ಇಂದಿನಿಂದ ಈ ರಾಶಿಯವರಿಗೆ ಗುರು ಬಲ ಪ್ರಾರಂಭ! ಯಾವುದೇ ಕೆಲಸಕ್ಕೆ ಕೈ ಹಾಕಿದರು ನಿರೀಕ್ಷೆಗೂ ಮೀರಿದ ಆದಾಯ ಸಿರಿ ಸಂಪತ್ತು ಪ್ರಾಪ್ತಿ

Gurubala 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಸಿರಿ ಸಂಪತ್ತು ಯಶಸ್ಸು ಹಾಗೂ ಗೌರವಕ್ಕೆ ಪ್ರತೀಕ ಎಂದು ಪರಿಗಣಿಸಲಾಗಿದೆ. ಗುರುವಿನ ಕೃಪೆಯೊಂದು ನಮ್ಮ ರಾಶಿ ಚಕ್ರದ ಮೇಲೆ ಇದ್ದರೆ ಬದುಕಿನಲ್ಲಿ ಎದುರಾಗುವಂತಹ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿ ಗೆಲುವಿನತ್ತ ಸಾಗುತ್ತೇವೆ. ಆದರೆ ಗುರುವಿನ ಆಶೀರ್ವಾದ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಹೌದು ಸ್ನೇಹಿತರೆ ಗುರು ದೀರ್ಘವಾಗಿ ಚಲಿಸುವಂತಹ ಗ್ರಹವಾದ್ದರಿಂದ ಇತರೆ ಗ್ರಹಗಳ ಕರಿ ನೆರಳು ಗುರುವಿನ ಮೇಲೆ ಪ್ರಭಾವ ಬೀರಿ ವಕ್ರದೃಷ್ಟಿಗೆ ಕಾರಣವಾಗುತ್ತದೆ.

ಹೀಗೆ ಏಪ್ರಿಲ್ 23ರಿಂದ ಅಕ್ಟೋಬರ್ 24ರ ವರೆಗೆ ರಾಹು ಗುರುವಿನ ಮೇಲೆತನ ವಕ್ರ ಪ್ರಭಾವವನ್ನು ಬೀರಿದ್ದರಿಂದ ಚಾಂಡಾಲ ಯೋಗವು ನಡೆಯುತ್ತಿತ್ತು. ಆದರೆ ಈಗ ಅದು ಪೂರ್ಣಗೊಂಡಿದ್ದು, ಹಾಗಾದ್ರೆ ದ್ವಾದಶ ರಾಶಿಗಳ ಪೈಕಿ ಗುರು ಬಲ ಪ್ರಾರಂಭವಾಗಿದೆ. ಗುರು ಬಲವನ್ನು ಅನುಭವಿಸಲಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.

ಸಿಂಹ ರಾಶಿ: ನಿಮ್ಮ ರಾಶಿ ಚಕ್ರದ ಮೇಲೆ ಗುರು ತನ್ನ ನೇರ ಪ್ರಭಾವ ಬೀರುವುದರಿಂದ ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಯಶಸ್ಸು ಹಾಗೂ ಆದಾಯವನ್ನು ಸಂಪಾದಿಸುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಹಾಗೂ ಮನೆಯಲ್ಲಿ ಮದುವೆ ಮುಂಜಿ ಅಂತ ಶುಭಕಾರ್ಯಗಳು ಜೋರಾಗಿ ನಡೆಯಲಿದೆ.

ಕಟಕ ರಾಶಿ: ಗುರುವಿನ ಕೃಪೆ ನಿಮ್ಮ ರಾಶಿ ಚಕ್ರದ ಮೇಲೆ ಮಂಗಳಕರವಾದ ಪರಿಣಾಮವನ್ನು ಬೀರುವುದರಿಂದ ಸ್ಥಗಿತಗೊಂಡಿರುವಂತಹ ಕೆಲಸಗಳಿಗೆ ಮರುಚಲನೆ ದೊರಕುತ್ತದೆ. ಎಲ್ಲಾ ಒತ್ತಡಗಳು ನಿವಾರಣೆಯಾಗಿ ಮನಸ್ಸಿಗೆ ಶಾಂತಿ ದೊರಕುವುದು, ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ.

ತುಲಾ ರಾಶಿ: ನಿಮ್ಮ ರಾಶಿಯಲ್ಲಿ ಸದ್ಯ ಸಹ ಗುರು ಬಲ ನಡೆಯುತ್ತಿದ್ದು, ಇದರಿಂದಾಗಿ ಯಾವುದೇ ಉದ್ಯಮ ಪ್ರಾರಂಭ ಮಾಡಿದರು, ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ ಹೆಚ್ಚಿನ ಧನ ಸಂಪಾದನೆ ಮಾಡುವಿರಿ ವೃತ್ತಿ ಕ್ಷೇತ್ರದಲ್ಲಿ ಒತ್ತಡ ರಹಿತ ವಾತಾವರಣ ಸೃಷ್ಟಿ.

ಧನು ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ಗುರು ಬಲ ನಡೆಯುತ್ತಿರುವುದರಿಂದ ಗುರುವಿನ ಸಂಪೂರ್ಣ ಕೃಪೆಗೆ ಪಾತ್ರರಾಗುವಿರಿ, ಈ ಸಮಯದಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸುವುದರಿಂದ ಅದರ ದುಪ್ಪಟ್ಟು ಲಾಭ ಪಡೆದುಕೊಳ್ಳುವಿರಿ, ಸಾಲ ಭಾದೆಯಿಂದ ಮುಕ್ತಿ ಹೊಂದುವಿರಿ, ಇದರ ಜೊತೆಗೆ ಸಂಪತ್ತನ್ನು ಕೂಡಿರುವ ಅವಕಾಶ ದೊರಕುತ್ತದೆ. ಸಾಲುಸಾಲಾಗಿ ಯಶಸ್ಸು ಎಂಬುದು ನಿಮ್ಮನ್ನು ಹರಸಿ ಬರುತ್ತದೆ. ಇದನ್ನೂ ಓದಿ Trigraha Yoga: ತುಲಾ ರಾಶಿಯಲ್ಲಿ ತ್ರಿಗ್ರಾಹಿ ರಚನೆ, ಇನ್ನು 3 ದಿನಗಳಲ್ಲಿ ಈ ರಾಶಿಯವರ ಬಾಳು ಬೆಳಕಾಗುವುದು, ಎಲ್ಲಾ ಕೆಲಸದಲ್ಲೂ ಯಶಸ್ಸು ಧನಸಂಪತ್ತು ಗೌರವ!

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!