NagaSadhu: ಮಹಿಳೆಯರು ಹೇಗೆ ನಾಗ ಸಾಧುಗಳಾಗುತ್ತಾರೆ ಗೊತ್ತಾ? ನಾಗಸಾಧುಗಳ ಬಗ್ಗೆ ಇಲ್ಲಿದೆ ನೋಡಿ ಯಾರಿಗೂ ತಿಳಿಯದ ವಿಚಾರ.

Kannada News ಇಡೀ ವಿಶ್ವ ಇನ್ನೂ ಮಾನವನಾಗೋಕೆ ಪ್ರಯತ್ನ ಪಡುತ್ತಿದ್ದ ಸಂದರ್ಭದಲ್ಲಿ ನಮ್ಮ ದೇಶದ ಸನಾತನ ಹಿಂದೂ ಧರ್ಮ(Hindhu Dharma) ಅದೆಷ್ಟೋ ಧರ್ಮ ಗ್ರಂಥಗಳನ್ನು ಬರೆದಿಟ್ಟಿತ್ತು. ನಮ್ಮ ದೇಶದಲ್ಲಿ ನಡೆಯುತ್ತಿರುವಂತಹ ಆಚರಣೆ ಹಾಗೂ ಪದ್ಧತಿಗಳಿಗೆ ಇನ್ನೂ ಕೂಡ ನಿಜವಾದ ಕಾರಣಗಳೇನು ಎನ್ನುವ ಹುಡುಕುವ ಪ್ರಯತ್ನ ನಡೆದಿದ್ದರೂ ಕೂಡ ಅದಕ್ಕೆ ಉತ್ತರ ಸಿಕ್ಕಿಲ್ಲ. ಅವುಗಳಲ್ಲಿ ಒಂದಾಗಿರುವ ನಾಗಸಾಧುಗಳ(Naga Sadhu) ಬಗ್ಗೆ ಇಂದು ಮಾತನಾಡಲು ಹೊರಟಿದ್ದೇವೆ. ನಾಗ ಸಾಧುಗಳು ಮೈತುಂಬ ವಿಭೂತಿ ಭಸ್ಮವನ್ನು ಬರೆದುಕೊಂಡು ಊರು ತುಂಬಾ ತಿರುಗಾಡುತ್ತಾರೆ ಎನ್ನುವುದನ್ನು … Read more

Chanakya Neethi: ಹೆಂಗಸರು ಈ ಕೆಲಸ ಮಾಡೋವಾಗ ಪುರುಷರು ನೋಡಲೇಬಾರದು!

Chanakya Neethi ನಮ್ಮ ಇತಿಹಾಸದ ಶ್ರೇಷ್ಠ ಹಾಗೂ ಪ್ರಸಿದ್ಧ ಜನಪ್ರಿಯ ಮೇಧಾವಿ ಆಗಿರುವ ಚಾಣಕ್ಯರ(Chanakya) ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರು ಬರೆದಿರುವಂತಹ ಚಾಣಕ್ಯ ಗ್ರಂಥದಿಂದಾಗಿ ಇಂದಿಗೂ ಕೂಡ ಕೆಲವರು ಅದನ್ನು ಅಧ್ಯಯನ ಮಾಡಿ ತಮ್ಮ ಯಶಸ್ವಿ ಜೀವನದ ರಹಸ್ಯವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಅವರೇ ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುವಂತೆ ಹೆಂಗಸರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಬಾರದು, ನೋಡಿದರೆ ಖಂಡಿತವಾಗಿ ಕೆಟ್ಟದ್ದಾಗುತ್ತದೆ. ಹಾಗಿದ್ದರೆ ಅವುಗಳೇನು ಎಂಬುದನ್ನು ತಿಳಿಯೋಣ ಬನ್ನಿ. ಮಹಿಳೆಯರು ಊಟ ಮಾಡುವಾಗ … Read more

Shivarathri: ಶಿವರಾತ್ರಿ ದಿನ ಅಪ್ಪಿ ತಪ್ಪಿಯು ಈ ಕೆಲಸಗಳನ್ನು ಮಾಡಲೇಬಾರದು.

