Appu ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಜಾಹೀರಾತಿಗಾಗಿ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಪರ್ಫೆಕ್ಟ್ ಆಲ್ರೌಂಡರ್(All Rounder) ಆಗಿದ್ದರು ಎಂದರೆ ತಪ್ಪಾಗಲಾರದು. ನಟನೆ ನೃತ್ಯ ಹಾಗೂ ಸಾಹಸ ದೃಶ್ಯಗಳಲ್ಲಿ ಯಾವುದೇ ಡ್ಯೂಪ್(Dupe) ಇಲ್ಲದೆ ಭಾಗವಹಿಸುವುದು ಅಪ್ಪು ಅವರ ವಿಶೇಷತೆಯನ್ನು ಉಳಿದೆಲ್ಲ ನಟರಿಗಿಂತ ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತಿತ್ತು. ಇದಕ್ಕಾಗಿ ಅವರ ಅಭಿಮಾನಿಗಳಲ್ಲಿ ಅಪ್ಪು ಅವರ ಬಗ್ಗೆ ವಿಶೇಷವಾದ ಪ್ರೀತಿ ಹಾಗೂ ಗೌರವ ಇತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. … Read more

Puneeth Rajkumar ದಾಖಲೆ ಮಾಡಲು ಹೊರಟ ಅಪ್ಪು ಅಭಿಮಾನಿಗಳು! ಅಪ್ಪುನೇ ಇನ್ಮೇಲೆ ನಂಬರ್ ಒನ್.

Puneeth Rajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ವರ್ಷಗಳು ಕಳೆದರೂ ಕೂಡ ನಿಜಕ್ಕೂ ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅಜರಾಮರನಾಗಿ(Immortal) ಉಳಿದುಕೊಂಡಿದ್ದಾರೆ. ಅವರು ಮಾಡಿರುವ ಕೆಲಸದಿಂದ ಸೂರ್ಯ ಚಂದ್ರ ಇರುವ ತನಕ ಕನ್ನಡಿಗರ ಮನಸ್ಸಿನ ಆಳದಲ್ಲಿ ಸದಾ ಕಾಲ ಜೀವಂತವಾಗಿರುತ್ತಾರೆ. ಪರದೆಯ ಮೇಲೆ ನಟಿಸಿರುವ ಹಲವಾರು ಹೀರೋಗಳನ್ನು ನಾವು ನೋಡಿರಬಹುದು ಆದರೆ ನಿಜ ಜೀವನದಲ್ಲಿ ಕೂಡ ಸಮಾಜ ಮುಖಿ(Social Welfare) ಕೆಲಸ ಮಾಡುವ ಮೂಲಕ ಹೀರೋ ಆದವರು ನಮ್ಮೆಲ್ಲರ ನೆಚ್ಚಿನ ಅಪ್ಪು … Read more

Puneeth Rajkumar ಅಪ್ಪು ತಮ್ಮ ಹುಟ್ಟಿದ ಹಬ್ಬಕ್ಕೆ ಪ್ರತಿ ವರ್ಷ ಏನು ಮಾಡುತ್ತಿದ್ದರು ಗೊತ್ತಾ? ಅದಕ್ಕೆ ಅವರಿಗೆ ಕರ್ನಾಟಕ ರತ್ನ ಸಿಕ್ಕಿರೋದು.

Power Star Puneeth Rajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿನಿಮಾ ಪರದೆಯ (Screen) ಮೇಲೆ ಕನ್ನಡ ಚಿತ್ರರಂಗಕ್ಕೆ ನೀಡಿದಷ್ಟೇ ಕೊಡುಗೆಯನ್ನು ತಮ್ಮ ಸ್ವಂತ ದುಡ್ಡಿನಲ್ಲಿ ಜನಪರ ಸೇವೆಗಳನ್ನು ಮಾಡುವ ಮೂಲಕ ಸಮಾಜಮುಖಿಯಾಗಿ(Social Welfare) ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ತಾವು ಬದುಕಿರುವವರೆಗೂ ಕೂಡ ತಾವು ಮಾಡಿರುವಂತಹ ಜನಪರ ಸೇವೆಗಳನ್ನು ಒಮ್ಮೆ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರಚಾರಕ್ಕಾಗಿ ಎಲ್ಲಿಯೂ ಕೂಡ ಬಹಿರಂಗ ಮಾಡಲಿಲ್ಲ. ಇದು ಅವರ ದೊಡ್ಡ ಮನಸ್ಸಿನ ಗುಣವನ್ನು ಸಾಬೀತುಪಡಿಸುತ್ತದೆ ಎಂಬುದಾಗಿ … Read more

ಎಕ್ಸಾಮ್ ನಲ್ಲಿ ಅಪ್ಪು ಮಗಳು ಪಡೆದ ಅಂಕ ಎಷ್ಟು ಗೊತ್ತಾ? ಇಡೀ ಕರುನಾಡೆ ಕಾದಿದ್ದ ವಿಷಯ ಕೊನೆಗೂ ಬಹಿರಂಗ.

