ತುಳಸಿ ಪೂಜೆ ಮಾಡಿ ಅರಿಶಿಣ ಕುಂಕುಮ ಹಚ್ಚಿ ನಂತರ ಕಾರ್ ಶೆಡ್ ಗೆ ಹೋಗಿ ಈ ನವ ವಿವಾಹಿತೆ ಮಾಡಿಕೊಂಡಿದ್ದು ಏನು ಗೊತ್ತಾ ನಿಜಕ್ಕೂ ಶಾಕಿಂಗ್

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಯುವಜನತೆ ತಮ್ಮ ಜೀವವನ್ನು ತಮ್ಮ ಕೈಯಾರೆ ತಾವೇ ಮುಗಿಸಿಕೊಳ್ಳುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಯಾವುದೇ ಸಮಸ್ಯೆ ಆಗಲಿ ಅದನ್ನು ಎದುರಿಸುವ ಗಟ್ಟಿತನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕಾಣೆಯಾಗುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲ. ಈಗ ಅದೇ ರೀತಿಯ ಒಂದು ಘಟನೆ ಈಗ ಶಿವಮೊಗ್ಗದಲ್ಲಿ ನಡೆದಿದೆ ಎಂಬುದಾಗಿ ಬೆಳಕಿಗೆ ಬಂದಿದೆ. ಈಗ ಸುದ್ದಿಗೆ ಬರುತ್ತಿರುವ ನವ ವಿವಾಹಿತೆಯ ಹೆಸರು ನವ್ಯಶ್ರೀ ಎನ್ನುವುದಾಗಿ. ಐದು ತಿಂಗಳ ಹಿಂದೆಯಷ್ಟೇ ಆಕಾಶ್ ಎನ್ನುವವನನ್ನು ಮದುವೆಯಾಗುವ … Read more

error: Content is protected !!