ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ. ಫೋಟೋ ಹಾಕಿ ಸಿಹಿ ಸುದ್ದಿ ಹಂಚಿಕೊಂಡ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅವರು ದೇಶದಲ್ಲೇ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಆಟಗಾರರಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ ವಿರಾಟ್ ಕೊಹ್ಲಿಯವರಿಗೆ ದೇಶದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳು ಇದ್ದಾರೆ. ಬೇಸರದ ವಿಷಯ ಏನೆಂದರೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕೊಹ್ಲಿಯವರ ಇತ್ತೀಚಿನ ಆಟದ ವೈಖರಿ ನೋಡಿ ಬಹಳಷ್ಟು ನೊಂದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಕೆಟ್ಟ ಫಾರ್ಮ್ ನೋಡಿ ಅಭಿಮಾನಿಗಳಿಗೆ ದೊಡ್ಡ ಚಿಂತೆಯಾಗಿದೆ. ಐಪಿಎಲ್ ನಲ್ಲಂತೂ ವಿರಾಟ್ ಕೊಹ್ಲಿ ಅವರು ಸತತವಾಗಿ ವಿಫಲರಾಗುತ್ತಿದ್ದಾರೆ. 10 ರನ್ ಗಳನ್ನು ಹೊಡೆಯೋಕೆ ವಿರಾಟ್ … Read more

ಡ್ರಾಮಾ ಜ್ಯೂನಿಯರ್ಸ್ ಸೀಸನ್-4 ಗೆ ರಚಿತಾ ರಾಮ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ದರ್ಬಾರು ಜೋರಾಗಿದೆ. ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳ ಸಂಭ್ರಮ ಅದ್ಧೂರಿಯಾಗಿರುತ್ತೆ. ವಾರದ ಪ್ರಾರಂಭದಲ್ಲಿ ಧಾರಾವಾಹಿಗಳ ಸಂಭ್ರಮ ಜೋರಾಗಿರುತ್ತೆ. ವಾಹಿನಿಗಳ ಮಧ್ಯೆ ವಾರಾಂತ್ಯದಲ್ಲಿ ಟಿಆರ್ ಪಿ ಪೈಪೋಟಿ ಭರದಿಂದ ಸಾಗಿದೆ. ಡ್ರಾಮಾ ಜೂನಿಯರ್ಸ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಟಿಆರ್ ಪಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಡ್ರಾಮಾ ಜೂನಿಯರ್ಸ್ ನಲ್ಲಿ ರವಿಚಂದ್ರನ್ ಮತ್ತು ರವಿ ರಚಿತಾ ರಾಮ್ ಅವರು ಮಿಂಚುತ್ತಿದ್ದಾರೆ. ಇನ್ನೊಂದು ಕಡೆ … Read more

ಹಿಂದಿ ಭಾರತದ ರಾಷ್ಟ್ರ ಭಾಷೆ ಎಂದು ಹೇಳಿದ ಮಹಾಶಯ ಅಜಯ್ ದೇವಗನ್ ಗೆ ಸುದೀಪ್ ಬುದ್ಧಿ ಕಲಿಸಿದ್ದು ಹೇಗಿತ್ತು ನೋಡಿ

ಭಾರತ ದೇಶದ ರಾಷ್ಟ್ರಭಾಷೆಯ ಕುರಿತು ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಕನ್ನಡದ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಪ್ರಸಿದ್ಧ ನಟ ಅಜಯ್ ದೇವಗನ್ ಅವರ ನಡುವೆ ರಾಷ್ಟ್ರ ಭಾಷೆಯ ವಿಚಾರವಾಗಿ ದೊಡ್ಡಮಟ್ಟದಲ್ಲಿ ಜಗಳ ನಡೆಯುತ್ತಿದೆ. ಟ್ವಿಟ್ಟರ್ ನಲ್ಲಿ ಅಜಯ್ ದೇವಗನ್ ಅವರು ರಾಷ್ಟ್ರಭಾಷೆಯ ಕುರಿತು ಮಾಡಿದ ಒಂದು ಟ್ವೀಟ್ ಇದೀಗ ಕನ್ನಡಿಗರನ್ನು ರೊಚ್ಚಿಗೇಳಿಸುವಂತೆ ಮಾಡಿದೆ. ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಎಂದು ಹೇಳಿದ್ದರು. ಸುದೀಪ್ ಅವರು … Read more

