್ರ … Read more

ಇಡೀ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ತೆಲುಗು ಆ್ಯಂಕರ್ ಸುಮಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?

ಸಿನಿಮಾ ರಂಗದಲ್ಲಿ ನಟ- ನಟಿಯರು ತೆರೆಯ ಮೇಲೆ ಕಾಣಿಸಿಕೊಂಡು, ಅಭಿಮಾನಿ ಬಳಗ ಹೆಚ್ಚಿಸಿಕೊಂಡು ಹೆಚ್ಚೆಚ್ಚು ಸಂಭಾವನೆ ಪಡೆಯುವ ವಿಷಯ ನಿಮಗೆಲ್ಲಾ ಗೊತ್ತೆ ಇದೆ. ಇನ್ನು ಕಿರುತೆರೆಯ ನಾಯಕ-ನಾಯಕಿಯರು ಇವರಿಗೆ ಸರಿಸಮನಾಗಿ ಬೆಳೆಯುತ್ತಿರುವುದು ಅಚ್ಚರಿಯೇನಲ್ಲ. ನಿರೂಪಕ – ನಿರೂಪಕಿಯರಿಗೂ ಇದು ಉತ್ತುಂಗದ ಕಾಲವೆನ್ನಬಹುದು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಕಾರ್ಯಕ್ರಮಗಳಿಗೆ, ಟಿವಿ ಶೋಗಳಿಗೆ ಅದರದೆ ಆದ ಜನಪ್ರಿಯತೆ ಇದೆ. ತೆಲುಗಿನ ಈ ಖ್ಯಾತ ನಿರೂಪಕಿ, ದಿನವಿಡಿ ಬಿಡುವಿಲ್ಲದೆ ಬೇರೆ ಬೇರೆ ಚಾನಲ್ ಗಳ ವಿಭಿನ್ನ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರೇಕ್ಷಕರ … Read more

ಶ್ರೀ ಗುರುರಾಘವೇಂದ್ರ ಸ್ವಾಮಿ ನೆನೆಯುತ ಇಂದಿನ ರಾಶಿಫಲ ನೋಡಿ, ಯಾರ ಮೇಲಿದೆ ರಾಯರ ಅನುಗ್ರಹ

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ನೋಡುವುದಾದರೆ ಮೊದಲಿಗೆ ಮೇಷ; ಸರಿಯಾದ ಸಮಯಕ್ಕೆ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃಷಭ; ಹಿರಿಯ ಮಾರ್ಗದರ್ಶನ ಪ್ರಯೋಜನಕಾರಿಯಾಗಲಿದ್ದು ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರಲಿದೆ. ಮಿಥುನ; ವೈವಾಹಿಕ ಜೀವನ ಸುಂದರವಾಗಿರುತ್ತದೆ. ವ್ಯಾಪಾರಕ್ಕಾಗಿ ಬೇರೆಯವರ ಮೇಲೆ ಅವಲಂಬಿಸುವ ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ. ಕಟಕ; ಕೆಲಸದಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಿ. ಕೆಲವೊಂದು ಪ್ರಮುಖ ನಿರ್ಧಾರಗಳಲ್ಲಿ ಯೋಚಿಸಿ ನಿರ್ಧರಿಸುವುದು ಉತ್ತಮ. ಸಿಂಹ; ಬದುಕಿನ ಕೆಲವೊಂದು ಕಹಿ ಘಟನೆಗಳು ಈ ಸಂದರ್ಭದಲ್ಲಿ ನಿಮಗೆ … Read more

ಯಶ್ ಜೊತೆ ಮುಂದಿನ ಸಿನಿಮಾದಲ್ಲಿ ನಟಿಸುವ ಸ್ಟಾರ್ ನಟ ಯಾರು ಗೊತ್ತಾ?

ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ದೇಶ ವಿದೇಶಗಳಲ್ಲಿ ದಾಖಲೆಯ ಮೇಲೆ ದಾಖಲೆ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ದಾಖಲೆಯನ್ನು ನಿರ್ಮಿಸಿದೆ. ಬರೋಬ್ಬರಿ 1250 ಕೋಟಿ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಯಶ್ ಅವರ ಕೆಜಿಎಫ್ ಚಾಪ್ಟರ್ 2. ಕೆಜಿಎಫ್ ಸರಣಿ ಚಿತ್ರಗಳ ನಂತರ ರಾಕಿಂಗ್ ಸ್ಟಾರ್ ಯಶ್ ರವರು ಯಾರ ನಿರ್ದೇಶನದಲ್ಲಿ ಸಿನಿಮಾವನ್ನು ಮಾಡಲಿದ್ದಾರೆ ಎಂಬುದರ ಕುರಿತಂತೆ ಅಭಿಮಾನಿಗಳಿಗೆ ಹಾಗೂ ಸಿನಿಮಾ ಪ್ರೇಮಿಗಳಿಗೆ ಸಾಕಷ್ಟು ಕುತೂಹಲ ಹಾಗೂ ಗೊಂದಲಗಳು ಕೂಡ … Read more

ಹೊಸ ಬಿಗ್ ಬಾಸ್ ಸೀಸನ್ ಗಾಗಿ ಸಂಭಾವನೆ ಹೆಚ್ಚಿಸಿಕೊಂಡ ಕಿಚ್ಚ ಸುದೀಪ್, ಪಡೆದುಕೊಂಡಿರುವುದು ಎಷ್ಟು ಕೋಟಿ ಗೊತ್ತಾ?

ಅಂತೂ ಇಂತೂ ಈ ಬಾರಿ ಹೊಸದಾಗಿ ಪ್ರಾರಂಭವಾಗಿದ್ದ ಓ ಟಿ ಟಿ ಬಿಗ್ ಬಾಸ್ ಕೊನೆಗೂ ಕೂಡ ಅಂತ್ಯವನ್ನು ಕಾಣುತ್ತಿದೆ. ಯಾರು ಗೆಲ್ಲುತ್ತಾರೆ ಯಾರೂ ಮುಂದಿನ ಬಿಗ್ ಬಾಸ್ ಕನ್ನಡ ಸೀಸನ್ 9ಗೆ ತೇರ್ಗಡೆ ಆಗುತ್ತಾರೆ ಎನ್ನುವ ಕುರಿತಂತೆ ಸಾಕಷ್ಟು ಚರ್ಚೆಗಳು ಈಗಾಗಲೇ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಪ್ರಾರಂಭವಾಗಿದೆ. ಇನ್ನು ಪ್ರತಿಬಾರಿಯಂತೆ ಈ ಬಾರಿ ಕೂಡ ಬಿಗ್ ಬಾಸ್ ಸೀಸನ್ 9 ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಕನಾಗಿ ನಡೆಸಿಕೊಡಲಿದ್ದಾರೆ. ಇಡೀ ಭಾರತೀಯ ಕಿರುತೆರೆಯ … Read more

ಶನಿ ಪರಮಾತ್ಮನಿಂದ ರಾಜಯೋಗವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ನ್ನು ಧರ್ಮದ ಗ್ರಹ ಎಂಬುದಾಗಿ ಕರೆಯಲಾಗುತ್ತದೆ. ಸಾಮಾನ್ಯವಾಗಿ ಶನಿಯನ್ನು ನಾವು ನಮಗೆ ಕೆಟ್ಟ ದೋಷಗಳನ್ನು ನೀಡುವ ಗ್ರಹ ಎನ್ನುವುದಾಗಿ ಭಾವಿಸುತ್ತೇವೆ ಆದರೆ ಶನಿ ಕೇವಲ ಕೆಟ್ಟವರಿಗೆ ಕೆಟ್ಟ ಕರ್ಮವನ್ನು ಹಾಗೂ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಶುಭಫಲವನ್ನು ಕರುಣಿಸುತ್ತಾನೆ. ಇನ್ನು ಇದೇ ಅಕ್ಟೋಬರ್ 23ರಿಂದ ಶನಿ ಮಕರ ರಾಶಿಯಲ್ಲಿ ನೇರವಾಗಿ ಚಲಿಸುವ ಕಾರಣದಿಂದಾಗಿ ಮೂರು ರಾಶಿಯವರಿಗೆ ಮಹಾ ಯೋಗ ದೊರಕಲಿದೆ. ಆ ಮೂರು ರಾಶಿಯವರು ಯಾರೆಂಬುದನ್ನು ತಿಳಿದುಕೊಳ್ಳೋಣ. ಮೇಷ ರಾಶಿ; ಈ … Read more

