ದಿನ ಭವಿಷ್ಯ: ದೀಪಾವಳಿಯ ಈ ಶುಭದಿನದಂದು ತಾಯಿ ಲಕ್ಷ್ಮಿ ದೇವಿಯ ಕೃಪಾಶೀರ್ವಾದದಿಂದ ಈ ರಾಶಿಯವರಿಗೆ ಹಣದ ಸುರಿಮಳೆ, ಅದೃಷ್ಟ ಪ್ರಗತಿ!

Daily Horoscope 14 November: ಮೇಷ ರಾಶಿ: ಈ ದಿನ ಉತ್ತಮವಾಗಿರಲಿದ್ದು ಎಲ್ಲಾ ಕೆಲಸಗಳಲ್ಲಿಯೂ ನಿಮ್ಮ ಕಾರ್ಯಕ್ಷಮತೆ ಹಾಗೂ ಶ್ರದ್ಧೆ ಹೆಚ್ಚಾಗುತ್ತದೆ. ಇದರಿಂದ ನಿಮಗೆ ವಹಿಸಿದಂತಹ ಕೆಲಸವನ್ನು ನಿರ್ದಿಷ್ಟದ ಸಮಯದೊಳಗೆ ಪೂರ್ಣಗೊಳಿಸುವಿರಿ ನೀವಿಂದು ಆಕರ್ಷಣೀಯ ಕೇಂದ್ರವಾಗಿ ಉಳಿಯುತ್ತೀರಿ.

ವೃಶ್ಚಿಕ ರಾಶಿ: ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗುವ ಸಾಧ್ಯತೆಗಳಿದೆ ಎಚ್ಚರ. ಮಕ್ಕಳಿಂದ ಹೆಚ್ಚಿನ ಸಂತೋಷ ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ಇಂದು ಕೈ ಸೇರುತ್ತದೆ. ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗುವುದು.

ಮಿಥುನ ರಾಶಿ: ಮಿಥುನ ರಾಶಿಗೆ ಸೇರಿದ ಜನರ ವ್ಯಕ್ತಿತ್ವದಿಂದ ಇತರರು ಪ್ರಭಾವಿತರಾಗುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಹಾಗೂ ಆದಾಯದ ಮೂಲಗಳು ದುಪಟ್ಟಾಗಲಿದೆ.

ಕಟಕ ರಾಶಿ: ನಿಮ್ಮ ಪ್ರೀತಿ ಪಾತ್ರರು ನಿಮ್ಮಲ್ಲಿನ ಉತ್ಸಾಹವನ್ನು ಹೆಚ್ಚಿಸುವರು. ಕುಟುಂಬದ ಸದಸ್ಯರೊಂದಿಗೆ ಸಂಬಂಧಗಳು ಬಿಗಿಗೊಳ್ಳುತ್ತದೆ ನಿಮ್ಮ ಈ ದಿನವೂ ಹೆಚ್ಚು ಸಕಾರಾತ್ಮಕ ಚಿಂತನೆಗಳಿಂದ ಕೂಡಿರುವುದು ಹಾಗೂ ಆರ್ಥಿಕ ಅಭಿವೃದ್ಧಿಯಾಗಲಿದೆ.

ಸಿಂಹ ರಾಶಿ: ಹಳೆಯ ಹೂಡಿಕೆಗಳಿಂದ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ ಮನೆಯವರ ಆರೋಗ್ಯದಲ್ಲಿ ಏರುಪೇರು ಸಂಭವಿಸಲಿದೆ ನಿಮ್ಮಿಷ್ಟದ ವಸ್ತುವನ್ನು ಕಳೆದುಕೊಂಡು ಚಿಂತೆಗೀಡಾಗುತ್ತೀರಾ.

ಕನ್ಯಾ ರಾಶಿ: ತಾಯಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ. ವೃತ್ತಿ ಕ್ಷೇತ್ರಗಳಲ್ಲಿ ವೇತನ ಹೆಚ್ಚಾಗುವ ಅಥವಾ ಬಡ್ತಿ ಸಿಗುವ ಸಂದರ್ಭ. ಅನಾವಶ್ಯಕವಾಗಿ ಸಹದ್ಯೋಗಿಗಳೊಂದಿಗೆ ಮಾತಿನ ಚಕಮಕಿ.

ತುಲಾ ರಾಶಿ: ಹೊಟ್ಟೆಗೆ ಸಂಬಂಧಿಸಿದಂತಹ ಸಮಸ್ಯೆ ಇಂದು ನಿಮ್ಮನ್ನು ಕಾಡಲಿದೆ ಅತಿಯಾದ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ ಪ್ರೀತಿ ಪ್ರೇಮದ ವಿಚಾರ ಮನೆಯವರ ಮುಂದೆ ಬಯಲಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಪ್ರತಿಕ್ಷೇತ್ರದಲ್ಲಿಯೂ ಯಶಸ್ಸನ್ನು ಪಡೆಯಲಿದ್ದಾರೆ ತಾಯಿ ಲಕ್ಷ್ಮಿ ದೇವಿ ಅನುಗ್ರಹದಿಂದ ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ಸಂತಾನ ಭಾಗ್ಯ ಪ್ರಾಪ್ತಿಯಾಗುವುದು.

ಧನು ರಾಶಿ: ವಾಹನ ಅಪ.ಘಾತ ಸಂಭವಿಸಲಿದೆ ಮನಸ್ಸಿಗೆ ನೆಮ್ಮದಿ ಇಲ್ಲದಂತ ದಿನ ಇದಾಗಿರುವುದು ಪರಿಹಾರಕ್ಕೆಂದು ಪುಟ್ಟ ಮಕ್ಕಳಿಗೆ ಸಿಹಿಯನ್ನು ಹಂಚುವುದರಿಂದ ನಿಮ್ಮ ಈ ದಿನ ಉತ್ತಮಗೊಳ್ಳುವುದು.

ಮಕರ ರಾಶಿ: ಸದಾ ಕಾಲ ಧಾರ್ಮಿಕ ಚಿಂತನೆಗಳಲ್ಲಿ ತೊಡಗಿಕೊಂಡಿರುವಂತಹ ನಿಮಗೆ ಪುಣ್ಯಕ್ಷೇತ್ರವೊಂದರ ದರ್ಶನ ಮಾಡುವಂತಹ ಶುಭಯೋಗ ಕೂಡಿಬಂದಿದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ ಹಾಗೂ ಮಮತೆ ಅಧಿಕ ಖರ್ಚು.

ಕುಂಭ ರಾಶಿ: ಮಕ್ಕಳ ವಿಚಾರದಿಂದ ನೊಂದುಕೊಳ್ಳುವಿರಿ ವೃತ್ತಿಪರ ಹಾಗೂ ವೈಯಕ್ತಿಕವಾಗಿ ಅಭಿವೃದ್ಧಿಯನ್ನು ಕಾಣಲಿದ್ದೀರಿ, ನಿಮ್ಮ ವ್ಯಕ್ತಿತ್ವದಿಂದ ಇತರರು ಆಕರ್ಷಿತರಾಗುತ್ತಾರೆ.

ಮೀನ ರಾಶಿ: ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತದೆ ಒತ್ತಡ ರಹಿತ ವಾತಾವರಣ ಸೃಷ್ಟಿಯಾಗುವುದು, ಮನೆಗೆ ಅತಿಥಿಗಳು ಆಗಮಿಸುವುದರಿಂದ ಖರ್ಚು ಹೆಚ್ಚು ಮನೆಯ ಹಿರಿಯರ ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅಗತ್ಯ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!