actor puneeth rajkumar: ಪವರ್ ಸ್ಟಾರ್ (Powerstar) ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ವರ್ಷಕ್ಕೂ ಮೀರಿ ದಿನಗಳು ಕಳೆದಿದ್ದರೂ ಕೂಡ ಅವರ ನೆನಪು ಇಂದಿಗೂ ಕೂಡ ಸದಾ ಕಾಲ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಕರ್ನಾಟಕ ರಾಜ್ಯದ ಅತ್ಯಂತ ಉನ್ನತ ಪ್ರಶಸ್ತಿ ಯಾಗಿರುವ ಕರ್ನಾಟಕ ರತ್ನ ಪ್ರಶಸ್ತಿಗೆ ಮರಣೋತ್ತರವಾಗಿ ಭಾಜನರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವಂತಹ ಜನಪರ ಕಾರ್ಯಗಳು ನಿಜಕ್ಕೂ ಅವರನ್ನು ದೇವರನ್ನಾಗಿ ಮಾಡುತ್ತದೆ. ಅಪ್ಪು ಅವರನ್ನು ನೋಡಲು … Read more

ಕರ್ನಾಟಕದಲ್ಲಿ ಅತ್ಯಂತ ದುಬಾರಿ ಸಿಂಗರ್ ಆಗಿದ್ದ ಪುನೀತ್ ರಾಜಕುಮಾರ್ ಒಂದು ಹಾಡಿಗಾಗಿ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Puneeth Rajkumar singing: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ನಿಜವಾದ ಆಲ್ರೌಂಡರ್ (All Rounder ) ಆಗಿದ್ದರು ಎಂದರೆ ತಪ್ಪಾಗಲಾರದು. ಯಾಕೆಂದರೆ ಅಪ್ಪು ಅವರು ಒಬ್ಬ ನಿರ್ಮಾಪಕನಾಗಿ ನಾಯಕ ನಟನಾಗಿ ಕಿರುತೆರೆಯ ನಿರೂಪಕನಾಗಿ ಹಾಗೂ ಗಾಯಕನಾಗಿಯೂ ಕೂಡ ಕನ್ನಡ ಚಿತ್ರರಂಗದಲ್ಲಿ ಮಿಂಚು ಹರಿಸಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ಕನ್ನಡ ಚಿತ್ರರಂಗದಲ್ಲಿ ಹರಡಿರುವ ಆದರ್ಶಗಳು ಇನ್ನು ಹಲವಾರು ವರ್ಷಗಳ ಕಾಲ ಕೂಡ ಜೀವಂತ ಇರುತ್ತದೆ. ಒಬ್ಬ ನಿರ್ಮಾಪಕರಾಗಿ ಅವರು ತಮ್ಮ … Read more

ಶಿವಣ್ಣನ ವೇದ ಸಿನಿಮಾದಲ್ಲಿ ಅಪ್ಪು ಎಂಟ್ರಿ. ಏನಿದು ಹೊಸ ಸುದ್ಧಿ?

Puneet rajkumar in veda movie : ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಹಾಗೂ ಅವರ ಪತ್ನಿಯಾಗಿರುವ ಗೀತಕ್ಕ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ವೇದ ಸಿನಿಮಾ ಶಿವಣ್ಣ ಅವರ 125 ಸಿನಿಮಾ ಆಗಿದ್ದು ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಜನಭರಿತ ಪ್ರದರ್ಶನವನ್ನು ಕಾಣುತ್ತಿದೆ. ನಿಜಕ್ಕೂ ಇದೊಂದು ಅತ್ಯುನ್ನತ ಸಾಮಾಜಿಕ ಸಂದೇಶವನ್ನು ಹೊಂದಿರುವಂತಹ ಹಾಗೂ ಸಮಾಜದಲ್ಲಿ ಈಗ ನಡೆಯುತ್ತಿರುವಂತಹ ಕೆಲವೊಂದು ವಿಚಾರಗಳ ವಿರುದ್ಧ ಧ್ವನಿಯೆತ್ತುವಂತಹ ಕಾರ್ಯವನ್ನು ಈ ಸಿನಿಮಾ ಮಾಡಿದೆ ಎಂದರೆ ತಪ್ಪಾಗಲಾರದು. ಕೇವಲ ಜನರ … Read more

ದರ್ಶನ್ ಅಭಿಮಾನಿಗಳ ವಿರುದ್ಧ ಗುಡುಗಿದ ಯುವರಾಜ್ ಈಗ ಹೇಳುತ್ತಿರುವುದೇನು ಗೊತ್ತಾ?