Shivaratri ಪಕ್ಷಿಗಳನ್ನು ಬೇಟೆಯಾಡುವಂತಹ ಬೇಟೆಗಾರ ಕಾಡಿಗೆ ರಾತ್ರಿ ಬೇಟೆಗೆ ಹೋಗಿದ್ದ ಸಂದರ್ಭದಲ್ಲಿ ಸಿಂಹದ ಬಾಯಿಯಿಂದ ತಪ್ಪಿಸಿಕೊಳ್ಳಲು ಮರ ಹತ್ತಿ ನಂತರ ಆ ಬಿಲ್ವಪತ್ರೆಯ ಮರದಿಂದ ಒಂದೊಂದೇ ಬಿಲ್ವದ ಎಲೆಯನ್ನು ಕೆಳಗೆ ಶಿವಲಿಂಗದ ಮೇಲೆ ಹಾಕಿ ನಂತರ ಮಹಾದೇವನ ಕೃಪೆಗೆ ಪಾತ್ರವಾದಂತಹ ಕಥೆಯನ್ನು ನೀವು ಚಿಕ್ಕವಯಸ್ಸಿನಲ್ಲಿ ಕೇಳಿರಬಹುದು. ಆ ಘಟನೆ ನಡೆದಿದ್ದು ಕೂಡ ಶಿವರಾತ್ರಿಯ(Shivarathri) ದಿನದಂದು ಹೀಗಾಗಿ ಶಿವರಾತ್ರಿಯ ದಿನದಂದು ಎಚ್ಚರವಿದ್ದು ಶಿವನ ಪೂಜೆ ಮಾಡುವುದರಿಂದ ಏನೆಲ್ಲಾ ಪುಣ್ಯಗಳಿಸಬಹುದು ಎನ್ನುವುದನ್ನು ನೀವು ಚಿಕ್ಕದಾಗಿ ಈ ಕಥೆಯಿಂದ ಕಲಿತಿರಬಹುದು. ಮಹಾಶಿವರಾತ್ರಿಯ … Read more

Chanakya Neethi: ಮಹಿಳೆಯರನ್ನು ಈ 3 ವಿಚಾರದಲ್ಲಿ ಗೆಲ್ಲಲು ಪುರುಷರಿಂದ ಯಾವತ್ತೂ ಕೂಡ ಸಾಧ್ಯವಿಲ್ಲ. ಚಾಣಕ್ಯರೇ ಹೇಳಿರುವ ಮಾತಿದು.

Chanakya Neethi ಆಚಾರ್ಯ ಚಾಣಕ್ಯರ(Acharya Chanakya) ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಹಾಮಂತ್ರಿ ಆಗಿರುವ ಜೊತೆಗೆ ಸರ್ವ ವಿಚಾರಗಳ ಸಂಪೂರ್ಣ ಮಾಹಿತಿ ಕೂಡ ಅವರಲ್ಲಿತ್ತು. ಮೇಧಾವಿ ಎನ್ನುವ ಪದಕ್ಕೆ ಸರಿಯಾದ ಅರ್ಥವನ್ನು ನೀಡುವಂತಹ ಐತಿಹಾಸಿಕ ವ್ಯಕ್ತಿ ಅವರಾಗಿದ್ದರು. ನಿಜಕ್ಕೂ ಅವರ ಪಾಂಡಿತ್ಯವನ್ನು ಅಳೆಯುವಂತಹ ಮಾಪನವೇ ಇಡೀ ಭೂಮಂಡಲದಲ್ಲಿ ಸಿಗುವುದಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಅವರು ತಮ್ಮ ಚಾಣಕ್ಯ(Chanakya) ನೀತಿಯಲ್ಲಿ ಬರೆದಿರುವಂತಹ ವಿಚಾರಗಳಲ್ಲಿ ಒಂದು ಪ್ರಮುಖ ವಿಷಯದ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಮೂರು ವಿಚಾರಗಳಲ್ಲಿ ಪುರುಷರಿಗೆ … Read more

error: Content is protected !!