ದ್ವಾರಕೀಶ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅಂಥದ್ದೇನುಮಾಡಿ ಇಂದು ಕಣ್ಣೀರಿಡುತ್ತಿದ್ದಾರೆ??

ವಿಷ್ಣುವರ್ಧನ್ ಅವರು ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ 220ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಸಂಪತ್ ಕುಮಾರನಾಗಿ ತೆರೆಗೆ ಎಂಟ್ರಿ ಕೊಟ್ಟಿದ್ದ ಇವರು ಕನ್ನಡಿಗರ ಸಂಪತ್ತು. ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್, ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ ಸೇರಿದಂತೆ ಹಲವು ಅವಾರ್ಡ್ ಗಳನ್ನು ಪಡೆದ ಕನ್ನಡ ಚಿತ್ರರಂಗದ ‘ಸಾಹಸಸಿಂಹ’. ದ್ವಾರಕೀಶ ಅವರು ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹಾಸ್ಯನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡು ‘ಕುಳ್ಳ’ ಎಂದೇ ಪ್ರಸಿದ್ಧಿಯಾಗಿದ್ದಾರೆ. ಕಳ್ಳ ಕುಳ್ಳ, ಮನೆ ಬೆಳಗಿದ … Read more

error: Content is protected !!