ಇಡೀ ರಾತ್ರಿ ಗಂಡನ ಶ’ವದ ಪಕ್ಕ ಕುಳಿತುಕೊಂಡು ಡವ್ ಮಾಡಿದ ಪತ್ನಿ. ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ ಮಾಂಗಲ್ಯ ಸರದ ಹಿಂದಿತ್ತು ಬೆಚ್ಚಿ ಬೀಳುವಂತಹ ರಹಸ್ಯ

ಆಂಧ್ರಪ್ರದೇಶದ ಚಿತ್ತೂರು ಮೂಲದ ಶಂಕರ್ ರೆಡ್ಡಿ ಎಂಬ ಪುರುಷನ ಕೊ’ಲೆ ಪ್ರಕರಣ ಇದೀಗ ರೋಚಕ ತಿರುವು ಪಡೆದಿದೆ. ಶಂಕರ್ ರೆಡ್ಡಿಯ ಒಳ ಉಡುಪಿನಲ್ಲಿ ಸಿಕ್ಕ ಮಾಂಗಲ್ಯ ಸರದ ತನಿಖೆ ನಡೆಸಿ ಪೊಲೀಸರು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಇಂತಹ ಭಯಾನಕ ಹೆಣ್ಣು ಮಗಳು ಕೂಡ ಇದ್ದಾಳಾ ಎನ್ನುವ ಮಟ್ಟಿಗೆ ಪೊಲೀಸರು ದಂಗಾಗಿದ್ದಾರೆ. ಅಷ್ಟಕ್ಕೂ ಶಂಕರ್ ರೆಡ್ಡಿ ಪತ್ನಿ ಮಾಡಿದ್ದೇನು ಮತ್ತು ಶಂಕರ್ ರೆಡ್ಡಿಗೆ ಆ ರಾತ್ರಿ ಆಗಿದ್ದೇನು ಗೊತ್ತಾ? ಶಂಕರ ರೆಡ್ಡಿ ಮೂಲತಃ ಆಂಧ್ರಪ್ರದೇಶದವನು. ಈತ ಬೆಂಗಳೂರಿನ ಯಶವಂತಪುರದಲ್ಲಿ … Read more

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಹೊಸ ನೇಮಕಾತಿ.ಪಿಯು ಮತ್ತು ಡಿಗ್ರಿ ಪಾಸಾದವರಿಗೆ ತಿಂಗಳಿಗೆ 2 ರಿಂದ 5.5 ಲಕ್ಷ

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ರಿಕ್ಯುಟ್ಮೆಂಟ್ ಅಲ್ಲಿ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಅಭ್ಯರ್ಥಿಗಳು ಹುದ್ದೆಯನ್ನು ಪಡೆದುಕೊಳ್ಳಬಹುದು ಹಾಗೆಯೇ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅಪ್ಲೈ ಮಾಡಬಹುದು ಅನೇಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಭರ್ತಿ ಮಾಡುತ್ತಾರೆಕೆಲಸದ ಅನುಭವ ಇದ್ದವರಿಗೆ ಮೊದಲ ಆದ್ಯತೆ ಇರುತ್ತದೆಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .ನೇರ ನೇಮಕಾತಿ ಇರುತ್ತದೆ ಇಂಟರ್ವಿವ್ ಸಹ ಇರುತ್ತದೆ ಹಾಗೆಯೇ ಕನಿಷ್ಟ ಇಪ್ಪತ್ತು ವರ್ಷದಿಂದ ಗರಿಷ್ಠ ಮೂವತ್ತೈದು ವರ್ಷದ ಒಳಗಿನವರು ಈ ಹುದ್ದೆಗೆ … Read more

ನಿಮಗೆ ತಿಳಿಯದೇ ಇರುವ ಮೆಜೆಸ್ಟಿಕ್ ಬಸ್ ನಿಲ್ದಾಣದ ಇತಿಹಾಸದ ಅಚ್ಚರಿಯ ವಿಷಯಗಳು ಇಲ್ಲಿವೆ ನೋಡಿ

ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ವಿಶ್ವದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಇರುವ ನಗರವಾಗಿದೆ ಬೆಂಗಳೂರಿನ್ನು ಸಿಲಿಖಾನ ಸಿಟಿ ಎಂದು ಕರೆಯುತ್ತಾರೆ ಬೆಂಗಳೂರಿನ ಸುಭಾಷ ನಗರದಲ್ಲಿರುವ ಈ ನಿಲ್ದಾಣವನ್ನು ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದೂ ಕರೆಯಲಾಗುತ್ತದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಮುಖ ನಿಲ್ದಾಣ ಇದು ಇದು ಬೆಂಗಳೂರು ನಗರ ರೈಲ್ವಯ್ ನಿಲ್ದಾಣದ ಎದುರಿಗಿದೆಕೆಂಪೇಗೌಡ ಬಸ್ ನಿಲ್ದಾಣವನ್ನು ಕಟ್ಟಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಆರ್ ಗುಂಡೂ ರಾವ್ರವರಿಗೆ ಸಲ್ಲುತ್ತದೆ. ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಹತ್ತಿರವಿದ್ದುದರಿಂದ ಈ ನಿಲ್ದಾಣವನ್ನು … Read more

