ಕನ್ನಡದ ಖ್ಯಾತ ಧಾರಾವಾಹಿ ನಟಿ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳೋಕೆ ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ ಬೇಕಿತ್ತಾ ಇಂತಹ ಶೋಕಿ ಎಲ್ಲಾ

ಕಲಾವಿದರು ಅಥವಾ ಸೆಲೆಬ್ರಿಟಿಗಳು ಯಾವಾಗಲು ಗ್ಲಾಮರ್ ಲೋಕದಲ್ಲಿ ಬದುಕುತ್ತಾರೆ. ಆರೋಗ್ಯಕ್ಕಿಂತ ಹೆಚ್ಚಾಗಿ ತಮ್ಮ ದೇಹ ಸೌಂದರ್ಯದ ಮೇಲೆ ಹೆಚ್ಚಿನ ಗಮನ ನೀಡುತ್ತಾರೆ. ಪ್ರೇಕ್ಷಕರಿಗೆ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಅಂತ ಯಾವ ಕೆಲಸ ಮಾಡೋಕೆ ಕೂಡ ರೆಡಿ ಇರುತ್ತಾರೆ. ಅದರಲ್ಲೂ ಈಗಿನ ಯುವ ನಟನಟಿಯರು ಅತಿ ಬೇಗನೇ ಜನಪ್ರಿಯತೆ ಗಳಿಸಬೇಕೆಂದು ಶಾರ್ಟ್ ಕಟ್ ಹುಡುಕುತ್ತಾರೆ. ಇದೀಗ ಕನ್ನಡ ಕಿರುತೆರೆಯ ಪ್ರಖ್ಯಾತ ನಟಿ ಚೇತನರಾಜ್ ತನ್ನ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಾಡಿಕೊಂಡ ಅವಾಂತರದಿಂದ ಇದೀಗ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಬೆಂಗಳೂರು … Read more

error: Content is protected !!