Virendra Sehwag: ಒಡಿಸ್ಸಾದ ರೈಲು ಅಪ’ ಘಾತದಲ್ಲಿ ಮಡಿದಿರುವ ಮನೆಯವರ ಮಕ್ಕಳಿಗೆ ವೀರೇಂದ್ರ ಸೆಹ್ವಾಗ್ ಮಾಡಲು ಹೊರಟಿರುವುದೇನು?

Virendra Sehwag ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿರುವಂತಹ ವೀರೇಂದ್ರ ಸೆಹ್ವಾಗ್(Virendra Sehwag) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಸುದ್ದಿ ಮಾಡುತ್ತಾರೆ. ಹೌದು ಕ್ರಿಕೆಟ್ ನಿಂದ ನಿವೃತ್ತಿ ಆದ ನಂತರ ವೀರೇಂದ್ರ ಸೆಹ್ವಾಗ್ ರವರು ಸಂಪೂರ್ಣವಾಗಿ ಕಾಮಂಟೇಟರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಕಪ್ಪು ಕಳಂಕ ಎಂದು ಅನಿಸಿಕೊಂಡಿರುವ ರೈಲು ದುರಂತ ನಡೆದಿರುವುದು ನಿಮಗೆಲ್ಲರಿಗೂ ತಿಳಿದಿದೆ. 280ಕ್ಕೂ … Read more

error: Content is protected !!