ವೈವಾಹಿಕ ಜೀವನಕ್ಕೆ ಕಾಲಿಟ್ಟ “ಲಕ್ಷ್ಮಿ ಬಾರಮ್ಮ” ಚಿನ್ನು ರಶ್ಮಿ ಪ್ರಭಾಕರ್ ಮದುವೆ ಫೋಟೋಗಳು ಇಲ್ಲಿವೆ ನೋಡಿ

ಲಕ್ಷ್ಮೀ ಬಾರಮ್ಮ ಧಾರಾವಾಹಿ ಕರ್ನಾಟಕದಾತ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಈ ಧಾರಾವಾಹಿ ರಲ್ಲಿ ಪ್ರಾರಂಭವಾಗಿ 2020 ಕ್ಕೆ ಅಂತ್ಯಗೊಂಡಿದೆ. 2013 ರಿಂದ 2017 ರ ತನಕ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಕ್ಷ್ಮಿ ಅಥವಾ ಚಿನ್ನೂ ಪಾತ್ರವನ್ನು ಕವಿತಾ ಗೌಡ ಅವರು ನಿರ್ವಹಿಸಿದ್ದರು. 2017 ರಿಂದ 2020 ರ ತನಕ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಕ್ಷ್ಮಿ ಪತ್ರವನ್ನು ರಶ್ಮಿ ಪ್ರಭಾಕರ್ ಅವರು ಪಾತ್ರ ವಹಿಸಿದ್ದರು. ಚಿನ್ನೂ ಪತ್ರವನ್ನು ರಶ್ಮಿ ಅವರು ತುಂಬಾ ಚೆನ್ನಾಗಿ ನಿಭಾಯಿಸಿದ್ರು. ರಶ್ಮಿ ಅವರ … Read more

ದರ್ಶನ್ ಮಾಡಿದ ಸಹಾಯವನ್ನು ನೆನೆದ ಪ್ರಶಾಂತ್ ನೀಲ್ ದರ್ಶನ್ ಇಲ್ಲದೇ ಇದ್ದರೆ ಪ್ರಶಾಂತ್ ನೀಲ್ ಈ ಮಟ್ಟಕ್ಕೆ ಬೆಳೆಯುವುದು ಸಾಧ್ಯ ಆಗ್ತಾ ಇರ್ಲಿಲ್ಲ

ಕೆಜಿಎಫ್ ಚಿತ್ರದ ಮೂಲಕ ಪ್ರಶಾಂತ್ ನೀಲ್ ಅವರ ಹೆಸರು ಇಂದು ದೇಶದೆಲ್ಲೆಡೆ ಜನಪ್ರಿಯತೆ ಹೊಂದಿದೆ. ಕೆಜಿಎಫ್ ಚಿತ್ರಕ್ಕೂ ಮುಂಚೆ ಪ್ರಶಾಂತ್ ನೀಲ್ ಅವರು ಉಗ್ರಂ ಎಂಬ ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದರು. ಉಗ್ರಂ ಚಿತ್ರ ಬಿಡುಗಡೆಯಾದಾಗ ಪ್ರಶಾಂತ್ ನೀಲ್ ಅವರು ಹೆಸರು ಯಾರಿಗೂ ಗೊತ್ತಿರಲಿಲ್ಲ. ಪ್ರಾರಂಭದ ದಿನಗಳಲ್ಲಿ ಪ್ರಶಾಂತ್ ನೀಲ್ ಅವರು ತುಂಬಾ ಕಷ್ಟಪಟ್ಟಿದ್ದಾರೆ ಹಾಗೂ ಪ್ರಶಾಂತ್ ನೀಲ್ ಅವರು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿ ಎಂದರೆ ಅದು ಡಿ ಬಾಸ್. ಡಿ ಬಾಸ್ ಅವರು ಅಂದು ಮಾಡಿದ … Read more

ಸಿನೆಮಾ ಗ್ರೂಪ್ ಡ್ಯಾನ್ಸರ್ ನನ್ನು ನಂಬಿ ಹೊಟೇಲ್ ರೂಮ್ ಗೆ ಒಂಟಿಯಾಗಿ ಹೋದ 14 ವರ್ಷದ ಹುಡುಗಿ. ನಂತರ ಕಾದಿತ್ತು ಈ ಹುಡುಗಿಗೆ ದೊಡ್ಡ ಶಾಕ್

ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿ ಯಾವುದು ತಪ್ಪು ಯಾವುದು ಎಂಬ ಅರಿವಿಲ್ಲದ ವಯಸ್ಸು ಆಗಿರುತ್ತೆ. ಇಂಥ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಬಹಳಷ್ಟು ಬೇಗನೆ ನಂಬಿಬಿಡುತ್ತಾರೆ . ಈಗಿನ ಕಾಲದಲ್ಲಂತೂ ಗುರುತು ಪರಿಚಯ ಇರುವವರೇ ಮೋಸ ಮಾಡೋದು ಹೆಚ್ಚು. ಅದರಲ್ಲೂ ವಿದ್ಯಾರ್ಥಿನಿಯರನ್ನು ದಾರಿತಪ್ಪಿಸೋಕೆ ಹಲವಾರು ಪೋ’ಲಿ’ ಹುಡುಗರು ಯಾವಾಗಲೂ ಒಂದು ಕಣ್ಣು ಇಟ್ಟಿರುತ್ತಾರೆ. 15 -19 ವರ್ಷದ ವಿದ್ಯಾರ್ಥಿನಿಯರು ಬಹಳ ಸುಲಭವಾಗಿ ಮೋಸ ಹೋಗುತ್ತಾರೆ. ಚೆನ್ನೈನ ಅರುಂಬಕ್ಕಮ್ ನಲ್ಲಿ 14 ವರ್ಷದ ವಿದ್ಯಾರ್ಥಿನಿಯ ಘಟನೆಯೊಂದು ಇದೀಗ ಸದ್ದು ಮಾಡುತ್ತಿವೆ. … Read more

ಆರು ತಿಂಗಳ ನಂತರ ಅಪ್ಪುವಿನ ಸಾ’ವಿನ ಸುದ್ದಿ ತಿಳಿಯುತ್ತಿದ್ದಂತೆ ಅತ್ತೆ ನಾಗಮ್ಮನ ರಿಯಾಕ್ಷನ್ ಹೇಗಿತ್ತು ನೋಡಿ ಪಾಪ ನಾಗಮ್ಮ ನ ಕಷ್ಟ ಯಾರಿಗೂ ಬೇಡ

ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ 6 ತಿಂಗಳುಗಳು ಕಳೆದಿವೆ. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಬಿಟ್ಟು ಹೋದ ದಿನದಿಂದ ಈ ದಿನದವರೆಗೂ ಕೂಡ ನಾವು ಅವರನ್ನು ಪ್ರತಿದಿನ ನೆನೆಸಿಕೊಳ್ಳುತ್ತಿದ್ದೇವೆ. ಅವರು ಇಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಮಾತ್ರ ಇನ್ನೂ ಕೂಡ ಸಾಧ್ಯವಾಗಿಲ್ಲ. ಹೀಗಿರುವಾಗ 6 ತಿಂಗಳ ನಂತರ ತನ್ನ ಅಳಿಯ ಇಲ್ಲ ಎಂಬ ಸುದ್ದಿ ಕೇಳಿದರೆ ನಾಗಾಮ್ಮ ಅಜ್ಜಿಗೆ ಎಷ್ಟೊಂದು ಆ’ಘಾತವಾಗಿರಬೇಡ ಅವರ ಜೀವಕ್ಕೆ ಎಷ್ಟು ನೋ’ವಾಗಿರಬೇಡ ನೀವೇ ಯೋಚನೆ ಮಾಡಿ. ರಾಜ್ ಕುಮಾರ್ ಅವರ … Read more

ಅಭಿಮಾನಿಯೊಬ್ಬನ ಮುಂದೆ ರಾಕಿಂಗ್ ಸ್ಟಾರ್ ಯಶ್ ಅವರ ಅನಿರೀಕ್ಷಿತ ವರ್ತನೆ ಹೇಗಿತ್ತು ನೋಡಿ ನಿಜಕ್ಕೂ ಶಾಕಿಂಗ್

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರಕ್ಕೂ ಮುನ್ನ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತರಾಗಿದ್ದ ಸ್ಟಾರ್ ನಟ ಆಗಿದ್ದರು. ಆದರೆ ಕೆಜಿಎಫ್ ಬಿಡುಗಡೆ ಆದಮೇಲೆ ಅವರ ಜನಪ್ರಿಯತೆ ಹೆಚ್ಚಿದೆ ಇದೀಗ ಯಶ್ ಅವರು ಪ್ಯಾನ್ ಇಂಡಿಯನ್ ನಟನಾಗಿದ್ದಾರೆ. ಯಶ್ ಅವರಿಗೆ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಉತ್ತರ ಭಾರತದಲ್ಲಿ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಇಂತಹ ಯಶಸ್ಸು ಸಿಕ್ಕಿರುವುದು ಯಶ್ ರವರ ಅದೃಷ್ಟವೋ ಅಥವಾ ಅವರ ಪರಿಶ್ರಮವೂ ಗೊತ್ತಿಲ್ಲ. ಯಶ್ ಅವರ ಕೆಜಿಎಫ್ ಚಾಪ್ಟರ್ ೨ ಇದೀಗ ದೇಶದಾದ್ಯಂತ … Read more