Yuvarajkumar about darshan : ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧವಾಗಿ ನಡೆದಿರುವಂತಹ ಕೃತ್ಯ ಕನ್ನಡ ಚಿತ್ರರಂಗದ ಎಲ್ಲರ ಮನಸ್ಸಿನಲ್ಲಿ ಕೂಡ ಬೇಸರವನ್ನು ತರಿಸಿದೆ ಆದರೆ ಈ ಪ್ರಕರಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಶಾಮೀಲಾಗಿದ್ದಾರೆ ಎಂಬುದಾಗಿ ಯಾವುದೇ ಸರಿಯಾದ ಸಾಕ್ಷಾಧಾರಗಳು ಇಲ್ಲದೆ ಆರೋಪ ಮಾಡುತ್ತಿರುವುದು ಎಲ್ಲರ ಬೇಸರಕ್ಕೂ ಕೂಡ ಕಾರಣವಾಗಿದೆ. ಅದರಲ್ಲೂ ಇದರ ಬಗ್ಗೆ ರಾಘವೇಂದ್ರ ರಾಜಕುಮಾರ್ ಅವರ ಮಗನಾಗಿರುವ ಯುವರಾಜ್ ಕುಮಾರ್ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೊಸಪೇಟೆಯಲ್ಲಿ … Read more

ನಿನ್ನೆ ಹೊಸಪೇಟೆಯಲ್ಲಿ ಡಿ ಬಾಸ್ ಗೆ ಚಪ್ಪಲಿ ಏಟು! ನಿಜಕ್ಕೂ ನಡೆದ ಘಟನೆ ಏನು ಗೊತ್ತಾ?

Slipper shot to darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅಭಿಮಾನಿಗಳ ಪ್ರೀತಿ ಎನ್ನುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಯಾರು ಕೈ ಬಿಟ್ಟರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಕೈಬಿಡುವುದಕ್ಕೆ ಸಾಧ್ಯವೇ ಇಲ್ಲ ಎನ್ನಬಹುದು. ಆದರೆ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಸಾಂಗ್ ಆಗಿರುವ ಬೊಂಬೆ ಬೊಂಬೆ ಸಾಂಗ್ … Read more

ರಶ್ಮಿಕಾ ಮಂದಣ್ಣ ಬ್ಯಾನ್ ಕುರಿತಂತೆ ಶಿವಣ್ಣ ಹೇಳಿದ್ದೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಪ್ರೇಕ್ಷಕರು ರಶ್ಮಿಕಾ ಮಂದಣ್ಣ ಅವರನ್ನು ನೋಡಿದರೆ ಖಂಡಿತವಾಗಿ ಯಾವ ರೀತಿಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ ಎಂಬುದನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿಯೇ ನೋಡಿರುತ್ತೀರಿ. ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಸಿನಿಮಾದಿಂದಲೇ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ ರಶ್ಮಿಕ ಮಂದಣ್ಣ ಅದೇ ಸಿನಿಮಾದ ಮೂಲಕವೇ ಎಲ್ಲರಿಗೂ ಪರಿಚಿತರಾಗುತ್ತಾರೆ. ಹೇಗಿದ್ದರೂ ಕೂಡ ಇತ್ತೀಚಿಗಷ್ಟೇ ನಡೆದ ಹಿಂದಿ ಸಂದರ್ಶನ ಒಂದರಲ್ಲಿ ಈ ಚಿತ್ರದ ಹಾಗೂ ಚಿತ್ರತಂಡದ ಬಗ್ಗೆ ನಿರ್ಲಕ್ಷವಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. … Read more

ಅಪ್ಪು ಖುಷಿಯಾದಾಗ ಹಾಡುತ್ತಿದ್ದ ಹಿಂದಿ ಹಾಡು ಯಾವುದು ಗೊತ್ತಾ? ಚಿಂದಿ ವಿಡಿಯೋ ಇಲ್ಲಿದೆ ನೋಡಿ!

Appu singing video : ಕನ್ನಡ ಚಿತ್ರರಂಗದಲ್ಲಿ ನಾಯಕ ನಿರ್ಮಾಪಕ ಹಾಗೂ ರಿಯಾಲಿಟಿ ಶೋ ಕಾರ್ಯಕ್ರಮಗಳ ನಿರೂಪಕನಾಗಿ ಕೂಡ ಸವ್ಯಸಾಚಿಯಾಗಿ ಕಾಣಿಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಳೆದ ವರ್ಷದ ಅಕ್ಟೋಬರ್ 29 ರಂದು ನಮ್ಮನ್ನೆಲ್ಲಾ ಕೇವಲ 46 ವರ್ಷ ವಯಸ್ಸಿನಲ್ಲಿ ಅಕಾಲಿಕವಾಗಿ ಅಗಲಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ ಫಿಟ್ನೆಸ್ ಐಕಾನ್ ಕೂಡ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಇಷ್ಟೊಂದು ಚಿಕ್ಕವಯಸ್ಸಿಗೆ ಬಿಟ್ಟು ಹೋಗುತ್ತಾರೆ ಎಂಬುದನ್ನು ಯಾರು ಕೂಡ ನಂಬಲು ಸಾಧ್ಯವಿಲ್ಲ. … Read more

error: Content is protected !!