Garuda Purana: ಗರುಡ ಪುರಾಣದ ಪ್ರಕಾರ ಹೀಗೆ ಮಾಡಿದರೆ ದುರಾದೃಷ್ಟ ಕೂಡ ಅದೃಷ್ಟವಾಗುತ್ತೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Garuda Purana ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಅತ್ಯಂತ ಪವಿತ್ರವಾದ ಗ್ರಂಥಗಳಿವೆ. ಅವುಗಳಲ್ಲಿ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂವಹನವನ್ನು ಗ್ರಂಥ ರೂಪದಲ್ಲಿ ಗರುಡ ಪುರಾಣ(Garuda Purana) ಎನ್ನುವ ಗ್ರಂಥದ ಮೂಲಕ ದಾಖಲಿಸಲಾಗಿದೆ. ಗರುಡ ಪುರಾಣದಲ್ಲಿ ದುರಾದೃಷ್ಟಗಳನ್ನು ಅದೃಷ್ಟದ ರೂಪದಲ್ಲಿ ಪರಿವರ್ತನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಕೂಡ ಸಾಕಷ್ಟು ವಿವರಣೆಗಳನ್ನು ನೀಡಿದ್ದಾರೆ ಅದರ ಕುರಿತಂತೆ ಸಂಪೂರ್ಣವಾಗಿ ತಿಳಿಯುವ ಮೂಲಕ ನಿಮ್ಮ ಜೀವನದಲ್ಲಿ ಕೂಡ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. … Read more

Ganesha Puja: ವಿಘ್ನ ವಿನಾಶಕ ಗಣೇಶನ ಪೂಜೆಯಲ್ಲಿ ಅಪ್ಪಿತಪ್ಪಿಯು ಈ ವಸ್ತುಗಳನ್ನು ಉಪಯೋಗಿಸಬೇಡಿ.

Ganesha Puja ವಿಜ್ಞಾನ ವಿನಾಶಕ ಗಣೇಶ(Lord Ganesh) ಪ್ರತಿಯೊಂದು ಪೂಜಾ ಕಾರ್ಯಕ್ರಮದಲ್ಲಿ ಪ್ರಥಮವಾಗಿ ಪೂಜಿತ ನಾಗುವಂತಹ ದೈವ. ಹೀಗಾಗಿ ಪುರಾಣ ಗ್ರಂಥಗಳಲ್ಲಿ ಕೂಡ ಗಣೇಶನಿಗೆ ಮೊದಲ ಪೂಜೆ ಏನು ನೆರವೇರಿಸಬೇಕು ಎನ್ನುವುದು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿದೆ ಎಂಬುದಾಗಿ ಸಾಕಷ್ಟು ಬಾರಿ ಉಲ್ಲೇಖಿತವಾಗಿದೆ ಆದರೆ ಪೂಜೆಯ ಸಂದರ್ಭದಲ್ಲಿ ಕೆಲವೊಂದು ರೀತಿ ನಿಯಮಗಳನ್ನು ಕೂಡ ಪಾಲಿಸಬೇಕಾಗಿರುತ್ತದೆ. ಹೌದು ಪೂಜೆಯನ್ನು ಕೇವಲ ದೀಪ ಹಚ್ಚಿ ಕೈಮುಗಿದು ಪೂಜೆ ಮಾಡುವುದು ಅಷ್ಟೊಂದು ಸಮಂಜಸಕರವಾದ ಪ್ರಾರ್ಥನೆ ಆಗಿರುವುದಿಲ್ಲ ಅದಕ್ಕೆ ಆದ ರೀತಿಯಲ್ಲಿ ಮಹತ್ವವನ್ನು … Read more

Goddess Lakshmi: ಮನೆಗೆ ತೆಗೆದುಕೊಂಡು ಬನ್ನಿ ಲಕ್ಷ್ಮೀದೇವಿಯ ಈ ಪ್ರಿಯವಾದ ವಸ್ತು. ಮನೆಯಲ್ಲಿ ಹಣದ ಹೊಳೆ ನಿಲ್ಲೋದೇ ಇಲ್ಲ.

