ಉರಿಮೂತ್ರ ನಿವಾರಿಸುವ ಜೊತೆಗೆ ಮೂತ್ರದಲ್ಲಿನ ಕಲ್ಲು ಕರಗಿಸುವ ಕಲ್ಲಂಗಡಿ!
ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸುತ್ತಾರೆ, ಕಲ್ಲಂಗಡಿ ದೇಹಕ್ಕೆ ತಂಪು ನೀಡುವುದರ ಜತೆಗೆ ದೇಹದಲ್ಲಿನ ಕೆಲವೊಂದು ಸಮಸ್ಯೆಗಳಿಗೆ ನಿಯಂತ್ರಣ ಹಾಕುತ್ತದೆ. ಹೌದು ಕಲ್ಲಂಗಡಿ ಹಣ್ಣು ಸೇಚನೆಯಿಂದ ದೇಹಕ್ಕೆ ಎಷ್ಟೆಲ್ಲ ಲಾಭವಿದೆ ಹಾಗೂ ಇದರಲ್ಲಿರುವಂತ ಔಷದಿ ಗುಣಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ಮೊದಲನೆಯದಾಗಿ ಉರಿ ಮೂತ್ರ ನಿವಾರಣೆಗೆ ಹೇಗೆ ಸಹಕಾರಿ ಅನ್ನೋದನ್ನ ತಿಳಿಯೋಣ, ಎರಡರಿಂದ ನಾಲ್ಕು ಚಮಚಗಳಷ್ಟು ಕಲ್ಲಂಗಡಿಯ, ಬೀಜಗಳನ್ನು ಅಕ್ಕಿ ತೊಳೆದ ಎರಡನೆಯ ನೀರಿನಲ್ಲಿ ಅರೆದು ಸೋಸಿ, ಆ ನೀರನ್ನು ದಿನಕ್ಕೆ ಎರಡು … Read more