ಬಡತನವನ್ನು ಮೆಟ್ಟಿ ನಿಲ್ಲಬೇಕು ಎನ್ನುವಷ್ಟರಲ್ಲಿ ವಿಧಿ ಆಟ. ಸ ತ್ತ ಮೇಲು ಜೀವಂತ ಈ ಪುಟ್ಟ ಬಾಲಕಿ !!

ಪಾಲಕರು ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಕಾಲ ಮೇಲೆ ತಾವು ನಿಂತು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಆಶಿಸುತ್ತಿರುತ್ತಾರೆ ಅಂತಯೇ ಮಕ್ಕಳು ಕೂಡ ಉಜ್ವಲ ಭವಿಷ್ಯದ ಕನಸು ಕಂಡು ಸಾಗುತ್ತಿರುತ್ತಾರೆ. ಚಿಕ್ಕ- ಪುಟ್ಟ ವಯಸ್ಸಿನಲ್ಲಿ ಸಾ-ವು ಬಂದರೆ ಬಹಳವೇ ನೋವು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿಯಲ್ಲಿ ಪಿಯು ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ಆಕೆಯ ಹೆಸರು ಎಸ್. ಹೆಚ್. ರಕ್ಷಿತಾ ಬಾಯಿ. ತಂದೆ ಶೇಖರ್ ನಾಯ್ಕ; ತಾಯಿ ಲಕ್ಷ್ಮೀ ಬಾಯಿ. 17ರ ವಯಸ್ಸಿನ ರಕ್ಷಿತಾಬಾಯಿ ಚಿಕ್ಕಮಗಳೂರಿನ … Read more

error: Content is protected !!