Goddess Lakshmi ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಹಿಂದುಗಳ ದೇವರ ಸಾಲಿನಲ್ಲಿ ಲಕ್ಷ್ಮಿ ದೇವಿಗೆ ವಿಶೇಷವಾದ ಸ್ಥಾನವಿದೆ. ಶ್ರೀಮನ್ನಾರಾಯಣನ ಪತ್ನಿಯಾಗಿದ್ದು ಸಾಕಷ್ಟು ಬೇರೆ ಬೇರೆ ಅವತಾರಗಳನ್ನು ಕೂಡ ಎತ್ತಿ ಭೂಮಿಯಲ್ಲಿ ಧರ್ಮವನ್ನು ಪ್ರಸಾದಿಸುವಂತಹ ಕೆಲಸವನ್ನು ಅವರ ಅವತಾರಗಳು ಮಾಡುವೆ ಎನ್ನುವುದನ್ನು ಕೂಡ ನಾವು ಇತಿಹಾಸ ಗ್ರಂಥಗಳಲ್ಲಿ ಓದುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸಂಪತ್ತಿನ ಅಧಿದೇವತೆ ಎನ್ನುವುದಾಗಿ ಕೂಡ ಲಕ್ಷ್ಮಿ ದೇವಿಯನ್ನು ಕರೆಯಲಾಗುತ್ತದೆ. ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲಸಲಿ ಎನ್ನುವುದಾಗಿ ಪ್ರತಿಯೊಬ್ಬ ಬಡವರು ಹಾಗೂ ಮಾಧ್ಯಮ … Read more

Hindu Culture: ಈ ವಸ್ತುಗಳನ್ನು ದಾನ ಮಾಡಿದರೆ ನಿಮ್ಮ ದುರಾದೃಷ್ಟ ಎಲ್ಲವೂ ಕೂಡ ಕಳೆದು ಹೋಗುತ್ತದೆ.

Hindu Culture ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ಸಾಕಷ್ಟು ಕೆಲಸಗಳನ್ನು ಮಾಡುವುದರಿಂದಾಗಿ ಅದಕ್ಕೆ ಅದರದ್ದೇ ಆದ ಮಹತ್ವದಿಂದ ಪುಣ್ಯ ಸಂಪಾದನೆಯನ್ನು ಮಾಡಬಹುದು. ಇನ್ನು ಬೆಳಗ್ಗೆ ಎದ್ದು ಸ್ನಾನದಿಗಳನ್ನು ಪೂಜಾರಿಗಳನ್ನು ಮುಗಿಸಿಕೊಂಡು ನೀವು ಬಡವರಿಗೆ ಈ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಪುಣ್ಯ ಸಂಪಾದನೆ ಆಗುತ್ತದೆ ಎಂಬುದಾಗಿ ಉಲ್ಲೇಖವಿದೆ ಬನ್ನಿ ಅದರ ಕುರಿತಂತೆ ವಿವರವಾಗಿ ತಿಳಿಯೋಣ. ನೀರನ್ನು ದಾನ ಮಾಡುವುದು: ಯಾರಾದರೂ ಆಯಾಸದಿಂದ ಬಳಲಿ ನೀರಿಗಾಗಿ ಪರದಾಡುತ್ತಿರುವಂತಹ ಬಡವರನ್ನು ಅಥವಾ ಭಿಕ್ಷುಕರನ್ನು ಕಂಡರೆ ಅವರಿಗೆ ಬಾಯಾರಿಕೆಯನ್ನು ಪರಿಹರಿಸಿಕೊಳ್ಳಲು … Read more

Mantralaya Temple: ಮಂತ್ರಾಲಯ ದೇವಸ್ಥಾನದಲ್ಲಿ ಕೇವಲ ಒಂದು ತಿಂಗಳಿನಲ್ಲಿ ಒಟ್ಟಾದ ಕಾಣಿಕೆ ಹಣ ಎಷ್ಟು ಗೊತ್ತಾ?

Mantralaya Temple ನಮ್ಮ ಭಾರತ ದೇಶ ಎನ್ನುವುದು ಸನಾತನ ಹಿಂದೂ(Sanathan Hindu) ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಿರುವಂತಹ ದೇಶವಾಗಿದ್ದು ಇಲ್ಲಿ ದೇವಸ್ಥಾನಗಳನ್ನು ಹಾಗೂ ಸನಾತನ ಧರ್ಮವನ್ನು ಆಚರಿಸುವಂತಹ ಸ್ವಾಮೀಜಿಗಳನ್ನು ಕೂಡ ಹೆಚ್ಚಾಗಿ ಆಚರಿಸುತ್ತಾರೆ. ಅದರಲ್ಲಿಯೂ ಕೆಲವರು ದೈವಾಂಶ ಸಂಭೂತರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಮುಖವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಹಿಂದುಗಳ ಪವಿತ್ರ ಪುಣ್ಯಕ್ಷೇತ್ರವಾಗಿರುವಂತಹ ಮಂತ್ರಾಲಯದ ರಾಘವೇಂದ್ರ(Mantralaya Raghavendra Swamy) ರಾಯರ ದೇವಸ್ಥಾನದ ಬಗ್ಗೆ. ಅವರ ಕೃಪಾಕಟಾಕ್ಷ ಇದ್ದರೆ ಎಂತಹ ಕಠಿಣ ಕೆಲಸವನ್ನಾದರೂ ಮಾಡಬಹುದು … Read more