ಕೆಜಿಎಫ್ ಚಿತ್ರದ ವಿವಾದದ ಬಗ್ಗೆ ಸುದೀಪ್ ಕೊಟ್ಟ ಪ್ರತ್ಯುತ್ತರ ಹೇಗಿತ್ತು ನೋಡಿ! ಖಡಕ್ಕಾಗಿ ಸ್ಪಷ್ಟನೆ ಕೊಟ್ಟ ಕಿಚ್ಚ

ಸೆಲೆಬ್ರಿಟಿಗಳು ಅಂದ ಮೇಲೆ ವಿವಾದಗಳು ಕಾಂಟ್ರವರ್ಸಿಗಳು ಸರ್ವೇಸಾಮಾನ್ಯ. ಚಿತ್ರರಂಗದಲ್ಲಿ ಯಾವಾಗ ನಟರು ಯಶಸ್ಸು ಹಾಗೂ ಜನಪ್ರಿಯತೆಯನ್ನು ಗಳಿಸಿ ಅದರ ಜೊತೆಜೊತೆಗೆ ವಿವಾದಗಳನ್ನು ಹಾಗೂ ಕಾಂಟ್ರವರ್ಸಿಗಳುನ್ನು ಅವರಿಗೆ ಗೊತ್ತಿಲ್ಲದ ಹಾಗೆ ಗಳಿಸಿರುತ್ತಾರೆ. ಚಿತ್ರರಂಗ ಒಗ್ಗಟ್ಟಿನಿಂದ ಇರೊಕೇ ಪ್ರಯತ್ನ ಪಟ್ಟರೂ ಸಹ ಕೆಲವು ಹೊಟ್ಟೆ ಕಿ-ಚ್ಚಿನ ವ್ಯಕ್ತಿಗಳು ಚಿತ್ರರಂಗದಲ್ಲಿ ಹುಳಿ ಹಿಂಡುವ ಕೆಲಸವನ್ನು ಮಾಡುತ್ತಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಸುದೀಪ್ ಮತ್ತು ಯಶ್ ಸ್ಟಾರ್ ವಾರ್ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುದೀಪ್ ಮತ್ತು ಯಶ್ ಅವರ ಅಭಿಮಾನಿಗಳ ಮಧ್ಯೆ ಕೂಡ … Read more

ಬಹಳ ದಿನಗಳ ನಂತರ ಹಾಟ್ ಫೋಟೋ ಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ ಅವರು ಕರ್ನಾಟಕದಲ್ಲಿ ತುಂಬಾ ಫೇಮಸ್ ಇವರನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಾ ಇಲ್ಲವಾದರೆ ಟೀವಿಯಲ್ಲಿ ನ್ಯೂಸ್ ವಾಹಿನಿಗಳಲ್ಲಿ ನೋಡಿರುತ್ತೀರಿ. ಇವರು ಸಿನಿಮಾಗಳಿಂದ ಎಷ್ಟು ಜನಪ್ರಿಯತೆ ಗಳಸಿದ್ದಾರೋ ಅಷ್ಟೆ ಕಾಂಟ್ರವರ್ಸಿಗಳಿಂದ ಕೂಡ ಜನಪ್ರಿಯತೆಯನ್ನು ಗಳಿಸಿದ್ದಾರೆ. ಕಳೆದ ಹತ್ತು ತಿಂಗಳ ಹಿಂದೆ ರಾಗಿಣಿ ದ್ವಿವೇದಿ ಅವರು ಬಹಳ ಕಷ್ಟದ ದಿನಗಳನ್ನು ಅನುಭವಿಸಿದ್ದಾರೆ. ಇದೀಗ ರಾಗಿಣಿ ಅವರು ಸುಧಾರಿಸಿಕೊಂಡು ಹೊಸ ಜೀವನವನ್ನು ಶುರುಮಾಡಿದ್ದಾರೆ. ರಾಗಿಣಿ ದ್ವಿವೇದಿ ಅವರು ಮೂಲತಃ ಪಂಜಾಬಿನ ಕುಟುಂಬದವಳು. ಹುಟ್ಟಿ ಬೆಳೆದಿದ್ದು ಮಧ್ಯಪ್ರದೇಶದಲ್ಲಿ ಇವರ ತಂದೆ ರಾಕೇಶ್ … Read more

error: Content is protected !!