ಚಪ್ಪಲಿ ಎಸೆದವರ ವಿರುದ್ಧ ಹುಬ್ಬಳ್ಳಿಯಲ್ಲಿ ನಿಂತು ಡಿ ಬಾಸ್ ಓಪನ್ ಚಾಲೆಂಜ್ ಹಾಕಿ ಹೇಳಿದ್ದೇನು ಗೊತ್ತಾ..

Actor Darshan Slipper Incident about Story” ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಬರುವ 25 ವರ್ಷಗಳಿಂದಲೂ ಕೂಡ ತಮ್ಮ ನಟನೆ ಹಾಗೂ ಸಿನಿಮಾಗಳ ಮೂಲಕ ಕೊಡುಗೆಯನ್ನು ನೀಡಿಕೊಂಡು ಬರುತ್ತಿರುವಂತಹ ಘನವೆತ್ತ ನಟ. ಅವರಿಗೆ ಹೊಸಪೇಟೆಯಲ್ಲಿ ಕೆಲವು ಕಿಡಿಗೇಡಿಗಳು ಚಪ್ಪಲಿ ಎಸೆದಿರುವುದರ ಕುರಿತಂತೆ ಇಡೀ ಕನ್ನಡ ಚಿತ್ರರಂಗವೇ ಒಗ್ಗಟ್ಟಾಗಿ ನಿಂತು ಡಿ ಬಾಸ್ ಅವರಿಗೆ ಬೆಂಬಲವನ್ನು ಸೂಚಿಸಿ, ತಪ್ಪಿತಸ್ಥರನ್ನು ಸೆರೆ ಹಿಡಿಯಬೇಕು ಎಂಬುದಾಗಿ ಆಗ್ರಹಿಸಿತ್ತು. ಇನ್ನು ಈ ವಿಚಾರದ ಕುರಿತಂತೆ ಸ್ಥಳದಲ್ಲಿ ಚಾಲೆಂಜಿಂಗ್ ಸ್ಟಾರ್ … Read more

error: Content is protected !!