Mahadeva: ಪ್ರತಿ ಸೋಮವಾರ ಹೀಗೆ ಮಾಡುವುದರಿಂದ ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

Mahadeva ಪ್ರತಿಯೊಬ್ಬರೂ ಕೂಡ ಭಕ್ತಿಯ ಮೇಲೆ ನಂಬಿಕೆಯನ್ನು ಇಟ್ಟರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಾಗಿ ನಮ್ಮ ಪೂರ್ವಜರು ಹೇಳುತ್ತಾರೆ. ಈ ಹಾದಿಯನ್ನು ಅನುಸರಿಸುವ ಮೂಲಕ ಸಾಕಷ್ಟು ಜನರು ಲಾಭವನ್ನು ಪಡೆದುಕೊಂಡವರು ಯಶಸ್ಸನ್ನು ಪಡೆದುಕೊಂಡರು ಕೂಡ ನಮ್ಮ ನಡುವೆ ಇದ್ದಾರೆ ಇನ್ನು ಪ್ರತಿ ಸೋಮವಾರ ಶಿವನಿಗೆ ಅತ್ಯಂತ ನೆಚ್ಚಿನ ದಿನವಾಗಿದ್ದು ಈ ದಿನದಂದು ನೀವು ಮಾಡುವಂತಹ ಕೆಲವು ಕೆಲಸಗಳು ಶಿವನ ಮೆಚ್ಚುಗೆಗೆ ಪಾತ್ರವಾಗಿ ಅದರಿಂದ ಮಹಾದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಬೀರುವುದರಿಂದ ನೀವು ಜೀವನದಲ್ಲಿ ಉನ್ನತಿಯನ್ನು ಕೂಡ … Read more

Devotion: ನಿಮ್ಮ ಮನೆಯಲ್ಲಿ ಈ ದೇವರ ಮೂರ್ತಿಗಳು ಇದ್ದರೆ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ.

God Statue ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸುವುದು ಅಥವಾ ದೇವರ ಪೂಜೆಯಿಂದ(Pooje) ದಿನವನ್ನು ಪ್ರಾರಂಭಿಸುವ ಅಭ್ಯಾಸವನ್ನು ರೂಡಿಸಿಕೊಳ್ಳುತ್ತಾರೆ. ಇದು ಧಾರ್ಮಿಕವಾಗಿ ನೋಡುವುದಾದರೆ ಖಂಡಿತವಾಗಿ ಒಳ್ಳೆಯ ಆರಂಭವೇ ಸರಿ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಕೂಡ ನಕಾರಾತ್ಮಕ ಶಕ್ತಿಗಳು ಇದ್ದೇ ಇರುತ್ತವೆ ದೇವರ ಪೂಜೆ ಹಾಗೂ ದೇವರ ಸ್ಮರಣೆಯಿಂದಾಗಿ ಅವುಗಳು ನಿಮ್ಮ ಜೀವನ ಹಾಗೂ ಮನೆ ಎರಡರಿಂದ ಕೂಡ ದೂರ ಹೋಗುತ್ತವೆ. ಪುರಾಣ ಶಾಸ್ತ್ರಗಳ ಪ್ರಕಾರ ಯಾವ ರೀತಿಯ ದೇವರ ಮೂರ್ತಿಗಳನ್ನು ಮನೆಯಲ್ಲಿ ಇಟ್ಟು … Read more

Garuda Purana: ಜೀವನದ ನಂತರ ಮೋಕ್ಷವನ್ನು ಸಾಧಿಸಲು ಗರುಡ ಪುರಾಣದ ಪ್ರಕಾರ ಈ 3 ನಿಯಮಗಳನ್ನು ಪಾಲಿಸಬೇಕು.