6 ವರ್ಷಗಳ ನಂತರ ಒಂದಾದ ತಾಯಿ ಮಗ. ಅದೆಂಗೆ ಗೊತ್ತಾ? ಇಲ್ಲಿದೆ ನೋಡಿ ತಾಯಿ ಮಗನ ಇಂಟರೆಸ್ಟಿಂಗ್ ಸ್ಟೋರಿ

ಸ್ವಂತ ಅಮ್ಮ – ಮಗ ದೂರವಾಗುವುದು ಹಲವು ವರ್ಷಗಳ ನಂತರ ಒಂದಾಗೋದು ಇಂಥ ಘಟನೆಗಳು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಾಣ ಸಿಗುತ್ತವೆ. ಆದರೆ ಇದೀಗ ಇಂತಹದ್ದೊಂದು ನೈಜ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾರ್ವತಮ್ಮ ಎಂಬ ಮಹಿಳೆ ತರಕಾರಿಯನ್ನು ಮಾರಿ ಜೀವನ ಸಾಗಿಸುತ್ತಿದ್ದಳು. ಈಕೆಗೆ ಭರತ್ ಎಂಬ 12 ವರ್ಷದ ಮಗನಿದ್ದ. ಈ ಮಗನಿಗೆ ಮಾತು ಬರುತ್ತಿರಲಿಲ್ಲ ಮೂಗನಾಗಿದ್ದ. ಹಾಗೆ ಕಿವಿ ಕೇಳಿಸುತ್ತಿರಲಿಲ್ಲ. ಪಾರ್ವತಮ್ಮನವರ ಜೊತೆ ಭರತ್ ಪ್ರತಿದಿನ ತರಕಾರಿ ಮಾರಲು ಜೊತೆಗೆ ಹೋಗುತ್ತಿದ್ದ. ಒಂದು ದಿನ ತರಕಾರಿ ಸಂತೆಯಲ್ಲಿ … Read more

ಕಾರ್ಯಕ್ರಮ ಮುಗಿದ ಮೇಲೆ ಅಶ್ವಿನಿ ಪುನೀತ್ ಹೊರಡುವಾಗ ಯಾರೂ ಮಾತಾಡಿಸಿಲ್ಲ. ಯಾಕೆ ಗೊತ್ತಾ? ನಿಜಕ್ಕೂ ಬೇಸರದ ಸಂಗತಿ

ಕರ್ನಾಟಕದಲ್ಲಿ ಕಳೆದ 3 ತಿಂಗಳಿಂದ ಯಾವುದೇ ಸಭೆ ಸಮಾರಂಭ ಗಳಾಗಲಿ ಮದುವೆ ಮುಂಜಿ ಆಗಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದೆ ಮುಂದುವರಿಯುವುದಿಲ್ಲ. ಅಪ್ಪು ಅವರು ಕನ್ನಡಿಗರ ಮನದಲ್ಲಿ ಶಾಶ್ವತ ವಾದ ಜಾಗವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆ. ಇಂಗ್ಲಿಷ್ ಕವಿ ಜಾನ್ ಕೀಟ್ಸ್ ನಿಂದ ಹಿಡಿದು ಸ್ವಾಮಿ ವಿವೇಕಾನಂದರ ತನಕ ಎಲ್ಲಾ ಸಾಧಕರು ಚಿಕ್ಕವಯಸ್ಸಿಗೆ ತಮ್ಮ ಜೀವವನ್ನು ಬಿಟ್ಟಿದ್ದಾರೆ. ಹಾಗೆ ಪುನೀತ್ ರಾಜ್ ಕುಮಾರ್ ಅವರು ಸಹ ಅಲ್ಪಾವಧಿಯಲ್ಲಿ ಬೃಹತ್ ಸಾಧನೆಗಳನ್ನು ಮಾಡಿ ನಮ್ಮನ್ನೆಲ್ಲ … Read more

error: Content is protected !!