John Kokken: ಪುನೀತ್ ರಾಜಕುಮಾರ್ ಅವರಿಂದ ಕನ್ನಡ ಕಲಿತು ಇಂದು ಕನ್ನಡಿಗರ ಮನೆಮಗನಾಗಿರುವ ಜಾನ್ ಕೊಕ್ಕೆನ್ ಸುಂದರ ಫ್ಯಾಮಿಲಿ ಫೋಟೋಸ್!

John Kokken: ಸ್ನೇಹಿತರೆ ಮೂಲತಃ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯವರದಂತಹ ನಟ ಜಾನ್ ಕೊಕ್ಕೆನ್ (John Kokken) ಸಿನಿಮಾ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವಿದ್ದು, ತಮ್ಮ ವೈಯಕ್ತಿಕ ವಿಚಾರಗಳಿಂದ ಆಗಾಗ ಸುದ್ದಿಗೊಳಗಾಗುತ್ತಲೇ ಇರುತ್ತಾರೆ. ಹೌದು ಗೆಳೆಯರೇ 2005 ರಿಂದಲೂ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವ ಜಾನ್ 2006ರಲ್ಲಿ ಕಲಭಂ ಎಂಬ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿ ಅನಂತರಾ ಪೋಷಕ ನಟನಾಗಿ ಸಹನಟನಾಗಿ, ಖಳ ನಟನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಕೊಂಡರು. 2010ರಲ್ಲಿ ಕರ್ನಾಟಕ ರತ್ನ ಪವರ್ … Read more

Archana Jois: ಕೆಜಿಎಫ್ ನಲ್ಲಿ ರಾಕಿಭಾಯ್ ಅಮ್ಮ ಆದರೆ ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ಗೊತ್ತಾ ಈ ನಟಿ?

Archana Jois ಕೆಜಿಎಫ್(KGF) ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತ ದೇಶದ ಪ್ರತಿಯೊಂದು ಮೂಲೆಯಲ್ಲಿರುವ ನಾಗರಿಕರು ಕೂಡ ಈ ಸಿನಿಮಾವನ್ನು ನೋಡಿದ್ದೇವೆ ಹಾಗೂ ಇಷ್ಟಪಟ್ಟಿದ್ದೇವೆ ಎಂಬುದಾಗಿ ಎದ್ದು ನಿಂತು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಈ ಸರಣಿಯಲ್ಲಿ ಮೂಡಿಬಂದಿರುವ ಎರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮೇಲೆ ಪ್ರಭಾವವನ್ನು ಬೀರಿದೆ. ಕೆಜಿಎಫ್ ಎಂದಾಗ ಸಾಕಷ್ಟು ಜನ ರಾಕಿಂಗ್ ಸ್ಟಾರ್ ಯಶ್(Rocking Star Yash) ನಾಯಕನಾಗಿ ನಟಿಸಿರುವಂತಹ ರಾಕಿಬಾಯಿ ಪಾತ್ರವನ್ನು ನೆನಪಿಸಿಕೊಳ್ಳುತ್ತಾರೆ ಇನ್ನು ಕೆಲವರು ಆಧೀನ ಪಾತ್ರವನ್ನು … Read more

ನನ್ನ ಸಿನೆಮಾಗೆ ಯಶ್ ಅವರನ್ನು ಹಾಕಿಕೊಳ್ಳುವುದಿಲ್ಲ ಎಂದು ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತಾ?

Kumar govind about yash : ಇಂದು ರಾಕಿಂಗ್ ಸ್ಟಾರ್ ಯಶ್ (yash kgf) ಅಂದ್ರೆ ಗೊತ್ತಿಲ್ದೆ ಇರುವವರೇ ಇಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೆ ಇತರ ಭಾಷೆಯಲ್ಲಿಯೂ ಕೂಡ ರಾಕಿ ಬಾಯ್ ಹವಾ ಜೋರಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಯಶಸ್ಸನ್ನ ಕಂಡಿದ್ದ ಯಶ್ ಅವರು ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಯಶ್ ಅವರಿಗೆ ದೊಡ್ಡ ಯಶಸ್ಸನ ತಂದುಕೊಟ್ಟ ಸಿನಿಮಾ ಕೆಜಿಎಫ್. ಸತತ ಐದಾರು ವರ್ಷ ಕೆ ಜಿ ಎಫ್ ಸಿನಿಮಾ … Read more

ಕೆಜಿಎಫ್ ತಾತ ಕೃಷ್ಣಾ ಜಿ ರಾವ್ ನಿಧನ. ಅವರ ಕುಟುಂಬಕ್ಕೆ ಯಶ್ ಮಾಡಿದ ಧನ ಸಹಾಯ ಎಷ್ಟು ಗೊತ್ತಾ?