Garuda Purana ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂಭಾಷಣೆಯನ್ನೇ ಗರುಡ ಪುರಾಣವನ್ನಾಗಿ ಮಾಡಲಾಗಿದೆ ಎಂಬುದಾಗಿ ಹಿಂದೂ ಸಂಸ್ಕೃತಿಗಳ ಪ್ರಕಾರ ನಂಬಲಾಗುತ್ತಿದ್ದು ಇದರಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಿದರೆ ಜೀವನದ ನಂತರ ಮೋಕ್ಷವನ್ನು ಸುಲಭವಾಗಿ ಪ್ರಾಪ್ತಿ ಆಗುವಂತೆ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ತಿಳಿಸಲಾಗಿದ್ದು ಆ ಕೆಲಸಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ದಾನ ಧರ್ಮಗಳನ್ನು ಹೆಚ್ಚಾಗಿ ಜೀವಿತಾವಧಿಯಲ್ಲಿ ಮಾಡಬೇಕು ಎಂಬುದಾಗಿ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಸಂಪತ್ತು ಹಾಗೂ ಸಮೃದ್ಧಿಯ ದೇವತೆಯಾಗಿರುವ ಲಕ್ಷ್ಮಿ ದೇವಿ ಇದರಿಂದ ಪ್ರಸನ್ನಳಾಗಿ ನಿಮ್ಮ ಹಲವಾರು ಪಾಪ … Read more

Morning Mantra: ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರಗಳನ್ನು ಹೇಳಿದರೆ ನಿಮಗೆ ಒಳ್ಳೆಯದಾಗುತ್ತದೆ. ತಪ್ಪದೆ ಈ ಮಂತ್ರಗಳನ್ನು ಪಠಿಸಿ.

Morning Mantra ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡುವ ಮೂಲಕ ನಾವು ಆ ದಿನವನ್ನು ಶುಭವಾಗಿ ಪರಿವರ್ತಿಸಬಹುದು ಎಂಬುದಾಗಿ ಧಾರ್ಮಿಕ ಶಾಸ್ತ್ರಗಳ(Religious Rules) ಮೂಲಕ ಕೆಲವೊಂದು ವಿಚಾರಗಳ ಉಲ್ಲೇಖದಿಂದ ನಾವು ನಂಬಬಹುದಾಗಿದೆ. ಬನ್ನಿ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ಮಂತ್ರಗಳನ್ನು ಹೇಳುವ ಮೂಲಕ ನಾವು ನಮ್ಮ ದಿನವನ್ನು ಚೆನ್ನಾಗಿ ಇರಿಸಿಕೊಳ್ಳಬಹುದು ಅದರ ಬಗ್ಗೆ ತಿಳಿದುಕೊಳ್ಳೋಣ. ಮೊದಲನೇದಾಗಿ ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತಿಃ ಕರಮೂಲೆ ಸ್ಥಿತ ಗೌರಿ ಪ್ರಭಾತೆ ಕರದರ್ಶನಂ. ಇದರ ಅರ್ಥ ನಿಮ್ಮ ಕರಗಳಲ್ಲಿಯೇ … Read more

Chanakya Meeting: ಮನೆಯಲ್ಲಿ ಲಕ್ಷ್ಮಿ, ಕೋಪಿಸಿಕೊಂಡಿದ್ದಾಳೆ ಎನ್ನುವುದಕ್ಕೆ ಇವೆ ಸೂಚನೆಗಳು! ಇಂದೇ ಸರಿ ಮಾಡಿಕೊಳ್ಳಿ

Chanakya Neethi ಚಾಣಕ್ಯರು ತಮ್ಮ ಚಾಣಕ್ಯ ನೀತಿ(Chanakya Neethi) ಗ್ರಂಥಗಳಿಂದ ಇಂದಿನ ಯುವ ಜನತೆಗೂ ಕೂಡ ಪರಿಸ್ಥಿತಿಗೆ ಅನುಕೂಲವಾಗುವಂತಹ ತಿಳುವಳಿಕೆಗಳನ್ನು ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಮನೆಯಿಂದ ಲಕ್ಷ್ಮಿ(Lakshmi) ಹೊರ ಹೋಗುತ್ತಿದ್ದರೆ ಅದರ ಲಕ್ಷಣವನ್ನು ಕೂಡ ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದು ಅದರ ಕುರಿತು ತಿಳಿಯೋಣ ಬನ್ನಿ. ಮೊದಲನೇದಾಗಿ ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ ಅದನ್ನು ಬದಲಾಯಿಸಿ ಯಾಕೆಂದರೆ ಒಡೆದ ಕನ್ನಡಿಯನ್ನು ಅಪಶಕುನವಾಗಿದ್ದು ಲಕ್ಷ್ಮೀದೇವಿ(Lakshmi Devi) ಮುನಿಸಿಕೊಂಡಿದ್ದಾಳೆ ಎನ್ನುವ ಪ್ರತೀಕವಾಗಿದೆ. ಹೀಗಾಗಿ ಮೊದಲು ಸರಿಯಾಗಿರುವ ಕನ್ನಡಿಯನ್ನು ಅದರ … Read more

error: Content is protected !!