ಇಂಟಲಿಜೆನ್ಸ್‌ ಮಾಜಿ ಅಧಿಕಾರಿಯನ್ನೇ ಇಂಟಲಿಜೆಂಟ್‌ ಆಗಿ ಮುಗಿಸೋಕೆ ಹೋಗಿ ತಗಲಾಕ್ಕೊಂಡ ಅಪರಾಧಗಳು

ಈ ಕಲಿಯುಗದಲ್ಲಿ ಅದೆಷ್ಟು ಅಪರಾಧಗಳು ನಡೆಯುತ್ತದೆ ಎಂಬುದು ಲೆಕ್ಕಕ್ಕೆ ಸಿಗುವುದಿಲ್ಲ. ಕೊಲೆ, ಕಳ್ಳತನ, ದರೋಡೆಯಷ್ಟೇ ಅಲ್ಲ; ಭೂಮಿಯಲ್ಲಿನ ಸಂಪತ್ತನ್ನು ಹಾಳು ಮಾಡುವುದು, ಅರಣ್ಯವನ್ನು ನಾಶ ಮಾಡುವುದು, ಪರಿಸರವನ್ನು ಮಲಿನಗೊಳಿಸುವುದು, ಪ್ರಾಣಿ-ಪಕ್ಷಿಗಳ ಉಳಿವನ್ನು ಅಳಿಸುವುದು ಅಪರಾಧವೆ. ಲಂಚ, ಕಲುಷಿತ ಆಹಾರ ಪೂರೈಕೆ, ವ್ಯಾಪಾರ ವ್ಯವಹಾರಗಳಲ್ಲಿ ಮೋಸ, ವಂಚನೆ, ಕಳಪೆ ಕಾಮಗಾರಿ ಇದೊಂದು ವಿವಿಧ ಅಪರಾಧಗಳು. ಅಪರಾಧಗಳನ್ನು ಎಸಗಿದವರು, ಕೈದಿಗಳು ಯಾವಾಗಲೂ ತಪ್ಪಿಸಿಕೊಳ್ಳಲು ಆಲೋಚಿಸುತ್ತಿರುತ್ತಾರೆ. ಇವರ ಬಗ್ಗೆ ಸುಳಿವು ನೀಡಿದವರನ್ನು, ಹಿಡಿದ ಪೊಲೀಸರನ್ನು, ಹಿಡಿಯಲು ಕಾರಣರಾದಾರರನ್ನು ಸಾಮಾನ್ಯವಾಗಿ ದ್ವೇಷಿಸುತ್ತಲೇ ಇರುತ್ತಾರೆ. … Read more

ತುಳಸಿ ಪೂಜೆ ಮಾಡಿ ಅರಿಶಿಣ ಕುಂಕುಮ ಹಚ್ಚಿ ನಂತರ ಕಾರ್ ಶೆಡ್ ಗೆ ಹೋಗಿ ಈ ನವ ವಿವಾಹಿತೆ ಮಾಡಿಕೊಂಡಿದ್ದು ಏನು ಗೊತ್ತಾ ನಿಜಕ್ಕೂ ಶಾಕಿಂಗ್

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಯುವಜನತೆ ತಮ್ಮ ಜೀವವನ್ನು ತಮ್ಮ ಕೈಯಾರೆ ತಾವೇ ಮುಗಿಸಿಕೊಳ್ಳುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಯಾವುದೇ ಸಮಸ್ಯೆ ಆಗಲಿ ಅದನ್ನು ಎದುರಿಸುವ ಗಟ್ಟಿತನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕಾಣೆಯಾಗುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲ. ಈಗ ಅದೇ ರೀತಿಯ ಒಂದು ಘಟನೆ ಈಗ ಶಿವಮೊಗ್ಗದಲ್ಲಿ ನಡೆದಿದೆ ಎಂಬುದಾಗಿ ಬೆಳಕಿಗೆ ಬಂದಿದೆ. ಈಗ ಸುದ್ದಿಗೆ ಬರುತ್ತಿರುವ ನವ ವಿವಾಹಿತೆಯ ಹೆಸರು ನವ್ಯಶ್ರೀ ಎನ್ನುವುದಾಗಿ. ಐದು ತಿಂಗಳ ಹಿಂದೆಯಷ್ಟೇ ಆಕಾಶ್ ಎನ್ನುವವನನ್ನು ಮದುವೆಯಾಗುವ … Read more

error: Content is protected !!