Yash helps krishna rao family. ಸ್ನೇಹಿತರೇ ನಿಮಗೆ ತಿಳಿದಿರಬಹುದು ಇತ್ತೀಚಿಗಷ್ಟೇ ಕೆಜಿಎಫ್ ಸರಣಿ ಚಿತ್ರಗಳಲ್ಲಿ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೃಷ್ಣಾಜಿ ರಾವ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಉಳಿಸಿಕೊಳ್ಳುವಂತಹ ಎಲ್ಲಾ ಪ್ರಯತ್ನವನ್ನು ಕೂಡ ವೈದ್ಯರು ಮಾಡಿದ್ದರು ಆದರೆ ಕೊನೆಗೂ ಕೂಡ ಅದು ಫಲಿಸಲೇ ಇಲ್ಲ. ಹೌದು ಹಿರಿಯ ನಟ ಕೃಷ್ಣಾಜಿ ರಾವ್ (KGF Krishna g rao) ಅವರು ನಮ್ಮನ್ನು ಅಗಲಿ ಹೋಗಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಪಾತ್ರದ … Read more

ಕೆಜಿಎಫ್ ನಟಿಯ ಬೆಂಕಿ ಬಿಕಿನಿ ಅವತಾರವನ್ನು ನೋಡಿ ಬಾಯಲ್ಲಿ ಬೆರಳು ಇಟ್ಟುಕೊಂಡ ನೆಟ್ಟಿಗರು !

Kgf actress roopa ayyappa : ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಸರಣಿಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿವೆ. ಕೆಜಿಎಫ್ ಸರಣಿಯ 2 ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರು ಕೂಡ ರಾಷ್ಟ್ರಮಟ್ಟದಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಪ್ರತಿಯೊಬ್ಬ ದೊಡ್ಡ ಕಲಾವಿದರಿಂದ ಹಿಡಿದು ಚಿಕ್ಕ ಕಲಾವಿದರು ಕೂಡ ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಮೂಲಕ ಲಾಭವನ್ನು ಪಡೆದುಕೊಂಡಿದ್ದಾರೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕೆಜಿಎಫ್ … Read more

KGF Krishna G Rao :ಕೆಜಿಎಫ್ ತಾತ ಕೃಷ್ಣ ರಾವ್ ಆರೋಗ್ಯ ಸ್ಥಿತಿ ತೀರಾ ಗಂಭೀರ‌

KGF Krishna G Rao: ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದ ಇಡೀ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಸರಣಿ ಚಿತ್ರಗಳು ಯಾವ ರೀತಿಯಲ್ಲಿ ಹಿರಿಮೆಯನ್ನು ದಾಖಲಿಸಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಈ ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಂದು ಪಾತ್ರಗಳು ಕೂಡ ಕೇವಲ ಕನ್ನಡ ಪ್ರೇಕ್ಷಕರಿಗೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಪ್ರೇಕ್ಷಕರಿಗೆ ಬಾಯಿ ಪಾಠ ಆಗಿದೆ ಎನ್ನಬಹುದಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಕೆಜಿಎಫ್ ಚಿತ್ರದಲ್ಲಿ ಕಣ್ಣು ಕಾಣದ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೃಷ್ಣಾ ಜಿ ರಾವ್(KGF … Read more

ಹೊಂಬಾಳೆ ಫಿಲಂಸ್ ನ ಸಂಸ್ಥಾಪಕ ವಿಜಯ್ ಕಿರಗಂದೂರು ನಿಜಕ್ಕೂ ಯಾರು ಗೊತ್ತಾ? ಅಶ್ವಥ್ ನಾರಾಯಣ್ ಸಹೋದರ ನಾ? ಸಾವಿರಾರು ಕೋಟಿ ಹಣ ಇದ್ದರೂ ಇವರು ತುಂಬಾ ಸಿಂಪಲ್.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ದೇಶ ವಿದೇಶಗಳಲ್ಲಿ ತನ್ನ ಹಿರಿಮೆಯನ್ನು ಪ್ರದರ್ಶಿಸುತ್ತಿದೆ ಎಂದರೆ ಅದಕ್ಕೆ ನಿಜವಾದ ಕಾರಣ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಕನ್ನಡ ಸಿನಿಮಾಗಳು ಎಂದರೆ ತಪ್ಪಾಗಲಾರದು. ಹೊಂಬಾಳೆ ಫಿಲಂಸ್ ನ ಸೂತ್ರದಾರನಾಗಿ ಕಾಣಿಸಿಕೊಳ್ಳುವುದು ವಿಜಯ್ ಕಿರಗಂದೂರು. ಇನ್ನು ವಿಜಯ್ ಕಿರಗಂದೂರು ಯಾರು ಅವರ ಹಿನ್ನೆಲೆ ಏನು ಎಂಬುದಾಗಿ ತಿಳಿಯುವ ಕುತೂಹಲ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನಿಗೆ ಇದೆ. ಬನ್ನಿ ಇಂದಿನ ಲೇಖನಿಯಲ್ಲಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ. ಮಂಡ್ಯ ಮೂಲದ ಜಮೀನ್ದಾರರು ಅಥವಾ ಪಟೇಲರ ಮನೆತನದವರು ವಿಜಯ್ … Read more

ದರ್ಶನ್ ಹಾಗೂ ಯಶ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋರು ಮೊದಲು ಈ ವಿಡಿಯೋ ನೋಡಿ!