ಅವರ ಜೊತೆ ಮಲಗಿದ್ದೆ ಸಂತೋಷದ ಕ್ಷಣ ಎಂದ ಸೋನು ಗೌಡ! ಯಾರದು ಗೊತ್ತಾ?

ಈಗಾಗಲೇ ಬಿಗ್ ಬಾಸ್ ಮುಗಿದಿದ್ದು ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭ ಆಗಲು ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದಾವೆ. ಈ ಬಾರಿ ಬಿಗ್ ಬಾಸ್ ನಲ್ಲಿ ಸಾಕಷ್ಟು ಸುದ್ದಿ ಮಾಡಿದವರಲ್ಲಿ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡ ಕೂಡ ಮುಂಚಿತವಾಗಿ ಕಾಣಿಸಿಕೊಳ್ಳುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೇ ಹೊರಬಂದ ಮೇಲೂ ಕೂಡ ಅವರು ಸುದ್ದಿಯಾಗುತ್ತಿದ್ದಾರೆ. ಹೌದು ಗೆಳೆಯರೇ ಸೋನು ಶ್ರೀನಿವಾಸ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಸಾಕಷ್ಟು … Read more

ಶ್ರೀ ಅನ್ನಪೂರ್ಣೇಶ್ವರಿ ದೇವಿ ನೆನೆಯುತ ಇಂದಿನ ನಿಮ್ಮ ರಾಶಿಫಲ ನೋಡಿ

ಮೇಷ ರಾಶಿ; ಬೇರೆಯವರೊಂದಿಗೆ ರಾಜಕೀಯ ವ್ಯವಹಾರಗಳನ್ನು ಮಾಡಿಕೊಳ್ಳುವುದು ಒಳ್ಳೆಯದಲ್ಲ. ಪಾನೀಯ ಹಾಗೂ ಆಹಾರದ ವ್ಯಾಪಾರಿಗಳು ಲಾಭವನ್ನು ಪಡೆಯುತ್ತಾರೆ. ವೃಷಭ ರಾಶಿ; ಅನುಭವಸ್ಥರಿಂದ ಮಾರ್ಗದರ್ಶನ ಪಡೆಯುವುದು ನಿಮ್ಮ ಜೀವನಕ್ಕೆ ಒಳ್ಳೆಯದನ್ನು ತೋರಲಿದೆ. ಸಾಕಷ್ಟು ದಿನಗಳಿಂದ ನಿಂತುಕೊಂಡಿದ್ದ ಕಾರ್ಯವನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಮಿಥುನ ರಾಶಿ; ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡಿ ಸಂತೋಷ ಸಿಗುತ್ತದೆ. ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಗಿಂತ ಹೆಚ್ಚಾಗಿ ಲಾಭವನ್ನು ಸಂಪಾದಿಸುವ ಸಾಧ್ಯತೆ. ಕಟಕ ರಾಶಿ; ನೀವು ಬೆಳವಣಿಗೆಯನ್ನು ಹೊಂದಲು ಹೊಸ ಹೊಸ ಮಾರ್ಗಗಳನ್ನು ಹುಡುಕಬೇಕು. ಆದರೆ ಈ ಸಂದರ್ಭದಲ್ಲಿ ಖರ್ಚು … Read more

error: Content is protected !!