ಸಾಮಾನ್ಯವಾಗಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರರಂಗದ ಕಲಾವಿದರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತೆ ಕೆಲವೊಂದು ಸುದ್ದಿಗಳು ಹರಿದಾಡುವುದು ಸರ್ವೇಸಾಮಾನ್ಯವಾಗಿದೆ. ಅದೇ ರೀತಿ ಒಂದು ಕಾಲದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಾಗಿ ಸುದ್ದಿ ಆಗಿತ್ತು. ನಂತರ ಆ ವಿಚಾರ ನಿಜಕ್ಕೂ ಕೂಡ ನಿಜವಾದ ಸುದ್ದಿ ಆಗಿತ್ತು. ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಹಾಗೂ ದರ್ಶನ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಕೇವಲ … Read more

500 ನೇ ಪೋಸ್ಟ್ ನಲ್ಲಿ ಎಲ್ಲರಿಗೂ ಸರ್ ಪ್ರೈಸ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ನಟ ನಟಿಯರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆಗುವುದು ಸರ್ವೇ ಸಾಮಾನ್ಯ ಆಗಿದೆ.ಅದರಲ್ಲಿ ಕೆಲವೊಬ್ಬರು ಜನರ ಕಣ್ಣಲ್ಲಿ ಮುದ್ದಾದ ಜೋಡಿ ಹಕ್ಕಿಗಳಾಗಿ ಕಾಣಿಸುತ್ತಾರೆ.ಆ ಜೋಡಿಗಳಲ್ಲಿ ಒಂದು ಮುದ್ದಾದ ಜೋಡಿ ರಾಧಿಕಾ ಪಂಡಿತ್ ಮತ್ತು ಯಶ್ ಅವರ ಜೋಡಿ ನೋಡಲು ತುಂಬಾ ಮುದ್ದಾಗಿದ್ದು ಇವರಿಬ್ಬರೂ ಕೂಡ ಚಿತ್ರರಂಗದಲ್ಲಿ ತನ್ನದೇ ಅದ ಛಾಪನ್ನು ಮೂಡಿಸಿದ್ದಾರೆ. ಇವರಿಬ್ಬರು ಒಟ್ಟಿಗೆ ಅಭಿನಯಿಸಿದ ಮೊದಲ ಸಿನಿಮಾ ಮೊಗ್ಗಿನ ಮನಸ್ಸು ಸೂಪರ್ ಹಿಟ್ ಆಗಿ ಅಂದಿನಿಂದಲೇ ಎಲ್ಲೋ ಒಂದು ಕಡೆ ಸೂಪರ್ … Read more

ರಾಕಿ ಭಾಯ್ ಗೆ ಬಂತು ಟಾಲಿವುಡ್ ನಿರ್ಮಾಪಕನಿಂದ ಭರ್ಜರಿ ಆಫರ್; ಯಶ್ ಗೆ ಸಿಕ್ಕಿರುವ ಆಫರ್ ಎಷ್ಟು ಕೋಟಿ ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಹೆಸರನ್ನ ಕೇಳಿದರೆ ಸಾಕು ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುತ್ತದೆ. ಅಭಿಮಾನಿಗಳು ಸಿಳ್ಳೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಇಂದು ಯುನಿವರ್ಸಲ್ ಸ್ಟಾರ್ ಎನಿಸಿಕೊಂಡಿರುವ ರಾಕಿ ಬಾಯ್ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇನ್ನು ಈ ಗೆಲುವಿನ ಕುದುರೆಯನ್ನು ಇಟ್ಟುಕೊಂಡು ಸಿನಿಮಾ ಮಾಡೋಕೆ ಎಲ್ಲಾ ಭಾಷೆಯ ಸಿನಿ ನಿರ್ಮಾಪಕರು ಕಾಯ್ತಾ ಇದ್ದಾರೆ. ರಾಕಿ ಭಾಯ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಎಲ್ಲರನ್ನೂ ಬಹುವಾಗಿ ಕಾಡುತ್ತಿದೆ. ಈಗಾಗಲೇ ಕೆವಿಎನ್ ಪ್ರೊಡಕ್ಷನ್ ನಿರ್ಮಣದಲ್ಲಿ ’ಮಫ್ತಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ … Read more

error: Content is protected !!